ಜೋಯಿಡಾ ;“ಪುಸ್ತಕಗಳು ಜ್ಞಾನ ಭಂಡಾರದ ಕೀಲಿ ಕೈ ಇದ್ದಂತೆ” ಎಂಬ ಅನುಭಾವಿಗಳ ಮಾತು ಅಕ್ಷರ ಸಹ ಸತ್ಯವಾಗಿದ್ದು, ಪುಸ್ತಕಗಳ ಓದಿನಂದ ಸಿಗುವ ಸಂತಸಕ್ಕೆ ಸಮನವಾದ ಸಂತಸ ಬೇರಾವುದೂ ಇಲ್ಲ. ಟಿ.ವಿ.ಮೋಬೈಲ್ ಮೋಬೈಲ್ಗಳ ಮೇಲಿರುವ ಮೋಹವನ್ನು ಪುಸ್ತಕದ ಮೇಲಿಟ್ಟರೆ ಮುಂದೊಂದು ದಿನ ಸಮಾಜದ ಎತ್ತರದ ಸ್ಥಾನದಲ್ಲಿದ್ದು ಎಲ್ಲರಿಂದಲೂ ಗೌರವಿಸಲ್ಪಡುತ್ತಿರಿ ಎಂದು ಮುಖ್ಯೋಪದ್ಯಾಯಿನಿ ಸುಜಾತಾ ನಾಯಕ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ತಾಲೂಕಿನ ಜಗಲಬೇಟ್ … [Read more...] about ಪುಸ್ತಕಗಳು ಜ್ಞಾನ ಭಂಡಾರದ ಕೀಲಿಕೈ ಇದ್ದಂತೆ – ಸುಜಾತಾ ನಾಯ್ಕ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
1 ವರ್ಷದಿಂದ ನಿಂತೇ ಇರುವ ಜೋಯಿಡಾ ತಹಶೀಲ್ದಾರ ಜೀಪ್
ಜೋಯಿಡಾ - ತಾಲೂಕಿನ ದಂಡಾಧಿಕಾರಿಗಳಿಗೆ ಕರ್ತವ್ಯದಲ್ಲಿ ಓಡಾಡಲು ವಾಹನವಿಲ್ಲದೇ ತುಂಬಾ ತೊಂದರೆಯಾಗಿದ್ದು ಕೂಡಲೇ ಜಿಲ್ಲಾಧಿಕಾರಿಗಳು ( ಸರ್ಕಾರ) ವಾಹನ ವ್ಯವಸ್ಥೆ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ, ಜೋಯಿಡಾ ತಾಲೂಕಾ ದಂಡಾಧಿಕಾರಿಯವರ ವಾಹನ ಕಳೆದ 1 ವರ್ಷದಿಂದ ನಿಂತಲ್ಲಿಂದ ಅಲುಗಾಡದಂತಾಗಿದ್ದು, ಈ ವಾಹನಕ್ಕೆ ಕಳೆದ ಹಲವಾರು ವರ್ಷಗಳಿಂದ ರಿಪೇರಿ ಮಾಡಿ ಓಡಿಸುವುದೇ ಸಾಹಸ ಕೆಲಸವಾಗಿದೆ, ಹಲವಾರು ಬಾರಿ ಕಾರ್ಯನಿಮಿತ್ತ ತಹಶೀಲ್ದಾರರು … [Read more...] about 1 ವರ್ಷದಿಂದ ನಿಂತೇ ಇರುವ ಜೋಯಿಡಾ ತಹಶೀಲ್ದಾರ ಜೀಪ್
ಹಳಿಯಾಳದಲ್ಲಿ ಪ್ಲಾಸ್ಟಿಕ್ ಬ್ಯಾನಗೆ ನಿರಂತರ ಕಾರ್ಯಾಚರಣೆ – ಕಂಗಾಲಾಗಿರುವ ಅಂಗಡಿಕಾರರು
ಹಳಿಯಾಳ :- ಗುಟ್ಕಾ, ತಂಬಾಕು ಮಾರಾಟ ಮಾಡುವ ಹಾಗೂ ಪ್ಲಾಸ್ಟಿಕ್ ಬಳಕೆ-ಮಾರಾಟ ಮಾಡುವವರ ವಿರುದ್ದ ಪುರಸಭೆಯವರು ಹಾಗೂ ವಿವಿಧ ಇಲಾಖೆಗಳ ತಂಡ ಜಂಟಿ ಆಶ್ರಯದಲ್ಲಿ ದಾಳಿ 21 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 9 ಸಾವಿರಕ್ಕೂ ಅಧಿಕ ದಂಡ ವಿಧಿಸಿದೆ. ಪ್ಲಾಸ್ಟಿಕ್ ಮುಕ್ತ ಹಳಿಯಾಳ ಮಾಡಲು ಪುರಸಭೆಯವರು ನಿರ್ಧರಿಸಿರುವ ಕಾರಣ ಪುರಸಭೆಯ ಅಧಿಕಾರಿಗಳು, ತಹಶೀಲ್ದಾರ್ರು ಹಾಗೂ ಆರೋಗ್ಯ, ಇಲಾಖೆ, ಸಿಡಿಪಿಓ ಇಲಾಖೆಯವರು ಮೇಲಿಂದ ಮೇಲೆ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ … [Read more...] about ಹಳಿಯಾಳದಲ್ಲಿ ಪ್ಲಾಸ್ಟಿಕ್ ಬ್ಯಾನಗೆ ನಿರಂತರ ಕಾರ್ಯಾಚರಣೆ – ಕಂಗಾಲಾಗಿರುವ ಅಂಗಡಿಕಾರರು
ಸ್ವಸಹಾಯ ಸಂಘಗಗಳಿಗೆ ಆರೋಗ್ಯ ಮಾಹಿತಿ ಕಾರ್ಯಾಗಾರ
ಹಳಿಯಾಳ:- “ಆರೋಗ್ಯವೆ ಭಾಗ್ಯ” ವಾಗಿದ್ದು ಸುಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಮತ್ತು ಶುದ್ದ ಕುಡಿಯುವ ನೀರಿನ ಬಳಕೆಯನ್ನು ಮಾಡುವಂತೆ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಮಾನೆ ಹೇಳಿದರು. ಕೆನರಾ ಬ್ಯಾಂಕ ಮತ್ತು ವಿ.ಆರ್.ಡಿ.ಎಮ್ ಟ್ರಸ್ಟ ಪ್ರಾಯೋಜಿತ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಹಳಿಯಾಳ ತಾಲೂಕಾ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಹಳಿಯಾಳ ವತಿಯಿಂದ ಸ್ವಸಹಾಯ ಸಂಘಗಳಿಗೆ ಹಮ್ಮಕೊಂಡಿದ್ದ ಆರೋಗ್ಯ … [Read more...] about ಸ್ವಸಹಾಯ ಸಂಘಗಗಳಿಗೆ ಆರೋಗ್ಯ ಮಾಹಿತಿ ಕಾರ್ಯಾಗಾರ
ಸ್ವಚ್ಚತೆಗಾಗಿ, ಪ್ರಮುಖ ಸ್ಥಳಗಲ್ಲಿ ಕಸದ ಡಬ್ಬಗಳನ್ನು ಅಳವಡಿಸಲು ಹಳಿಯಾಳ ಪುರಸಭೆ ಸಿದ್ದತೆ.
ಹಳಿಯಾಳ :- ಸ್ವಚ್ಚತೆಯ ವಿಷಯದಲ್ಲಿ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪುರಸ್ಕøತವಾಗಿರುವ ಹಳಿಯಾಳ ಪುರಸಭೆಯು ಪಟ್ಟಣವನ್ನು ಇನ್ನೂ ಸುಂದರವಾಗಿ ಕಾಣಲು ಶ್ರಮವಹಿಸುತ್ತಿದ್ದು, ಪಟ್ಟಣದಲ್ಲಿ ಎಲ್ಲೂ ಪ್ಲಾಸ್ಟಿಕ್ ಸಂಬಂಧಿ ವಸ್ತುಗಳು ಸೇರಿದಂತೆ ಇನ್ನಿತರ ಕಸ ಹರಡದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಹಾಕಲು ಕಸದ ಡಬ್ಬ(ತೊಟ್ಟಿ)ಗಳನ್ನು ಅಳವಡಿಸಲು ಮುಂದಾಗಿದೆ. ಸಾರ್ವಜನಿಕ ಸ್ಥಳಗಳು ಸೇರಿದಂತೆ ಉದ್ಯಾನವನಗಳಲ್ಲಿ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಚೀಪ್ಸ್, … [Read more...] about ಸ್ವಚ್ಚತೆಗಾಗಿ, ಪ್ರಮುಖ ಸ್ಥಳಗಲ್ಲಿ ಕಸದ ಡಬ್ಬಗಳನ್ನು ಅಳವಡಿಸಲು ಹಳಿಯಾಳ ಪುರಸಭೆ ಸಿದ್ದತೆ.




