ಹೊನ್ನಾವರ: ಸಿನಿಪ್ರೀಯ ತಾಲೂಕಿನ ಜನತೆಗೆ ಶುಕ್ರವಾರ ಡಬಲ್ ಧಮಾಕ್ ಬಾರಿಸಿದ್ದು, ತಾಲೂಕಿನ ಕಲಾವಿದರ ಎರಡು ಸಿನಿಮಾ ಒಮ್ಮೆಲ್ಲೆ ಪ್ರದರ್ಶನಗೊಳ್ಳುತ್ತಿದೆ. ಕೋರೋನಾ ಸಂಕಷ್ಟದಿಂದ ಕಳೆದ ಎರಡು ವರ್ಷದಿಂದ ಚಿತ್ರಮಂದಿರಗಳು ಹೆಚ್ಚಿನ ಸಮಯ ಬಾಗಿಲು ಮುಚ್ಚಿತ್ತು.ಬಹು ನಿರೀಕ್ಷೆಯಲ್ಲಿದ್ದ ಎರಡು ಸಿನಿಮಾ ಪದ್ಮಾಂಜಲಿ ಚಿತ್ರ ಮಂದಿರದಲ್ಲಿ ಒಂದೇ ದಿನ ಬಿಡುಗಡೆಗೊಂಡಿದೆ. ಹೊನ್ನಾವರ ತಾಲೂಕಿನ ಅನಿಲಗೋಡ ಹರೀಶ ನಿರ್ದೇಶನದಲ್ಲಿ ನಿಮಾಣಗೊಂಡ “ಬೈ ಓನ್ ಗೇಟ್ ಒನ್ ಪ್ರೀ” … [Read more...] about ಸಿನಿಪ್ರೀಯ ಜನತೆಗೆ ಡಬಲ್ ಧಮಾಕಾ ; ಹೊನ್ನಾವರದ ಕಲಾವಿದರ ಎರಡು ಸಿನಿಮಾ ಒಂದೇ ದಿನ ಪ್ರದರ್ಶನ
Movies
ಕೆಜಿಎಫ್-2 ಚಿತ್ರ ಬಿಡುಗಡೆ ದಿನಾಂಕ ಘೋಷಣೆ
ಬೆಂಗಳೂರು: ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆ ದಿನಾಂಕ ಕೊನೆಗೂ ನಿರ್ಧಾರವಾಗಿದ್ದು, 2022ರ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.ಈ ಕುರಿತು ರಾಕಿಂಗ್ ಸ್ಟಾರ್ ಯಶ್ ಟ್ವಿ ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, 2022ರ ಏಪ್ರಿಲ್ 14ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.ಅಲ್ಲದೇ ಹೊಸ ಪೆÇೀಸ್ಟರ್ ನ್ನು ಕೂಡ ಅಭಿಮಾನಿಗಳ ಜೊತೆ … [Read more...] about ಕೆಜಿಎಫ್-2 ಚಿತ್ರ ಬಿಡುಗಡೆ ದಿನಾಂಕ ಘೋಷಣೆ
ಆಗಸ್ಟ್ 20 ರಂದು ಸಲಗ ಬಿಡುಗಡೆ
ದುನಿಯಾ ವಿಜಯ ನಡನೆ ಹಾಗೂ ನಿರ್ದೇಶನದ ಸಲಗ ಸಿನಿಮಾ ಆಗಸ್ಟ 20 ರಂದು ಬಿಡುಗಡೆ ಆಗುತ್ತಿದೆ ಕೆ.ಪಿ. ಶ್ರೀಕಾಂತ ವಿರ್ಮಾಣದ ಚಿತ್ರ ವರಮಹಾಲಕ್ಷೀ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ.ಸಂಜನಾ ಆನಂದ್ ನಾಯಕಿ ಆಗಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ್ ಸಂಯೋಜನೆ ಮಾಡಿದ್ದಾರೆ. ಡಾಲಿ ಧನಂಜಯ್ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭೂಗತ ಲೋಕದ ಪಾತ್ರದಲ್ಲಿ ವಿಜಯ್ ಪೊಲೀಸ್ ಅಧೀಕಾರಿ ಪಾತ್ರದಲ್ಲಿ ಧನಂಜಯ್ ನಟಿಸಿದ್ದಾರೆ. ( ದುನಿಯಾ ವಿಜಯ್ … [Read more...] about ಆಗಸ್ಟ್ 20 ರಂದು ಸಲಗ ಬಿಡುಗಡೆ
ಶಿಲ್ಪಾ ಶೆಟ್ಟಿ ಪತಿ ಬಂಧನ
ಮುಂಬೈ : ಬಾಲಿವುಡ್ ನಟಿ ಶಲ್ಪಾ ಶೆಟ್ಟಿಯವರ ಪತಿ. ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳನ್ನು ತಯಾರಿಸಿ ಕೆಲವೊಂದು ಆಪ್ಗಳ ಮೂಲಕ ವಿತರಿಸುತ್ತಿದ್ದ ಆರೋಪದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.ಈ ಪ್ರಕರಣದಲ್ಲಿ ಕುಂದ್ರಾ ಅವರೇ ಪ್ರಮುಖ ಸಂಚುಕೋರರು. ಇವರ ಬಗ್ಗೆ ಸಾಕ್ಷ್ಯಾಧಾರಗಳು ಲಭಿಸಿವೆ ಎಂದು ಮುಂಬಯಿ ಪೊಲೀಸ್ ಕಮಿಷನರ್ ಹೇಳಿದ್ದಾರೆ. ಬ್ರಿಟಿಷ - ಭಾರತೀಯ ಮೂಲದ ಉದ್ಯಮಿಯಾಗಿರುವ ಕುಂದ್ರಾ ವಿರುದ್ಧ ಕಳೆದ ವರ್ಷದ ಫೆಬ್ರವರಿಯಲ್ಲೇ ದೂರು … [Read more...] about ಶಿಲ್ಪಾ ಶೆಟ್ಟಿ ಪತಿ ಬಂಧನ
ತಮಿಳು ನಟನಿಗೆ ದಂಡ
ತಮಿಳುನಾಡಿನ ಚಿತ್ರನಟ ವಿಜಯ್ ಈಗ ಮದ್ರಾಸ್ ಹೈಕೋರ್ಟ್ಒಂದು ಲಕ್ಷ ಕೋಟಿ ರೂ ದಂಡ ವಿಧಿಸಿದೆ. ಅವರು 20 12ರಲ್ಲಿ ಐಷಾರಾಮಿ ರೋಲ್ಸ್ ರೊಯ್ಸ್ ಘೋಸ್ಟ್ ಕಾರನ್ನು ಇಂಗ್ಲೆಂಡಿನಿಂದ ಆಮದು ಮಾಡಿಕೊಂಡಿದ್ದಾಗ ಪ್ರವೇಶ ತೆರಿಗೆ ಪಾವತಿಸುವ ಲ್ಲಿ ವಿಫಲರಾಗಿದ್ದ ಕ್ಕಾಗಿ ಈ ದಂಡ ವಿಧಿಸಲಾಗಿದೆ.ದಂಡ ದ ಮೊತ್ತವನ್ನು ಕೋವಿಡ್ ವಿರುದ್ಧ ಹೋರಾಟಕ್ಕೆ ಸಂಬಂಧಿಸಿದ ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಗೆ ನೀಡಲು ನ್ಯಾಯಾಲಯ ಸೂಚಿಸಿದೆ. ವಾಣಿಜ್ಯ ಇಲಾಖೆ ಸೂಚಿಸಿದ … [Read more...] about ತಮಿಳು ನಟನಿಗೆ ದಂಡ