• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ದನದ ಕೊಟ್ಟಿಗೆ ಬೆಂಕಿಗಾಹುತಿ , 2 ಎತ್ತು , ಕರು ಸಜೀವ ದಹನ

October 26, 2018 by Gaju Gokarna Leave a Comment

ಹಳಿಯಾಳ : ಸೊಳ್ಳೆ ಒಡಿಸಲು ದನದ ಕೊಟ್ಟಿಗೆಯಲ್ಲಿ ಹಾಕಲಾಗಿದ್ದ‌ ಹೊಗೆಯು ಬೆಂಕಿಯಾಗಿ ಈಡಿ ಕೊಟ್ಟಿಗೆಯನ್ನು ಆವರಿಸಿದ್ದರಿಂದ ಲಕ್ಷಾಂತರ ರೂ ಬೆಲೆ ಬಾಳುವ ೨ ಎತ್ತುಗಳು ಹಾಗೂ ಒಂದು ಆಕಳ ಕರು ಸಜೀವವಾಗಿ ದಹನಗೊಂಡಿರುವ ವಿದ್ಯಮಾನ‌ ಶುಕ್ರವಾರ ರಾತ್ರಿ ಹಳಿಯಾಳದ ಯಲ್ಲಾಪೂರ ನಾಕಾ ಬಳಿಯ ಹೊಲದಲ್ಲಿ ಸಂಭವಿಸಿದೆ. ಉಡಚಪ್ಪ ಪವಾರ ಎನ್ನುವ ರೈತನಿಗೆ ಸೇರಿದ ಎತ್ತುಗಳಾಗಿದ್ದು ರೈತ ಕಂಗಾಲಾಗಿದ್ದಾನೆ.ಸ್ಥಳಕ್ಕೆ ಹಳಿಯಾಳ ಪೋಲಿಸರು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪಶು … [Read more...] about ದನದ ಕೊಟ್ಟಿಗೆ ಬೆಂಕಿಗಾಹುತಿ , 2 ಎತ್ತು , ಕರು ಸಜೀವ ದಹನ

ಐಜಿಪಿ ಅರುಣ‌‌ ಚಕ್ರವರ್ತಿ ಹಳಿಯಾಳಕ್ಕೆ ಭೇಟಿ ಶೀವಾಜಿ ಮೂರ್ತಿ ಪ್ರತಿಷ್ಠಾಪಿಸಿದ ವಿವಾದಿತ ಸ್ಥಳ ವೀಕ್ಷಣೆ

October 26, 2018 by Yogaraj SK Leave a Comment

IGP Arun chakravarti visit Haliyal

ಹಳಿಯಾಳ:- ಅಶ್ವಾರೂಢ ಶಿವಾಜಿ ಪುಥ್ಥಳಿಯನ್ನು ಪ್ರತಿಷ್ಠಾಪಿಸಲಾಗಿರುವ ಹಳಿಯಾಳದ ಕಿಲ್ಲಾ ಪ್ರದೇಶದಲ್ಲಿಯ ವಿವಾದಿತ ಪ್ರದೇಶಕ್ಕೆ ಪಶ್ಚಿಮ ವಲಯ ಐಜಿಪಿ ಅರುಣ ಚಕ್ರವರ್ತಿ ಭೇಟಿ ನೀಡಿ ವೀಕ್ಷಿಸಿದರು. ಗುರುವಾರ ದಾಂಡೇಲಿಗೆ ಆಗಮಿಸಿದ್ದ ಐಜಿಪಿ ಅವರು ಪೋಲಿಸ್ ಠಾಣೆಗಳ ಪ್ರಗತಿಯನ್ನು ಪರೀಶಿಲಿಸಿ ಶುಕ್ರವಾರ ಹಳಿಯಾಳಕ್ಕೆ ಆಗಮಿಸಿ ಭಾರಿ ವಿವಾದಕ್ಕೆ ಕಾರಣವಾಗಿ ನೂರಾರು ಜನರ ಮೇಲೆ ಪ್ರಕರಣ ದಾಖಲಾಗಿರುವ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿರುವ ವಿವಾದಿತ ಸ್ಥಳವನ್ನು … [Read more...] about ಐಜಿಪಿ ಅರುಣ‌‌ ಚಕ್ರವರ್ತಿ ಹಳಿಯಾಳಕ್ಕೆ ಭೇಟಿ ಶೀವಾಜಿ ಮೂರ್ತಿ ಪ್ರತಿಷ್ಠಾಪಿಸಿದ ವಿವಾದಿತ ಸ್ಥಳ ವೀಕ್ಷಣೆ

ಹಳಿಯಾಳ‌‌ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ಕನ್ನಡಕ್ಕಿಲ್ಲ‌ ಮಾನ್ಯತೆ – ಕಾರ್ಮಿಕರಿಗಿಲ್ಲ ಭದ್ರತೆ – ಕೆಳೋರಿಲ್ಲ ಕಾರ್ಮಿಕರ ಅರಣ್ಯ ರೋಧನ.

October 26, 2018 by Yogaraj SK Leave a Comment

karmikara pratibhatane

ಹಳಿಯಾಳ:- ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಸೇವಾ ಭದ್ರತೆ ಕೂಡ ನೀಡಲಾಗುತ್ತಿಲ್ಲ ಮಾತ್ರವಲ್ಲದೇ ಕನ್ನಡ ಭಾಷೆ ಮಾತನಾಡುವವರನ್ನು ಕಡೆಗಣಿಸಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಗುರುವಾರ ಸಾಯಂಕಾಲ ಈ ಕಾರ್ಖಾನೆಯಲ್ಲಿ ನಡೆದ ಅವಘಡದಲ್ಲಿ ಓರ್ವ ಯುವಕ ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಪ್ಯಾರಿ ಕಂಪೆನಿಯಲ್ಲಿ ಪ್ರೋಮೊಟೆಕ್ … [Read more...] about ಹಳಿಯಾಳ‌‌ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ಕನ್ನಡಕ್ಕಿಲ್ಲ‌ ಮಾನ್ಯತೆ – ಕಾರ್ಮಿಕರಿಗಿಲ್ಲ ಭದ್ರತೆ – ಕೆಳೋರಿಲ್ಲ ಕಾರ್ಮಿಕರ ಅರಣ್ಯ ರೋಧನ.

ಹಳಿಯಾಳದ‌ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ದುರಂತ ಗುತ್ತಿಗೆ ಕಾರ್ಮಿಕ, ಅವಿವಾಹಿತ‌ ಯುವಕನ ದುರ್ಮರಣ ಇನ್ನಿಬ್ಬರಿಗೆ ಗಂಭಿರ‌ ಗಾಯ ಕ್ರೇನ್, ಸುರಕ್ಷತಾ ಕ್ರಮ ಬಳಸದೆ ಇರುವುದೇ ಜೀವ ಬಲಿಪಡೆಯಲು ಕಾರಣ – ಕಾರ್ಮಿಕರ ಆರೋಪ

October 26, 2018 by Yogaraj SK Leave a Comment

ಹಳಿಯಾಳ:- ಹಳಿಯಾಳದ ಹುಲ್ಲಟ್ಟಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕರ್ತವ್ಯದಲ್ಲಿದ್ದ ಕಾರ್ಮಿಕನೊರ್ವ ಸುಮಾರು 4 ಟನ್‍ಗೂ ಹೆಚ್ಚಿನ ಭಾರದ ಇಲೆಕ್ಟ್ರಿಕ್ ಪ್ಯಾನಲ್ ಬೊರ್ಡ ಮೈಮೆಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಗುರುವಾರ ಸಾಯಂಕಾಲ ಸಂಭವಿಸಿದೆ. ತಾಲೂಕಿನ ಮುತ್ತಲಮುರಿ ಗ್ರಾಮದ ರಾಘವೇಂದ್ರ ಪರಶುರಾಮ ಗೌಡಾ(26) ಅವಿವಾಹಿತ ಯುವಕನೇ ದುರ್ಘಟನೆಯಲ್ಲಿ ಮೃತಪಟ್ಟ ಯುವಕನಾಗಿದ್ದು ಗುತ್ತಿಗೆ … [Read more...] about ಹಳಿಯಾಳದ‌ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ದುರಂತ ಗುತ್ತಿಗೆ ಕಾರ್ಮಿಕ, ಅವಿವಾಹಿತ‌ ಯುವಕನ ದುರ್ಮರಣ ಇನ್ನಿಬ್ಬರಿಗೆ ಗಂಭಿರ‌ ಗಾಯ ಕ್ರೇನ್, ಸುರಕ್ಷತಾ ಕ್ರಮ ಬಳಸದೆ ಇರುವುದೇ ಜೀವ ಬಲಿಪಡೆಯಲು ಕಾರಣ – ಕಾರ್ಮಿಕರ ಆರೋಪ

ರಾಮಾಯಣದ ಮಹತ್ವ ಇಡಿ ಜಗತ್ತಿಗೆ ಸಾರಿದ ಮಹಾನ್‌ ಕವಿ ಮಹರ್ಷೀ ವಾಲ್ಮೀಕಿ – ಎಸ್ ಎಲ್ ಘೊಟ್ನೇಕರ

October 24, 2018 by Yogaraj SK Leave a Comment

Mahrshi valmiki jayanti

ಹಳಿಯಾಳ:- ರಾಮಾಯಣದ ಮಹತ್ವವನ್ನು ಈಡಿ ಜಗತ್ತಿಗೆ ಸಾರಿದ ಮಹಾನ್ ಕವಿ ವಾಲ್ಮೀಕಿಯವರಾಗಿದ್ದು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರೇ ಸಮಾಜ ಸುಧಾರಣೆ ಸಾಧ್ಯವೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅಭಿಪ್ರಾಯಪಟ್ಟರು. ತಾಲೂಕಾಡಳಿತ, ತಾಲೂಕ ಪಂಚಾಯತ, ಪುರಸಭೆ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕಿನ ಎಲ್ಲ ಮಹರ್ಷಿ ವಾಲ್ಮೀಕಿ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಮಹರ್ಷಿ … [Read more...] about ರಾಮಾಯಣದ ಮಹತ್ವ ಇಡಿ ಜಗತ್ತಿಗೆ ಸಾರಿದ ಮಹಾನ್‌ ಕವಿ ಮಹರ್ಷೀ ವಾಲ್ಮೀಕಿ – ಎಸ್ ಎಲ್ ಘೊಟ್ನೇಕರ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,557 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar