ಬೆಂಗಳೂರು : ನಟ ರಕ್ಷಿತ ಶೆಟ್ಟಿ ವಿರುದ್ಧ ನಗರದ 9ನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.ಅನುಮತಿ ಇಲ್ಲದೇ " ಕಿರಿಕ ಪಾರ್ಟಿ ಸಿನಿಮಾದಲ್ಲಿ ಹಾಡು ಬಳಸಿದ್ದ ಮೂಕದ್ದಮೆಗೆ ಸಂಬಂಧಪಟ್ಟಂತೆ ನಟ ರಕ್ಷಿತ್ ಶೆಟ್ಟಿ ಬಂಧನಕ್ಕೆ ಕೋರ್ಟ್ ಅನುಮತಿ ಕೊಟ್ಟಿದೆ.ಶಾಂತಿ ಕ್ರಾಂತಿ ಚಿತ್ರದ ಹಾಡನ್ನು ಲಹರಿ ಸಂಸ್ಥೆ ಅನುಮತಿ ಇಲ್ಲದೇ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಬಳಸಲಾಗಿತ್ತು ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ … [Read more...] about ರಕ್ಷಿತ್ ಗೆ ಜಾಮೀನು ರಹಿತ ವಾರೆಂಟ್ ಜಾರಿ
Movies
ಹೊನ್ನಾವರದ ಪದ್ಮಾಂಜಲಿ ಚಿತ್ರಮಂದಿರದಲ್ಲಿ ರಾರ್ಬಟ್ ಸಿನಿಮಾ ಪ್ರದರ್ಶನ ಆರಂಭ. ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಸಂಭ್ರಮ
ಹೊನ್ನಾವರದ ಪದ್ಮಾಂಜಲಿ ಚಿತ್ರಂಮದಿರದಲ್ಲಿ ರಾರ್ಬಟ್ ಸಿನಿಮಾ ಪ್ರದರ್ಶನ ಆರಂಭ ಹೌಸ್ ಪುಲ್ ಪ್ರದರ್ಶನಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್' ಯಶಸ್ವಿ ಪ್ರದರ್ಶನ ಹೊನ್ನಾವರದಲ್ಲು ಕಾಣುತ್ತಿದೆ. ಬೆಳಗಿನ ಜಾವವೇ ದಿನದ ಎಲ್ಲಾ ಶೋ ಟಿಕೇಟ್ ಕಾಯ್ದಿರಸಲು ಪೆಕ್ಷಕರು ಮುಗಿಬಿದ್ದಿದ್ದರು. ಶಿವರಾತ್ರಿ ರಜೆಯ ಮಧ್ಯೆ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದಾರೆ.ಥಿಯೇಟರ್ಗಳ ಬಳಿ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ, … [Read more...] about ಹೊನ್ನಾವರದ ಪದ್ಮಾಂಜಲಿ ಚಿತ್ರಮಂದಿರದಲ್ಲಿ ರಾರ್ಬಟ್ ಸಿನಿಮಾ ಪ್ರದರ್ಶನ ಆರಂಭ. ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಸಂಭ್ರಮ
ದಾರಿ ಮಧ್ಯೆ ಕಾರ್ ನಿಲ್ಲಿಸಿ ಅಭಿಮಾನಿಯೊಂದಿಗೆ ಮಾತನಾಡಿದ ದರ್ಶನ್ ತೂಗುದೀಪ್
ಸ್ಯಾಂಡಲ್ವುಡ್ನ ಸ್ಟಾರ್ ದರ್ಶನ್ ತೂಗುದೀಪ್ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ದರ್ಶನ್ ಎಂದರೆ ಪ್ರಾಣ ಕೊಡುವಷ್ಟು ಹುಚ್ಚು ಅಭಿಮಾನವನ್ನು ತೋರುವವರೂ ಇದ್ದಾರೆ. ಅಂಗವಿಕಲನೊಬ್ಬ ದರ್ಶನ್ ಬಗ್ಗೆ ಅಪಾರ ಪ್ರೀತಿಯನ್ನಿಟ್ಟುಕೊಂಡಿದ್ದು, ಜೀವನದಲ್ಲಿ ಒಮ್ಮೆ ಅವರನ್ನು ಭೇಟಿ ಮಾಡಬೇಕೆನ್ನುವ ಹಂಬಲ ಇಟ್ಟುಕೊಂಡಿದ್ದ. ಇತ್ತೀಚೆಗೆ ಕಾರಿನಲ್ಲಿ ಹೋಗುವಾಗ ದರ್ಶನ್ಗೆ ಆ ಅಭಿಮಾನಿ ಕಂಡಿದ್ದು, ಕಾರು ನಿಲ್ಲಿಸಿ ಆತನನ್ನು ಮಾತನಾಡಿಸಿದ್ದಾರೆ. ಒಂದೇ ಕಾಲಿನ ಸ್ವಾಧೀನದಲ್ಲಿ … [Read more...] about ದಾರಿ ಮಧ್ಯೆ ಕಾರ್ ನಿಲ್ಲಿಸಿ ಅಭಿಮಾನಿಯೊಂದಿಗೆ ಮಾತನಾಡಿದ ದರ್ಶನ್ ತೂಗುದೀಪ್
ದುಬೈನಲ್ಲಿ ಕಿಚ್ಚನ ಹವಾ; ಬುರ್ಜ್ ಖಲೀಫಾ ಮೇಲೆ ಸುದೀಪ್ ಚಿತ್ರದ ವಿಕ್ರಾಂತ್ ರೋಣ ಕಟೌಟ್ ಅನಾವರಣ
“ದಂಡಿ” ಚಲನ ಚಿತ್ರಕ್ಕೆ ಕಲಾವಿದರ ಆಯ್ಕೆ
ಹೊನ್ನಾವರ – ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಂದ ಪ್ರೇರಣೆ ಪಡೆದ ಅಂಕೋಲಾದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ದಂಡಿ ಸತ್ಯಾಗ್ರಹದ ಕಥಾವಸ್ತುವನ್ನು ಒಳಗೊಂಡಿರುವ ಡಾ.ರಾಜೇಶಖರ ಮಠಪತಿ ಅವರ ಕಾದಂಬರಿ ಆಧಾರಿತ ದಂಡಿ ಚಲನಚಿತ್ರದ ಕಲಾವಿದರ ಆಯ್ಕೆ ಪ್ರಕ್ರಿಯೆ ದಿನಾಂಕ 24-01-2021 ರಂದು ಭಾನುವಾರ ಪಟ್ಟಣದ ರೋಟರ್ ಕ್ಲಬ್ ಸಭಾಭವನದಲ್ಲಿ ನಡೆಯಲಿದೆ.ಕಲ್ಯಾಣಿ ಪ್ರೊಡಕ್ಷನ್ ಅರ್ಪಿಸುವ “ದಂಡಿ”ಹ್ಯಾಟ್ರಿಕ್ ರಾಜ್ಯ ಪ್ರಶಸ್ತಿ ಹಾಗೂ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ … [Read more...] about “ದಂಡಿ” ಚಲನ ಚಿತ್ರಕ್ಕೆ ಕಲಾವಿದರ ಆಯ್ಕೆ