ಹಳಿಯಾಳ:- ತಾಲೂಕಿನಲ್ಲಿ ಕೊರೊನಾ ಮೃತ್ಯುತಾಂಡವ ಮುಂದುವರೆದಿದ್ದು ಭಾನುವಾರ ಮತ್ತೇ ನಾಲ್ವರೂ ಕೊರೊನಾ ಮಹಾಮಾರಿಗೆ ಉಸಿರು ಚೆಲ್ಲಿದ್ದು 59 ಜನರಲ್ಲಿ ಸೊಂಕು ದೃಢಪಟ್ಟಿದೆ.ಭಾನುವಾರ 59 ಜನರಲ್ಲಿ ಸೊಂಕು ಪತ್ತೆಯಾಗುವ ಮೂಲಕ ತಾಲೂಕಿನ ಕೊರೊನಾ ಸಕ್ರಿಯ ಸೊಂಕಿತರ ಸಂಖ್ಯೆ 621 ಕ್ಕೆ ತಲುಪಿದೆ. ಇನ್ನೂ ಭಾನುವಾರ ನಾಲ್ವರೂ ಕೊರೊನಾಕ್ಕೆ ಉಸಿರು ಚೆಲ್ಲುವ ಮೂಲಕ ಸಾವಿನ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.ಪಟ್ಟಣದ ಸದಾಶೀವನಗರ ನಿವಾಸಿ ಪುರಸಭೆ ಮಾಜಿ ಸದಸ್ಯೆ ಗಾಯತ್ರಿ … [Read more...] about ಭಾನುವಾರವು ನಾಲ್ವರ ಬಲಿ- 59 ಜನರಲ್ಲಿ ಸೊಂಕು ಪತ್ತೆ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಕಾರಣವಿಲ್ಲದೇ ರಸ್ತೆಗಿಳಿದರೇ ವಾಹನ ಸೀಜ್ – ತಹಶಿಲ್ದಾರ್ ಪ್ರವೀಣಕುಮಾರ ಎಚ್ಚರಿಕೆ
ಹಳಿಯಾಳ ;- ಕೊರೊನಾ ಎರಡನೇ ಅಲೆ ಹಳಿಯಾಳ ತಾಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾರಣ ಇನ್ನು ಮುಂದೆ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ, ಬೇಕಾಬಿಟ್ಟಿಯಾಗಿ ರಸ್ತೆಗಿಳಿದರೇ ಮುಲಾಜಿಲ್ಲದೇ ಎಫ್ಐಆರ್ ದಾಖಲಿಸಲಾಗುವುದು ಎಂದು ತಾಲೂಕಾ ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಪ್ರವೀಣಕುಮಾರ ಹುಚ್ಚನ್ನವರ ಖಡಕ್ ಎಚ್ಚರಿಕೆ ನೀಡಿದರು.ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ಎರಡನೇ ಅಲೆಯ ಪರಿಣಾಮ ತಾಲೂಕಿನಲ್ಲಿ 468 … [Read more...] about ಕಾರಣವಿಲ್ಲದೇ ರಸ್ತೆಗಿಳಿದರೇ ವಾಹನ ಸೀಜ್ – ತಹಶಿಲ್ದಾರ್ ಪ್ರವೀಣಕುಮಾರ ಎಚ್ಚರಿಕೆ
ಕೊರೊನಾ ಮೃತ್ಯುಕೆಕೆ ಒಂದೇ ದಿನ 4 ಜನ ಬಲಿ- 69 ಜನರಲ್ಲಿ ಸೊಂಕು ಪತ್ತೆ.
ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಶುಕ್ರವಾರ ಒಂದೇ ದಿನ 69 ಜನರಲ್ಲಿ ಸೊಂಕು ಪತ್ತೆಯಾಗಿದ್ದು ಅಲ್ಲದೇ ದಾಖಲೆಯ ನಾಲ್ವರೂ ಕೊರೊನಾ ಮಹಾಮಾರಿಗೆ ಬಲಿಯಾಗುವ ಮೂಲಕ ತಾಲೂಕಿನಲ್ಲಿ ಕೊರೊನಾ ಮೃತ್ಯುಕೆಕೆ ಮುಂದುವರೆದಿದೆ.ಶುಕ್ರವಾರ 69 ಜನರಲ್ಲಿ ಕೊರೊನಾ ಸೊಂಕು ದೃಢ ಪಡುವ ಮೂಲಕ ಸಕ್ರಿಯ ಸೊಂಕಿತರ ಸಂಖ್ಯೆ 468 ಕ್ಕೆ ಏರಿಕೆಯಾಗಿದ್ದು ನಾಲ್ವರೂ ಸಾವಿಗಿಡಾಗುವ ಮೂಲಕ ಕೊರೊನಾಕ್ಕೆ ಉಸಿರು ಚೆಲ್ಲಿದವರ ಸಂಖ್ಯೆ 35ಕ್ಕೆ ತಲುಪಿದೆ.ಸಾವಿಗಿಡಾದವರು :- ತಾಲೂಕಿನ ಜಾವಳ್ಳಿ ಗ್ರಾಮದ … [Read more...] about ಕೊರೊನಾ ಮೃತ್ಯುಕೆಕೆ ಒಂದೇ ದಿನ 4 ಜನ ಬಲಿ- 69 ಜನರಲ್ಲಿ ಸೊಂಕು ಪತ್ತೆ.
ಹಳಿಯಾಳದಲ್ಲಿ ಕೊರೊನಾಕ್ಕೆ ಮುಖ್ಯ ಶಿಕ್ಷಕ ಹಾಗೂ ಗ್ರಾಪಂ ಸದಸ್ಯ ಬಲಿ.
ಹಳಿಯಾಳ:- ತಾಲೂಕಿನಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದ್ದು ಶುಕ್ರವಾರ ಕೊರೊನಾಕ್ಕೆ ಯಡೋಗಾ ಗ್ರಾಮ ಪಂಚಾಯತನ ಹಾಲಿ ಬಿಜೆಪಿ ಸದಸ್ಯ ಹಾಗೂ ತೇರಗಾಂವ ಗ್ರಾಮದ ಸಪ್ರಾ ಶಾಲೆಯ ಮುಖ್ಯೋಪಾಧ್ಯಾಯ ಬಲಿಯಾಗಿದ್ದಾರೆ.ತಾಲೂಕಿನ ಜಾವಳ್ಳಿ ಗ್ರಾಮದ ರಹವಾಸಿಯಾಗಿರುವ 42 ವರ್ಷದ ಮಾರುತಿ ಮೊಗ್ರಿ ಅವರು ಹಳಿಯಾಳ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಕಿರಾಣಿ ವ್ಯಾಪಾರ ನಡೆಸುತ್ತಿದ್ದರು. ಯಡೋಗಾ ಗ್ರಾಮ ಪಂಚಾಯತಿ ಬಿಜೆಪಿ ಸದಸ್ಯ ಮಾರುತಿ ಮೋಗ್ರಿ ಅವರು ಕಳೆದ 10 ದಿನಗಳಿಂದ … [Read more...] about ಹಳಿಯಾಳದಲ್ಲಿ ಕೊರೊನಾಕ್ಕೆ ಮುಖ್ಯ ಶಿಕ್ಷಕ ಹಾಗೂ ಗ್ರಾಪಂ ಸದಸ್ಯ ಬಲಿ.
ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಕಾರವಾರ ಎಸಿ ವಿದ್ಯಾಶ್ರೀ ಚಂದರಗಿ
ಹಳಿಯಾಳ:- ಕಾರವಾರ ಉಪವಿಭಾಗಾಧಿಕಾರಿಗಳಾದ(ಎಸಿ) ವಿದ್ಯಾಶ್ರೀ ಚಂದರಗಿ ಅವರು ಹಳಿಯಾಳ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕೊವಿಡ್-೧೯ ಮುಂಜಾಗ್ರತಾ ಕ್ರಮಗಳು ಮತ್ತು ಸದ್ಯದ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದರು. ಕೊರೊನಾ ಎರಡನೇ ಅಲೆಗೆ ಹಳಿಯಾಳವು ತತ್ತರಿಸಿದ್ದು ಪ್ರತಿದಿನ ಒಂದು ಸಾವು ದಾಖಲಿಸುತ್ತಿರುವ ಹಳಿಯಾಳದಲ್ಲಿ ಸದ್ಯ ೩೦೦ಕ್ಕೂ ಅಧಿಕ ಸಕ್ರಿಯ ಸೊಂಕಿತರು ಇರುವ ಹಿನ್ನೆಲೆಯಲ್ಲಿ ಎಸಿ ಅವರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಮಹತ್ವದ … [Read more...] about ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಕಾರವಾರ ಎಸಿ ವಿದ್ಯಾಶ್ರೀ ಚಂದರಗಿ