ಉಪ್ಪೋಣಿ ಗ್ರಾಮಪಂಚಾಯತ ವ್ಯಾಪ್ತಿಗೊಳಪಡುವ ಮಹಿಮೆ ಪಶ್ಚಿಮಘಟ್ಟದ ಕಾಡಿನ ನಡುವೆ ಕಳೆದುಹೋದಂತಿರುವ ಪುಟ್ಟ ಊರು. ಸರ್ಕಾರಿ ಪ್ರಾಥಮಿಕ ಶಾಲೆಯೊಂದನ್ನು ಬಿಟ್ಟು ಇಲ್ಲಿ ಮತ್ಯಾವುದೇ ಸೌಲಭ್ಯಗಳಿಲ್ಲ. ಮಳೆಗಾಲದಲ್ಲಿ ರಭಸವಾಗಿ ಹರಿಯುವ ಹಳ್ಳ, ಕಿತ್ತೋದ ಕಚ್ಚಾ ರಸ್ತೆ, ಸಾರಿಗೆ ಸಂಪರ್ಕದ ಕೊರತೆ ಇಂದಿಗೂ ಈ ಊರನ್ನು ಕಾಡುತ್ತಲೇ ಇದೆ. ಶಿಕ್ಷಣ ಸಚಿವ ಸುರೇಶ ಕುಮಾರ್ ಬೇಟಿಯಿಂದ ಸುದ್ದಿಯಾಗಿದ್ದ ಈ ಊರು ಈಗ ಸಾಗವಾನಿ ಮರಗಳ ಕಳ್ಳ ಸಾಗಾಟದ ಬೇಡದ ಕಾರಣಕ್ಕೆ … [Read more...] about ಮಹಿಮೆಯ ಕಾಡಿನ ಕತ್ತಲಲ್ಲಿ ಕಣ್ಮರೆಯಾಗುತ್ತಿರುವ ಬೆಲೆಬಾಳುವ ಸಾಗವಾನಿ ಮರಗಳು
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಪುರಸಭೆ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಂದ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಹಳಿಯಾಳ:- ಹಳಿಯಾಳ ಪುರಸಭೆಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ ಅವರು ಮಂಗಳವಾರ ಹಳಿಯಾಳ ಪಟ್ಟಣದಲ್ಲಿ ಪುರಸಭೆಯಿಂದ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಹಳಿಯಾಳ ಪುರಸಭೆಗೆ ಸದಸ್ಯರಾಗಿ ಆಯ್ಕೆಯಾದ 2 ವರ್ಷ 2 ತಿಂಗಳುಗಳ ಬಳಿಕ ಪುರಸಭೆಯ ಆಡಳಿತ ಮಂಡಳಿ ರಚನೆಯಾಗಿದ್ದು ಯುವಕರಾಗಿರುವ ನೂತನ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ ಹಾಗೂ ಉತ್ಸಾಹಿ ಮಹಿಳೆ ಉಪಾಧ್ಯಕ್ಷೆ ಸುವರ್ಣಾ ಮಾದರ್ ಅವರು ಜಂಟಿಯಾಗಿ ಮಂಗಳವಾರ … [Read more...] about ಪುರಸಭೆ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಂದ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಹಳಿಯಾಳದಲ್ಲಿ ಮಹಾನಾಯಕ ಪೊಸ್ಟ್ ರ್ ಅನಾವರಣ
ಹಳಿಯಾಳ : ದೇಶದಲ್ಲಿ ಹಿಂದೂಗಳಿಗೆ ಭಗವತ್ ಗೀತೆ, ಕ್ರಿಶ್ಚಿಯನ್ರಿಗೆ ಬೈಬಲ್ ಮತ್ತು ಮುಸ್ಲಿಂರಿಗೆ ಕುರಾನ್ ಇರುವಂತೆಯೇ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ ದೇಶಕ್ಕಾಗಿ ರಚಿಸಿದ ಸಂವಿಧಾನವು ಒಂದು ಪವಿತ್ರ ಗ್ರಂಥವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹಳಿಯಾಳ ಪುರಸಭೆ ನೂತನ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ ಸಂವಿಧಾನ ಗ್ರಂಥದ ಗೌರವ ಮತ್ತು ಪಾವಿತ್ರತೆ ಕಾಪಾಡುವ ಕೆಲಸ ನಾವೆಲ್ಲರೂ ಮಾಡಬೇಕಿದೆ ಎಂದು ಕರೆ ನೀಡಿದರು.ಹಳಿಯಾಳದ ಯಲ್ಲಾಪುರ ನಾಕಾದ ಡಾ.ಬಾಬಾಸಾಹೇಬ … [Read more...] about ಹಳಿಯಾಳದಲ್ಲಿ ಮಹಾನಾಯಕ ಪೊಸ್ಟ್ ರ್ ಅನಾವರಣ
ಶೂಟಿಂಗ್ ಸ್ಪರ್ಧೆಯಲ್ಲಿ ಹಳಿಯಾಳದ ಸಮರ್ಥ ಗುಪಿತ ಪ್ರಥಮ
ಹಳಿಯಾಳ:- ಇತ್ತೀಚೆಗೆ ಗೋವಾದ ಮಾಪುಸಾದಲ್ಲಿ ಯಶ್ ಶೂಟಿಂಗ್ ಅಕಾಡೆಮಿ ಆಯೋಜಿಸಿದ್ದ ಕರ್ನಾಟಕ ಹಾಗೂ ಗೋವಾ ರಾಜ್ಯದ ಶೂಟಿಂಗ್ ಸ್ಪರ್ದೆಯಲ್ಲಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಮರ್ಥ ಸದಾನಂದ ಗುಪಿತ ಪ್ರಥಮ ಸ್ಥಾನ ಪಡೆಯುವ ಮೂಲಕ ಅಂತರಾಜ್ಯ ಮಟ್ಟದಲ್ಲಿ ಹಳಿಯಾಳದ ಕೀರ್ತಿಯನ್ನು ಹೆಚ್ಚಿಸಿದ್ದಾನೆ.ಹಳಿಯಾಳದ ಸ್ವಾಮೀ ವಿವೇಕಾನಂದ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ಹಿರಿಯ … [Read more...] about ಶೂಟಿಂಗ್ ಸ್ಪರ್ಧೆಯಲ್ಲಿ ಹಳಿಯಾಳದ ಸಮರ್ಥ ಗುಪಿತ ಪ್ರಥಮ
ಹಳಿಯಾಳದ ಶಿವಾಜಿ ಮಹಾರಾಜರ ಕೊಟೆ ಪ್ರದೇಶಕ್ಕೆ ಭೇಟಿ ನೀಡಿದ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ತಂಡ.
ಹಳಿಯಾಳ:- ಹುಬ್ಬಳ್ಳಿಯ ಬೈಸೈಕಲ್ ಕ್ಲಬ್ ತಂಡವು “ರಾಜ್ಯೋತ್ಸವ ಎಕ್ಸಪ್ರೇಸ್” ಘೊಷವಾಕ್ಯದಡಿ ಹುಬ್ಬಳ್ಳಿಯಿಂದ ಸೈಕಲ್ ಸವಾರಿಯ ಮೂಲಕ ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಕೋಟೆಗೆ ಭಾನುವಾರ ಭೇಟಿ ನೀಡಿತು.ಹುಬ್ಬಳ್ಳಿಯಿಂದ ಹಳಿಯಾಳ ಕೊಟೆ ಹಾಗೂ ಮತ್ತೇ ಹುಬ್ಬಳ್ಳಿಯ ವರೆಗೆ ಅಂದರೇ 100 ಕೀಮಿ ಸೈಕಲ್ ಸವಾರಿಯ 35 ಜನರ ಈ ಸೈಕ್ಲಿಂಗ್ ತಂಡಕ್ಕೆ ಹಳಿಯಾಳದ ಫಿಟ್ ಇಂಡಿಯಾ ಸೈಕ್ಲಿಂಗ್ ತಂಡದ ರೂವಾರಿ ಉದಯ ಜಾಧವ ಅವರ ನೇತೃತ್ವದಲ್ಲಿ ಹೃದಯಸ್ಪರ್ಶಿ ಸ್ವಾಗತವನ್ನು … [Read more...] about ಹಳಿಯಾಳದ ಶಿವಾಜಿ ಮಹಾರಾಜರ ಕೊಟೆ ಪ್ರದೇಶಕ್ಕೆ ಭೇಟಿ ನೀಡಿದ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ತಂಡ.