• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಕೊನೆಗೂ ಸುರಕ್ಷಿತವಾಗಿ ಕಾಡು ಸೇರಿದ ಒಂಟಿ ಸಲಗ

June 8, 2018 by Yogaraj SK Leave a Comment

ಬೆಳ್ಳಂಬೆಳಿಗ್ಗೆ ಹಳಿಯಾಳ ಪಟ್ಟಣ ಪ್ರವೇಶಿಸಿ  ಸುಮಾರು ೧ ಗಂಟೆಗೂ ಅಧಿಕ ಕಾಲ‌ ಪಟ್ಟಣದಲ್ಲಿ  ಓಡಾಡಿ ಬಳಿಕ. ಕೆಸರೊಳ್ಳಿ ಭಾಗದಲ್ಲಿ ಹೊಲ ಗದ್ದೆಗಳಲ್ಲಿ ಸುತ್ತಾಡುತ್ತಿದ್ದ ಸಲಗವನ್ನು ಹಳಿಯಾಳ ಅರಣ್ಯ ಇಲಾಖೆಯವರು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ..******************************************************************ದಾಂಡೇಲಿಯ ಆಲೂರು ಭಾಗದ ಅರಣ್ಯ ಪ್ರವೇಶಿಸಿದ ಕಾಡಾಣೆ.. ಅರಣ್ಯ ಇಲಾಖೆ  ಸಿಬ್ಬಂದಿಗಳಿಂದ ಯಶಸ್ವಿ ಸುರಕ್ಷಿತ … [Read more...] about ಕೊನೆಗೂ ಸುರಕ್ಷಿತವಾಗಿ ಕಾಡು ಸೇರಿದ ಒಂಟಿ ಸಲಗ

ನಾನು ನಡೆದದ್ದೇ ದಾರಿ ಬೆಳ್ಳಂ ಬೆಳಿಗ್ಗೆ ಹಳಿಯಾಳ ಪಟ್ಟಣ ಪ್ರವೇಶಿಸಿದ ಕಾಡಾಣೆ (ಒಂಟಿ ಸಲಗ) ರಾಜಾರೋಷವಾಗಿ ಪಟ್ಟಣದಲ್ಲಿ ಸುತ್ತಾಡಿ ಈಗ ಕೆಸರೊಳ್ಳಿ ಭಾಗದಲ್ಲಿ ತಿರುಗುತ್ತಿರುವ ಕಾಡು ಸೇರದ ಒಂಟಿ ಸಲಗ.

June 8, 2018 by Yogaraj SK Leave a Comment

ಹಳಿಯಾಳ : ಕಾಡಿನಲ್ಲಿರಬೇಕಾದ‌  ಕಾಡಾನೆಯೊಂದು  ಶುಕ್ರವಾರ ಬೆಳಗಿನ ಜಾವ ಹಳಿಯಾಳ ಪಟ್ಟಣಕ್ಕೆ‌‌ ಲಗ್ಗೆ ಇಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿತು. ಹಾಗೆಯೇ‌ ಭಯದ‌‌ ವಾತಾವರಣ ಕೂಡ‌‌ ಸೃಷ್ಟಿಯಾಗಿತ್ತು.ಧಾರವಾಡ ರಸ್ತೆಯಿಂದ ಹಳಿಯಾಳ ಪಟ್ಟಣ‌ ಪ್ರವೇಶ ಮಾಡಿರುವ ಒಂಟಿ ಸಲಗ ಸರ್ಕಾರಿ ಆಸ್ಪತ್ರೆ, ‌ಅರಣ್ಯ ಇಲಾಖೆ ಎದುರಿನಿಂದಲೇ ‌ರಾಜಾರೋಷವಾಗಿ ಸುತ್ತಾಡುತ್ತಾ ನಾನು‌‌ ನಡೆದದ್ದೆ ದಾರಿ‌‌  ಎಂದು  ಸಾಗುತ್ತಾ ಶಿವಾಜಿ ವೃತ್ತ. ಪೋಲಿಸ್‌  ಠಾಣೆ‌‌ ಎದುರುಗಡೆಯಿಂದ ದುರ್ಗಾದೇವಿ … [Read more...] about ನಾನು ನಡೆದದ್ದೇ ದಾರಿ ಬೆಳ್ಳಂ ಬೆಳಿಗ್ಗೆ ಹಳಿಯಾಳ ಪಟ್ಟಣ ಪ್ರವೇಶಿಸಿದ ಕಾಡಾಣೆ (ಒಂಟಿ ಸಲಗ) ರಾಜಾರೋಷವಾಗಿ ಪಟ್ಟಣದಲ್ಲಿ ಸುತ್ತಾಡಿ ಈಗ ಕೆಸರೊಳ್ಳಿ ಭಾಗದಲ್ಲಿ ತಿರುಗುತ್ತಿರುವ ಕಾಡು ಸೇರದ ಒಂಟಿ ಸಲಗ.

