ಅಂಕೋಲಾ : ಮೀನುಗಾರಿಕೆ ನೆಡೆಸುತ್ತಿದ್ದ ವೇಳೆ ಸಮುದ್ರದಲ್ಲಿ ಮುಳಗಿ ನೌಕಾನೆಲೆ ಉದ್ಯೋಗಿಯೋರ್ವ ಮೃತಪಟ್ಟ ಘಟನೆ ಭಾನುವಾರ ಬೆಲೇಕೇರಿಯಲ್ಲಿ ನಡೆದಿದೆ.ನೌಕಾನೆಲೆ ಉದ್ಯೋಗಿಯಾಗಿರುವ ತಲೂಕಿನ ಬಾವಿಕೇರಿ ಗ್ರಾಮದ ನಿವಾಸಿ ಪುರಂದರ ಶಿವಾನಂದ ನಾಯ್ಕ ಮೃತಪಟ್ಟ ವ್ಯಕ್ತಿ.ಈತ ಭಾನುವಾರ ರಜೆ ಇದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಬೆಲೇಕೇರಿ ತೀರದಲ್ಲಿ ಮೀನುಗಾರಿಕೆ ನಡೆಸಲು ಹೋಗಿದ್ದನು. ಸಮುದ್ರದಲ್ಲಿ ಆಕಸ್ಮಿಕವಾಗಿ … [Read more...] about ಸಮುದ್ರದಲ್ಲಿ ಮುಳಗಿ ನೌಕಾನೆಲೆ ಉದ್ಯೋಗಿ ಸಾವು
Ankola
ವಾಹನ ಬಡಿದು ಬಸ್ ಪ್ರಯಾಣಿಕನೋರ್ವನ ಕೈ ತುಂಡು ;ದೂರು ದಾಖಲು
ಅಂಕೋಲಾ: ಅಪರಿಚಿತ ವಾಹನ ಬಡಿದು ಬಸ್ ಪ್ರಯಾಣಿಕನೋರ್ವನ ಕೈ ತುಂಡಾಗಿರುವ ಘಟನೆ ಮಂಗಳವಾರ ನಡೆದಿದ್ದು ಶನಿವಾರ ಪೊಲೀಸ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.ಹಾವೇರಿ ಮೂಲದ ನದೀಮ್ ಬಸೀರ ಅಹಮ್ಮದ ತಾವರಗಿ(33) ಎಂಬತನ ಕೈ ತುಂಡಾಗಿರುವುದು.ಈತನು ಬಸ್ನ ಕೊನೆಯ ಸಿಟ್ನಲ್ಲಿ ಕುಳಿತಿದ್ದು ಕಿಟಕಿ ಬಳಿ ಕೈ ಇಟ್ಟುಕೊಂಡಿದ್ದ ಸಂದರ್ಭದಲ್ಲಿ ಪ್ರಯಾಣಿಕನ ಕೈಗೆ ಅಪರಿಚಿತ ವಾಹನ ಬಡಿದು ಕೈ ತುಂಡಾಗಿದೆ. ತಕ್ಷಣ ಇವರು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಬಳಿಕ … [Read more...] about ವಾಹನ ಬಡಿದು ಬಸ್ ಪ್ರಯಾಣಿಕನೋರ್ವನ ಕೈ ತುಂಡು ;ದೂರು ದಾಖಲು
ಸಿ ಇಟಿ ರಾಜ್ಯಕ್ಕೆ ಎಂಜಿನಿಯರ್ ವಿಭಾಗದಲ್ಲಿ ವಿಘ್ನೇಶಗೆ 123ನೇ ರ್ಯಾಂಕ್
