… [Read more...] about 25 ಕೋಟಿ ಲೋನ್ ಕಹಾನಿಯಲ್ಲಿ ಯಾರೇ ಇದ್ರೂ ಬಿಡೋದಿಲ್ಲ
Movies
ಮುರುಡೇಶ್ವರದ ಯುವ ಶಿಲ್ಪಿಗಳಿಗೆ ಅರ್ಜುನ್ ಸರ್ಜಾರಿಂದ ಗೌರವ ಸಮರ್ಪಣೆ
ಭಟ್ಕಳ: ವಾಯುಪುತ್ರ ಹನುಮಂತನ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿರುವ ನಟ ಅರ್ಜುನ್ ಸರ್ಜಾ ಕೊನೆಗೂ ತಾವು ಕಂಡಿದ್ದ ಕನಸು ಈಡೇರಿಸಿಕೊಂಡಿದ್ದು. ಸರ್ಜಾ ಕಟ್ಟಿಸಿದ್ದ ಆಂಜನೇಯ ಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ನೆರವೇರಿದ್ದು ಇದೆ ವೇಳೆ ದೇವಸ್ಥಾನದ ದ್ವಾರಕೆತ್ತ ನೆ ಮಾಡಿದ ಮುರಿದೀಸ್ವ್ರದ ಸತೀಶ ದೇವಾಡಿಗ ಅವರ ತಂಡಕ್ಕೆ ನಟ ಅರ್ಜುನ್ ಸರ್ಜಾ ಸನ್ಮಾನಿಸಿ ಧನ್ಯವಾದ ತಿಳಿಸಿದ್ದಾರೆ. join our groupಮುರ್ಡೇಶ್ವರದ ಸತೀಶ ದೇವಾಡಿಗ … [Read more...] about ಮುರುಡೇಶ್ವರದ ಯುವ ಶಿಲ್ಪಿಗಳಿಗೆ ಅರ್ಜುನ್ ಸರ್ಜಾರಿಂದ ಗೌರವ ಸಮರ್ಪಣೆ
ಪ್ರಾಣಿಗಳ ರಕ್ಷಣೆಗೆ ನಿಂತ ನಟ ದರ್ಶನ್ ;ದತ್ತು ಪಡೆಯಲು ಮನವಿ
ದರ್ಶನ್ ರವರು ಮೈಸೂರು ಮೃಗಾಲಯಕ್ಕೆ ಭೇಟಿಯಿತ್ತ ಸಂದರ್ಭದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು ಹಾಗೂ ಪ್ರಾಣಿ ಸಂಕುಲ ರಕ್ಷಣೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. … [Read more...] about ಪ್ರಾಣಿಗಳ ರಕ್ಷಣೆಗೆ ನಿಂತ ನಟ ದರ್ಶನ್ ;ದತ್ತು ಪಡೆಯಲು ಮನವಿ
ಇಕೋ ಬೀಚ್ ಸುತ್ತ ಮುತ್ತ ಖಡಕ್ ಸಿನೆಮಾ ಚಿತ್ರೀಕರಣ;ಉತ್ತರಕನ್ನಡದ ಸೌಂದರ್ಯಕ್ಕೆ ತಲೆದೂಗಿದ ‘ಖಡಕ್ ‘ ತಂಡ
ಹೊನ್ನಾವರ:ತಾಲೂಕಿನ ಇಕೋ ಬಿಚ್ ಸುತ್ತಮುತ್ತ 'ಖಡಕ್' ಸಿನಿಮಾ ಚಿತ್ರಿಕರಣ ನಡೆದಿದ್ದು ಉತ್ತರ ಕನ್ನಡದ. ಪ್ರಕ್ರತಿ ಸೊಬಗು, ಸಿನೆಮಾದ ಕುರಿತು ನಾಯಕ ನಟ ಧರ್ಮರಾಜ್ ಕಿರ್ತಿರಾಜ್ ಅನಿಸಿಕೆ ಹಂಚಿಕೊಂಡಿದ್ದಾರೆ.ಹೊನ್ನಾವರ ತಾಲೂಕಿನ ಪ್ರಸಿಧ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಬಳ್ಕೂರಿನ ಶ್ರೀ ನೀಲಗೋಡೇಶ್ವರಿ ದೇವಾಲಯದ ಸುತ್ತಮುತ್ತಲಿನ ಪರಿಸರದಲ್ಲಿ ಕೆಲದ್ರಶ್ಯಾವಳಿ ಸೆರೆಹಿಡಿದ ಚಿತ್ರತಂಡ ನಂತರ ಇಕೋ ಬೀಚ್ ನಲ್ಲಿ ಹಾಗೂ ಗಾರ್ಡನ್ ನಲ್ಲಿ ಚಿತ್ರದಲ್ಲಿನ ಸಾಂಗ್ … [Read more...] about ಇಕೋ ಬೀಚ್ ಸುತ್ತ ಮುತ್ತ ಖಡಕ್ ಸಿನೆಮಾ ಚಿತ್ರೀಕರಣ;ಉತ್ತರಕನ್ನಡದ ಸೌಂದರ್ಯಕ್ಕೆ ತಲೆದೂಗಿದ ‘ಖಡಕ್ ‘ ತಂಡ
“ಮಿಸ್ ಯುನಿವರ್ಸ್” ನಲ್ಲಿ ಭಾರತದ ಸ್ಪರ್ಧಿ ಉಡುಪಿಯ ಇಡ್ಲಿನ್ ಕ್ಯಾಸ್ತಲಿನೋ
ಉಡಪಿ : ಮುಂಬಯಿನಲ್ಲಿ ನಡೆದ ಪ್ರತಿಷ್ಠಿತ ಮಿಸ್ ದಿವಾ ಯೂನಿವರ್ಸ್ 2020 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಕರಾವಳಿಯ ಕುವರಿ ಎಡ್ಲಿನ ಕ್ಯಾಸ್ತಲಿನೋ ಅವರು ಮುಂಬರುವ ಮಿಸ್ ಯುನಿವರ್ಸ್ ಇಂಟರ್ ನ್ಯಾಶನಲ್ ಮಹಾಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.ಮೇ ತಿಂಗಳಲ್ಲಿ ಯುಎಸ್ ಎ ನಲ್ಲಿ ನಡೆಯಲಿರುವ ಮಿಸ್ ಯುನಿವರ್ಸ್ ಇಂಟರ್ ನ್ಯಾಶನಲ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಗಿಸಲಿರುವ ಎಡ್ಲಿನ್, ಮೂಲತಃ ಉಡುಪಿಯ ಉದ್ಯಾವರದ ಕೊರಂಗ್ರಪಾಡಿಯವರು. ಪ್ರಸ್ತುತ … [Read more...] about “ಮಿಸ್ ಯುನಿವರ್ಸ್” ನಲ್ಲಿ ಭಾರತದ ಸ್ಪರ್ಧಿ ಉಡುಪಿಯ ಇಡ್ಲಿನ್ ಕ್ಯಾಸ್ತಲಿನೋ