ದಿ‌.20 ರವೆಗೆ ಜಾನುವಾರುಗಳಿಗೆ 14ನೇ ಸುತ್ತಿನ ಕಾಲು‌ ಮತ್ತು ಬಾಯಿ‌‌ ಬೆನೆ‌‌ ಲಸಿಕೆ ಕಾರ್ಯಕ್ರಮ ..ಡಾ. ಹಿರೆಮಠ

June 3, 2018 by Yogaraj SK Leave a Comment

ಹಳಿಯಾಳ;-   ದಿ. 1ರಿಂದ  20-6-2018 ರವರೆಗೆ 14 ನೇ ಸುತ್ತಿನ ಕಾಲು ಮತ್ತು ಬಾಯಿ ಬೇನೆ ಲಸಿಕೆ ಹಾಕುವ ಕಾರ್ಯಕ್ರಮ ಪ್ರಾರಂಭವಾಗಿದ್ದು ಹಳಿಯಾಳ ತಾಲೂಕಿನಲ್ಲಿ ಒಟ್ಟೂ 49000 ಜಾನುವಾರುಗಳಿಗೆ ಮುನ್ನೇಚ್ಚರಿಕೆಯ ಕ್ರಮವಾಗಿ ಲಸಿಕೆ ಹಾಕಬೇಕಾಗಿದ್ದು ರೈತರು ಸಹಕರಿಸುವಂತೆ ಹಳಿಯಾಳ ಪಶು ಆಸ್ಪತ್ರೆಯ ಸಹಾಯಕ ನಿರ್ದೆಶಕರಾದ ಡಾ.ಬಿ.ಪಿ ಹಿರೇಮಠ ಮನವಿ ಮಾಡಿದ್ದಾರೆ.  ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಈ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಒಟ್ಟೂ 39 … [Read more...] about ದಿ‌.20 ರವೆಗೆ ಜಾನುವಾರುಗಳಿಗೆ 14ನೇ ಸುತ್ತಿನ ಕಾಲು‌ ಮತ್ತು ಬಾಯಿ‌‌ ಬೆನೆ‌‌ ಲಸಿಕೆ ಕಾರ್ಯಕ್ರಮ ..ಡಾ. ಹಿರೆಮಠ

ಕೆಎಲ್‌ಎಸ್ ಮಹಾವಿದ್ಯಾಲಯ ಫಲಿತಾಂಶ ಶೇ.92

June 3, 2018 by Yogaraj SK Leave a Comment

MR.VARUN NAIK

ಹಳಿಯಾಳ: ಹಳಿಯಾಳದ ಕೆ.ಎಲ್.ಎಸ್. ಬಿಸಿಎ ಮಹಾವಿದ್ಯಾಲಯದ ಅಂತಿಮ ವರ್ಷದ ಫಲಿತಾಂಶ 92% ಆಗಿದ್ದು, 73% ವಿದ್ಯಾಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.  ಕಾಲೇಜಿಗೆ ಪ್ರಥಮ ಸ್ಥಾನವನ್ನು ವಿನೋದ ಗೌಡಾ (84.5%), ದ್ವಿತೀಯ ಸ್ಥಾನ ವರುಣ ನಾಯ್ಕ (84.3%) ಹಾಗೂ ತೃತೀಯ ಸ್ಥಾನವನ್ನು ಶ್ರೀನಿಧಿ ಕರ್ಣೆ(79%) ಪಡೆದಿದ್ದಾರೆ.  … [Read more...] about ಕೆಎಲ್‌ಎಸ್ ಮಹಾವಿದ್ಯಾಲಯ ಫಲಿತಾಂಶ ಶೇ.92

ಮಾವನೊಡನೆ ಆಸ್ಪತ್ರೆಗೆ ತಪಾಸಣೆಗೆ ಬಂದ 8ತಿಂಗಳ ಗರ್ಭೀಣಿ ನಾಪತ್ತೆ ಹಳಿಯಾಳಲ್ಲಿ ನಡೆದಿದೆ ವಿಚಿತ್ರ ಘಟನೆ

May 30, 2018 by Yogaraj SK Leave a Comment

ಹಳಿಯಾಳ:- ಮಾವನೋಡನೆ ತಪಾಸಣೆಗೆಂದು ಆಸ್ಪತ್ರೆಗೆ ಬಂದಿದ್ದ 8 ತಿಂಗಳ ಗರ್ಭೀಣಿ ಮಹಿಳೆಯೊರ್ವಳು ಆಸ್ಪತ್ರೆಯಿಂದ ನಾಪತ್ತೆಯಾಗಿರುವ ವಿದ್ಯಮಾನ ಹಳಿಯಾಳದಲ್ಲಿ ನಡೆದಿದ್ದು ಸಾಕಷ್ಟು ಉಹಾಪೋಹಗಳಿಗೆ ಎಡೆಮಾಡಿದೆ.   ಖಾನಾಪೂರ ತಾಲೂಕಿನ ಬಾಳಗುಂದ ಗ್ರಾಮದ 22 ವರ್ಷ ವಯಸ್ಸಿನ ಗೃಹಿಣಿ ಸಂಗೀತಾ ಭೈರು ತೊರವತ ಎನ್ನುವವಳೇ ಆಸ್ಪತ್ರೆಯಿಂದ ಕಾಣೆಯಾಗಿರುವ 8 ತಿಂಗಳ ತುಂಬು ಗರ್ಭೀಣಿಯಾಗಿದ್ದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.  ಖಾನಾಪೂರದವರಾದ ಇವರು ಪಟ್ಟಣದ ಹಳಿಯಾಳ-ಬೆಳಗಾಂವ … [Read more...] about ಮಾವನೊಡನೆ ಆಸ್ಪತ್ರೆಗೆ ತಪಾಸಣೆಗೆ ಬಂದ 8ತಿಂಗಳ ಗರ್ಭೀಣಿ ನಾಪತ್ತೆ ಹಳಿಯಾಳಲ್ಲಿ ನಡೆದಿದೆ ವಿಚಿತ್ರ ಘಟನೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,597 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar