• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

National News

ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಶ್ರೀ ಷ ಬ್ರ ಸಿದ್ಧರೇಣುಕ ಶಿವಾಚಾರ್ಯರ ಭೇಟಿ

March 15, 2017 by Sachin Hegde Leave a Comment

ಗೋಕರ್ಣ:ಶ್ರೀ ಷ ಬ್ರ ಸಿದ್ಧರೇಣುಕ ಶಿವಾಚಾರ್ಯರು , ಮಹಾಲಿಂಗೇಶ್ವರ ಸಂಸ್ಥಾನ ಹಿರೇಮಠ ಕಲಬುರಗಿ 'ಗೋಕರ್ಣ ಗೌರವ' ಕಾರ್ಯಕ್ರಮದಲ್ಲಿ ಭಾಗವಹಿಸಿ ಆತ್ಮಲಿಂಗ ಪೂಜೆ , ಸುವರ್ಣ ನಾಗಾಭರಣ ಪೂಜೆ ನೆರವೇರಿಸಿದರು . ಶ್ರೀ ದೇವಾಲಯದ ವತಿಯಿಂದ ಫಲ ಸಮರ್ಪಿಸಲಾಯಿತು . ಉಪಾಧಿವಂತ ಮಂಡಳಿ ಸದಸ್ಯರು ಪೂಜಾ ಕೈಂಕರ್ಯ ನೆರವೇರಿಸಿದರು .✍? *ಪುಷ್ಪಹಾಸ ಬಸ್ತಿಕರ … [Read more...] about ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಶ್ರೀ ಷ ಬ್ರ ಸಿದ್ಧರೇಣುಕ ಶಿವಾಚಾರ್ಯರ ಭೇಟಿ

ಹೊನ್ನಾವರ ಘನತ್ಯಾಜ್ಯ ಘಟಕದಲ್ಲಿ ಕುಮಟಾ ಪುರಸಭೆಯ ತಾತ್ಕಾಲಿಕವಾಗಿ ಕಸ ವಿಲೇವಾರಿಯ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹೊನ್ನಾವರ ಪ.ಪಂ ಸಾಮಾನ್ಯ ಸಭೆಯಲ್ಲಿ ಸಭೆ ನಡೆಯಿತು

March 15, 2017 by Sachin Hegde Leave a Comment

 ಹೊನ್ನಾವರ ಘನತ್ಯಾಜ್ಯ ಘಟಕದಲ್ಲಿ ಕುಮಟಾ ಪುರಸಭೆಯ ತಾತ್ಕಾಲಿಕವಾಗಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಮಂಗಳವಾರ ಕುಮಟಾ ಪುರಸಭೆಯ ಕಸವಿಲೇವಾರಿ ವಾಹನ ತಡೆದು ಹೊನ್ನಾವರ ಪ.ಪಂ ಸದಸ್ಯರು ಹಾಗೂ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟಿಸಿದ್ದರು. ಸ್ಥಳಕ್ಕೆ ಶಾಸಕಿ ಶಾರದಾ ಶೆಟ್ಟಿ ಭೇಟಿ ನೀಡಿ ಕುಮಟಾ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಹೊನ್ನಾವರದಲ್ಲಿ ಮಾಡಲು ತಮ್ಮ ವಿರೋಧವಿದೆ. ಜಿಲ್ಲಾಧಿಕಾರಿಗಳು ಹೊನ್ನಾವರ ಪ.ಪಂ ಸದಸ್ಯರ ಹಾಗೂ … [Read more...] about ಹೊನ್ನಾವರ ಘನತ್ಯಾಜ್ಯ ಘಟಕದಲ್ಲಿ ಕುಮಟಾ ಪುರಸಭೆಯ ತಾತ್ಕಾಲಿಕವಾಗಿ ಕಸ ವಿಲೇವಾರಿಯ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹೊನ್ನಾವರ ಪ.ಪಂ ಸಾಮಾನ್ಯ ಸಭೆಯಲ್ಲಿ ಸಭೆ ನಡೆಯಿತು

*ಬಾಯಿ ಮುಚ್ಚಲಾಗದೇ ಒದ್ದಾಡಿದ ನಾಗರ – ಔಷದೋಪಚಾರ*

March 14, 2017 by Sachin Hegde Leave a Comment

ಗೋಕರ್ಣ :ಮೂರು ಕಂಠ ಹೊಂದಿದ 5 ಅಡಿ ನಾಗರಹಾವೊಂದು ಮುಸ್ಸಂಜೆಯ ಹೊತ್ತಿನಲ್ಲಿ ಇಲ್ಲಿನ ಕಾರಂತಹಕ್ಲ ಹೋಬಳಿಯ ಶ್ರೀನಿವಾಸ ಗೌಡರ ಮನೆಯ ಹಿತ್ತಲಿನ ಬಿದಿರ ಹಿಂಡಿನಲ್ಲಿ ಕಾಣಿಸಿಕೊಂಡಿದೆ. ತಕ್ಷಣ “ಸ್ನೇಕ್ ಮಿತ್ರ” ಪಾಂಡು ಮಾಂದ್ರೇಕರರಿಗೆ ದೂರವಾಣಿ ತಲುಪಿ ದೌಡಾಯಿಸಿ ಹಾವನ್ನು ಸೆರೆ ಹಿಡಿದಿದ್ದಾರೆ. ಆದರೆ ಹಾವು ಬಿಚ್ಚಿದ ಹೆಡೆ ಮುಚ್ಚಲಾರದೇ ತನ್ನ ಬಾಯನ್ನೂ ಮುಚ್ಚಲಾಗದೇ ಒದ್ದಾಡುತ್ತಿರುವ ದೃಷ್ಯ ಕಣ್ಣಿಗೆ ರಾಚುತ್ತಿದೆ. ಮುಸ್ಸಂಜೆಯ ತುಸು ಕತ್ತಲೆಯ ಸಮಯ ಹಾವಿನ … [Read more...] about *ಬಾಯಿ ಮುಚ್ಚಲಾಗದೇ ಒದ್ದಾಡಿದ ನಾಗರ – ಔಷದೋಪಚಾರ*

*ಗೋಕರ್ಣ ಪಿ.ಯು.ಸಿ. ಪರೀಕ್ಷಾ ಕೇಂದ್ರಕ್ಕೆ ಸ್ಕಾಡ್*

March 14, 2017 by Sachin Hegde Leave a Comment

ಗೋಕರ್ಣ :ಇಲ್ಲಿನ ಭದ್ರಕಾಳಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಮಕ್ಕಳ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ಪರೀಕ್ಷಾ ಮೇಲ್ವಿಚಾರಕರು ಬೇಟಿ ಮಾಡಿ ವಿದ್ಯಾರ್ಥಿಗಳ ಮಾಹಿತಿ ಹಾಗು ಪರೀಕ್ಷಾ ಶಿಸ್ತಿನ ಕುರಿತು ತಪಾಸಣೆ ನಡೆಸಿದರು. ಗೋಕರ್ಣ ಕೇಂದ್ರದಲ್ಲಿ ಭದ್ರಕಾಳಿ ಕಾಲೇಜ್ ಹಾಗು ಹಿರೇಗುತ್ತಿ ಎಂ.ಜಿ.ಎಂ ಜ್ಯೂನೀಯರ್ ಕಾಲೇಜು ಸೇರಿಸಿ ಒಟ್ಟು 282 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಕುಳಿತಿದ್ದು 175 ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆಯುತ್ತಿದ್ದರೆ 107 … [Read more...] about *ಗೋಕರ್ಣ ಪಿ.ಯು.ಸಿ. ಪರೀಕ್ಷಾ ಕೇಂದ್ರಕ್ಕೆ ಸ್ಕಾಡ್*

*ಮೌನಿ ಬಾಬಾ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಅನುಷ್ಟಾನ ಮಗ್ನ*

March 14, 2017 by Sachin Hegde Leave a Comment

ಗೋಕರ್ಣ  : ಭಾರತದ ಉತ್ತರದ ತುದಿ ಉತ್ತರಖಾಂಡ ರಾಜ್ಯದ ಬದ್ರಿನಾಥ್‍ನ “ಮೌನಿ ಬಾಬಾ” ಎಂದು ಸುಪ್ರಸಿದ್ದಿಯಾದ ಶ್ರೀ ಧರ್ಮರಾಜ ಭಾರತಿ ಮಹಾಸ್ವಾಮಿಗಳು ಗೋಕರ್ಣದಲ್ಲಿ ಕೆಲದಿನಗಳ ಮಟ್ಟಿಗೆ ಶಿವ ¸ದಬ್ಯುದಯದ ಶಕ್ತಿ ಪಡೆಯಲು ಆಗಮಿಸಿದ್ದಾರೆ. ಶಿವ ಹಾಗು ತೀರ್ಥಗಳ ಕುರಿತು ಅಪಾರ ಜ್ನಾನ ಪಡೆದ ಇವರು ಇಲ್ಲಿನ ತೀರ್ಥ ಕುಂಡ್‍ಗಳ ಪ್ರಭಾವಲಯಗಳ ಕುರಿತು ಹಾಗು ದೇವತಾ ಸಿದ್ದಿ ಶಕ್ತಿ ವಿಲ್‍ಪಾವರಗಳ ಆಮೂಲಾಗ್ರ ಅದ್ಯಯನಕ್ಕಾಗಿ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಇವರ ಸಾಧಕ ಶಕ್ತಿ … [Read more...] about *ಮೌನಿ ಬಾಬಾ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಅನುಷ್ಟಾನ ಮಗ್ನ*

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,545 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar