ಹಳಿಯಾಳ : ತಾಲೂಕಿನ ತೇರಗಾಂವ ಹಾಗೂ ನಾಗಶೇಟ್ಟಿಕೊಪ್ಪ ಗ್ರಾಮಗಳಲ್ಲಿ ಶಿವಾಜಿ ಪುತ್ತಳಿ ನಿರ್ಮಿಸಲು ರಾಜ್ಯ ಸಚಿವ ಸಂಪೂಟದಲ್ಲಿ ಒಪ್ಪಿಗೆ ದೊರೆಯುತ್ತಿದ್ದು ಶೀಘ್ರದಲ್ಲಿ ಪುತ್ತಳಿ ನಿರ್ಮಾಣ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ ಹೇಳಿದ ರಲ್ಲದೇ ಯಾವುದೇ ಸಮಾಜದ ಪುತ್ತಳಿ ನಿರ್ಮಾಣಕ್ಕೆ ತಮ್ಮ ಬೆಂಬಲ ಸದಾ ಇರುವುದಾಗಿ ತಿಳಿಸಿದರು. ತಮ್ಮ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಮರಾಠಾ ಮಿಸಲಾತಿ ನೀಡುವ ಕುರಿತು … [Read more...] about ಶಿವಾಜಿ ಪ್ರತಿಮೆ ಸ್ಥಾಪಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆಯುತ್ತಿದೆ – ವಿ ಪ ಸದಸ್ಯ ಎಸ್.ಎಲ್.ಘೊಟ್ನೇಕರ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಕೆನರಾ ಸಂಸದ ಅನಂತಕುಮಾರ ಹೆಗಡೆ ವಿಯೇಟ್ನಾಂನ ಭೇಟಿ ಅಲ್ಲಿ ಅವರು ಕಂಡಿದ್ದೇನು – ಅವರ ಮಾತಲ್ಲೇ ಕೇಳಿ.
ಬೆಂಗಳೂರು : ಕೇಂದ್ರ ಕೌಶಲ್ಯಅಭಿವೃದ್ಧಿ ಹಾಗೂ ಉದ್ಯಮಶೀಲ ರಾಜ್ಯ ಸಚಿವ ಅನಂತಕುಮಾರ ಹೆಗಡೆಯವರು, ರಾಷ್ಟ್ರಪತಿ ರಾಮನಾಥ ಕೋವಿಂದರ ನಿಯೋಗದಲ್ಲಿ ಪಾಲ್ಗೊಂಡು ವಿಯಟ್ನಾಮ್ ನ ಪ್ರವಾಸದಲ್ಲಿ, ಅಲ್ಲಿಯ ಚಾಮ್ ವಂಶದ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದ್ದರು.ತಮ್ಮ ಪ್ರವಾಸದ ಕುರಿತು ಮಾಹಿತಿಯನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿರುವ ಸಂಸದ ಹೆಗಡೆ ಅವರು "ಚಂಪಾಪುರಿ, ಪ್ರಾಚೀನ ಭಾರತದ ಅಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಯಟ್ನಾಮ್ ಎಂಬ ಹೆಸರಿನಲ್ಲಿ … [Read more...] about ಕೆನರಾ ಸಂಸದ ಅನಂತಕುಮಾರ ಹೆಗಡೆ ವಿಯೇಟ್ನಾಂನ ಭೇಟಿ ಅಲ್ಲಿ ಅವರು ಕಂಡಿದ್ದೇನು – ಅವರ ಮಾತಲ್ಲೇ ಕೇಳಿ.
ಶ್ರೀಧರ ಸ್ವಾಮಿಜಿಯವರ ಪಾದುಕೆ ದಿ.23 ಕ್ಕೆ ಹಳಿಯಾಳ ಪ್ರವೇಶ ಮೂರು ದಿನಗಳ ಕಾಲ ದರ್ಶನ- ವಿವಿಧ ಕಾರ್ಯಕ್ರಮ
ಹಳಿಯಾಳ: ಕಳೆದ 43 ವರ್ಷಗಳಿಂದ ಹೊನ್ನಾವರ ರಾಮತೀರ್ಥದಲ್ಲಿರುವ ಶ್ರೀಧರ ಆಶ್ರಮದ ಶ್ರೀ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಯವರ ಪಾದುಕೆ ಸಂಚಾರ ನಿರಂತರವಾಗಿ ನಡೆಯುತ್ತಾ ಬಂದಿದ್ದು, ಈ ಬಾರಿಯ 44ನೇ ಪಾದುಕೆ ಸಂಚಾರ ಹಾಗೂ ಭಿಕ್ಷಾಟನಾ ಕಾರ್ಯಕ್ರಮ ಮುಂದಿನ ಮೂರು ದಿನಗಳವರೆಗೆ ಹಳಿಯಾಳದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶ್ರೀಧರ ಸ್ವಾಮಿಗಳ ದಿವ್ಯ ಪಾದುಕೆಗಳು ನ.23ರಂದು ಸಾಯಂಕಾಲ ನಗರದ ಗಣೇಶ ಮಂದಿರಕ್ಕೆ ಆಗಮಿಸಲಿದ್ದು, ಅಲ್ಲಿಂದ ದುರ್ಗಾನಗರದ … [Read more...] about ಶ್ರೀಧರ ಸ್ವಾಮಿಜಿಯವರ ಪಾದುಕೆ ದಿ.23 ಕ್ಕೆ ಹಳಿಯಾಳ ಪ್ರವೇಶ ಮೂರು ದಿನಗಳ ಕಾಲ ದರ್ಶನ- ವಿವಿಧ ಕಾರ್ಯಕ್ರಮ
ಹಳಿಯಾಳದ ಲಯನ್ಸ್ ಹೆಲ್ತ್ ಕೇರ್ ಸೆಂಟರ್ ನಲ್ಲಿ 7 ದಿನಗಳ ಕಾಲ ನಡೆಯಲಿರುವ ಆಕ್ಯೂಪ್ರಶರ್ ಮತ್ತು ಸುಜೋಕ್ ತೆರಪಿ ಚಿಕಿತ್ಸೆ ಶಿಬಿರಕ್ಕೆ ಚಾಲನೆ
ಹಳಿಯಾಳ:- ಹಳಿಯಾಳ ಲಯನ್ಸ್ ಕ್ಲಬ್ ನವರ ಆಶ್ರಯದಲ್ಲಿ ಪಟ್ಟಣದ ಧಾರವಾಡ ರಸ್ತೆಯಲ್ಲಿರುವ ಲಯನ್ಸ್ ಹೆಲ್ತಕೇರ್ ಸೆಂಟರ್ನಲ್ಲಿ 7 ದಿನಗಳ ಕಾಲ ನಡೆಯಲಿರುವ ಆಕ್ಯೂಪ್ರಶರ್ ಮತ್ತು ಸುಜೋಕ್ ತೆರೆಪಿ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಲಾಯಿತು. ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಲಯನ್ಸ್ ಕ್ಲಬ್ನ ಸಾಮಾಜಿಕ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ. ಆರೋಗ್ಯದ ವಿಷಯದಲ್ಲಿ ಲಯನ್ಸ್ನವರ ಕಾರ್ಯ ನಿಜಕ್ಕೂ ಶ್ಲಾಘನಾರ್ಹ ಎಲ್ಲ ತರಹದ ಆರೋಗ್ಯ … [Read more...] about ಹಳಿಯಾಳದ ಲಯನ್ಸ್ ಹೆಲ್ತ್ ಕೇರ್ ಸೆಂಟರ್ ನಲ್ಲಿ 7 ದಿನಗಳ ಕಾಲ ನಡೆಯಲಿರುವ ಆಕ್ಯೂಪ್ರಶರ್ ಮತ್ತು ಸುಜೋಕ್ ತೆರಪಿ ಚಿಕಿತ್ಸೆ ಶಿಬಿರಕ್ಕೆ ಚಾಲನೆ
ಯಲ್ಲಾಪೂರದ ಸಾಹಿತ್ಯ ಭವನದಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿದ – ಶಾಸಕ ಶಿವರಾಮ ಹೆಬ್ಬಾರ
ಯಲ್ಲಾಪೂರ : 44 ವರ್ಷದ ನಂತರ ಯಲ್ಲಾಪುರದಲ್ಲಿ ನಡೆಯುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಚನವನ್ನು ಸಾಹಿತ್ಯ ಭವನದಲ್ಲಿ ಶಾಸಕ ಶಿವರಾಮ ಹೆಬ್ಬಾರ ಬಿಡುಗಡೆಗೋಳಿಸಿದರು. ಈ ಸಂದರ್ಭದಲ್ಲಿ ತಾ.ಪ.ಅಧ್ಯಕ್ಷೆ ಭವ್ಯಾ ಶೆಟ್ಟಿ , ಜಿಲ್ಲಾಧ್ಯಕ್ಷರಾದ ಅರವಿಂದ ಕರ್ಕಿಕೋಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ನೌಕರರ ಸಂಘದ ಅಧ್ಯಕ್ಷರಾದ.ಪ್ರಕಾಶ ನಾಯಕ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, YTSS … [Read more...] about ಯಲ್ಲಾಪೂರದ ಸಾಹಿತ್ಯ ಭವನದಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿದ – ಶಾಸಕ ಶಿವರಾಮ ಹೆಬ್ಬಾರ



