ದಾಂಡೇಲಿ:- ಉತ್ತರ ಕನ್ನಡ ಜಿಲ್ಲೆಯ ಖ್ಯಾತ ಪ್ರವಾಸಿ ತಾಣ ದಾಂಡೇಲಿಯ ಪ್ರಸಿದ್ದ ದಾಂಡೇಲಪ್ಪ ದೇವಸ್ಥಾನದ ಹತ್ತಿರ ರೂ.2ಕೋಟಿ 99 ಲಕ್ಷ ಬೃಹತ್ ಮೊತ್ತವನ್ನು ವ್ಯಯಿಸಿ ಮೊಸಳೆ ಉದ್ಯಾನವನ (Crocodile park) ನಿರ್ಮಾಣವಾಗಲಿದೆ.ಸಚಿವ ಆರ್.ವಿ.ದೇಶಪಾಂಡೆ ಅನುಪಸ್ಥಿತಿಯಲ್ಲಿ ಕಾಮಗಾರಿಯನ್ನು ಆಲೂರು ಗ್ರಾಮ ಪಂಚಾಯಿತಿಯ ಅಧ್ಯೆಕ್ಷೆ ಕಸ್ತುರಿಯವರು ಚಾಲನೆ ನೀಡಿದರು.ಈ ಪ್ರದೇಶದಲ್ಲಿ ಅನೇಕ ದಶಕಗಳಿಂದ ಮೊಸಳೆಗಳು ಬಿಡು ಬಿಟ್ಟಿದ್ದು ಇಲ್ಲಿ … [Read more...] about ದಾಂಡೇಲಿಯ ದಾಂಡೇಲಪ್ಪಾ ದೇವಸ್ಥಾನದ ಸಮೀಪ ನಿರ್ಮಾಣವಾಗಲಿದೆ ಮೊಸಳೆ ಉದ್ಯಾನವನ (crocodile park) – .2ಕೋಟಿ 99 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಚಾಲನೆ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮಿಜಿಯವರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದ ಹಳಿಯಾಳದ ವಿವಿಧ ಸಂಘಟನೆಗಳು.
ಹಳಿಯಾಳ:- ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ಯೋಗಿ, ಶತಾಯುಷಿ ತುಮಕೂರಿನ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಹಳಿಯಾಳ ಪಟ್ಟಣದಲ್ಲಿ ಭಕ್ತಿಪೂರ್ವಕ ನಮನ ಸಲ್ಲಿಸಲಾಯಿತು.ಪಟ್ಟಣದ ಶೀವಾಜಿ ವೃತ್ತದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೆಣದ ಬತ್ತಿಗಳನ್ನು ಬೆಳಗಿಸಿ ಶಿವೈಕ್ಯರಾದ ಪರಮಪೂಜ್ಯರಿಗೆ ಒಂದು ನಿಮಿಷದ ಮೌನಾಚರಣೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು.ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ … [Read more...] about ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮಿಜಿಯವರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದ ಹಳಿಯಾಳದ ವಿವಿಧ ಸಂಘಟನೆಗಳು.
ಕಾರವಾರದಲ್ಲಿ ದೋಣಿ ದುರಂತ: ಸಚಿವ ದೇಶಪಾಂಡೆ ದಿಗ್ಭ್ರಮೆ
ಬೆಂಗಳೂರು :- ಕಾರವಾರದ ಕೂರ್ಮಗಢ ದ್ವೀಪದ ಬಳಿ ದೋಣಿ ಮುಳುಗಿ, 9 ಜನ ಸಾವಿಗೀಡಾಗಿರುವ ದುರಂತಕ್ಕೆ ಕಂದಾಯ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.ದುರಂತದ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿರುವ ಸಚಿವರು, ಅವಘಡದ ಸುದ್ದಿ ತಿಳಿದ ಕೂಡಲೇ ಸ್ಥಳದತ್ತ ಹೊರಟಿದ್ದಾರೆ.``ಈ ಘಟನೆ ತುಂಬಾ ದುರದೃಷ್ಟಕರವಾದುದು. ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಸರಕಾರದ ಕಡೆಯಿಂದ ಎಲ್ಲ … [Read more...] about ಕಾರವಾರದಲ್ಲಿ ದೋಣಿ ದುರಂತ: ಸಚಿವ ದೇಶಪಾಂಡೆ ದಿಗ್ಭ್ರಮೆ
ಸಿದ್ಧಗಂಗಾ ಶ್ರೀಗಳದೇಹತ್ಯಾಗದಿಂದ ಯುಗಾಂತ್ಯ: ಕಂದಾಯಸಚಿವದೇಶಪಾಂಡೆಅಶ್ರುತರ್ಪಣ
ಹಳಿಯಾಳ:- “ನಡೆದಾಡುವ ದೇವರು” ಎಂದೇ ಹೆಸರಾಗಿದ್ದಶತಾಯುಷಿ, ತ್ರಿವಿಧದಾಸೋಹಿ, ಆಧುನಿಕ ಜಗತ್ತಿನ ಶ್ರೇಷ್ಟ ಸಂತ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ದೇಹತ್ಯಾಗದಿಂದ ಜ್ಞಾನ, ಸೇವೆ ಮತ್ತು ದಾಸೋಹಗಳ ಯುಗವೊಂದು ಅಂತ್ಯಗೊಂಡಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದಿದ್ದಾರೆ. ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾಗಿರುವುದಕ್ಕೆ ತೀವ್ರ ಶೋಕವ್ಯಕ್ತಪಡಿ, “ತುತ್ತು ಅನ್ನದ ಹಿಂದೆ ಇರುವ ಸಾವಿರಾರು ಮಂದಿಯ ಶ್ರಮದ ನಿಜ ಅರ್ಥವನ್ನು ಸಮಸ್ತ ಭಕ್ತಸಮೂಹ, … [Read more...] about ಸಿದ್ಧಗಂಗಾ ಶ್ರೀಗಳದೇಹತ್ಯಾಗದಿಂದ ಯುಗಾಂತ್ಯ: ಕಂದಾಯಸಚಿವದೇಶಪಾಂಡೆಅಶ್ರುತರ್ಪಣ
ಹುಬ್ಬಳ್ಳಿ ಬಾಲಾಜಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕ್ರೀಡಾಪಟುವಿನ ಆರೋಗ್ಯ ವಿಚಾರಿಸಿದ – ಸಚಿವ ಆರ್ ವಿ ದೇಶಪಾಂಡೆ ಚಿಕಿತ್ಸೆಗೆ ನೆರವಿನ ಭವರಸೆ ನೀಡಿದ ಸಚಿವರು
https://www.youtube.com/watch?v=PAgxy_C8n94&feature=youtu.beಹಳಿಯಾಳ:- ಇತ್ತಿಚೇಗೆ ಸಿದ್ದಾಪೂರದಲ್ಲಿ ನಡೆದ ಪ್ರತಿಭಾವಂತ ಕಬ್ಬಡ್ಡಿ ಕ್ರೀಡಾಪಟುಗಳ ಆಯ್ಕೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರೀಡಾಪಟುವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಚಿಕಿತ್ಸೆಗೆ ನೆರವಾಗುವ ಭರವಸೆ … [Read more...] about ಹುಬ್ಬಳ್ಳಿ ಬಾಲಾಜಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕ್ರೀಡಾಪಟುವಿನ ಆರೋಗ್ಯ ವಿಚಾರಿಸಿದ – ಸಚಿವ ಆರ್ ವಿ ದೇಶಪಾಂಡೆ ಚಿಕಿತ್ಸೆಗೆ ನೆರವಿನ ಭವರಸೆ ನೀಡಿದ ಸಚಿವರು