ಅAಕೋಲಾ : ತಾಲೂಕಿನ ಶಿರಗುಂಜಿ ಮೂಲದ, ಹಾಲಿ ಲಕ್ಷೆö್ಮÃಶ್ವರದ ನಿವಾಸಿ ವಿಘ್ನೇಶ ನಾಯಕ ಈತನು ಈ ವರ್ಷ ನಡೆದ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಜಿನಿಯರ್ ವಿಭಾಗದಲ್ಲಿ 123ನೇ ರ್ಯಾಂಕ ಪಡೆದಿರುತ್ತಾನೆ.ಈತನು ಮಮತಾ ಮತ್ತು ಹರೀಶ್ ನಾಯಕ್ ದಂಪತಿ ನೂರಕ್ಕೆ ನೂರು ಅಂಕ ಪಡೆದು ಪುತ್ರ. ಈತನು ಇದೇ ವರ್ಷ ಉತ್ತಮ ಸಾಧನೆಯನ್ನು ನಡೆದ ಪಿಯುಸಿ ಪರಕ್ಷೇಯಲ್ಲಿ ಮಾಡಿರುತ್ತಾನೆ. … [Read more...] about ಸಿ ಇಟಿ ರಾಜ್ಯಕ್ಕೆ ಎಂಜಿನಿಯರ್ ವಿಭಾಗದಲ್ಲಿ ವಿಘ್ನೇಶಗೆ 123ನೇ ರ್ಯಾಂಕ್
ಬಾವಿಗೆ ಬಿದ್ದು ಯುವತಿ ಸಾವು
ಅಂಕೋಲಾ : ಗದ್ದೆಯಲ್ಲಿ ಕೃಷಿ ಕೆಲಸ ಮುಗಿಸಿ ವಾಪಸಾಗುತ್ತಿದ್ದ ವೇಳೆ ಯುವತಿಯೊಬ್ಬಳು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ತಾಲೂಕಿನ ಬಾಳೆಗುಳಿಯಲ್ಲಿ ನಡೆದಿದೆ.ಅಕ್ಷತಾ ತಮ್ಮಾಣಿ ಗೌಡ (17) ಮೃತ ಯುವತಿ ಮೂಲತಃ ಅಗಸೂರಿನವಳಾಗಿದ್ದು ಬಾಳೆಗುಳಿಯ ಅಜ್ಜಿಯ ಮನೆಯಲ್ಲಿ ಇರುತ್ತಿದ್ದಳು. ಸೋಮವಾರ ಅಣ್ಣನ ಜೊತೆ ಗದ್ದೆ ಕೆಲಸಕ್ಕೆ ಹೊಗಿದ್ದಳು.ಗದ್ದೆ ಕೆಲಸವನ್ನು … [Read more...] about ಬಾವಿಗೆ ಬಿದ್ದು ಯುವತಿ ಸಾವು
ಅಕ್ರಮವಾಗಿ ಎಮ್ಮೆ ಸಾಗಾಟ ವಾಹನ ವಶ : ಇಬ್ಬರ ಬಂಧನ
ಅಂಕೋಲಾ: ಉತ್ತರ ಕನ್ನಡದಲ್ಲಿ ಮತ್ತೆ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಸದ್ದು ಮಾಡುತ್ತಿದ್ದು, ಪರವಾನಗಿ ಇಲ್ಲದೆ ಜಾನುವಾರು ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ ಘಟನೆ ಅಂಕೋಲಾದ ಬಾಳೆಗುಳಿಯಲ್ಲಿ ವರದಿಯಾಗಿದೆ. ಅಕ್ರಮವಾಗಿ ಎಮ್ಮೆ ಸಾಗಾಟ ಮಾಡುತ್ತಿದ್ದ ಈರ್ವರನ್ನು ಪೊಲೀಸರು ಬಂಧಿಸಿ ವಾಹನವನ್ನು ಜಪ್ತಿ ಮಾಡಿದ್ದಾರೆ.ಕಲಘಟಗಿ ಮೂಲದ ನಾಗರಾಜ ಕಟ್ಟಿಮನಿ ಮತ್ತು ಬಸವಣ್ಣಯ್ಯ ಹಿರೇಮಠ ಬಂಧಿತ ವ್ಯಕ್ತಿಗಳಾಗಿದ್ದಾರೆ. … [Read more...] about ಅಕ್ರಮವಾಗಿ ಎಮ್ಮೆ ಸಾಗಾಟ ವಾಹನ ವಶ : ಇಬ್ಬರ ಬಂಧನ