ಹಳಿಯಾಳ : ದಲಿತ ಸಂರ್ಘಷ ಸಮಿತಿ (ಕೆಂಪುಸೇನೆ) ವತಿಯಿಂದ ಶನಿವಾರ ಯಲ್ಲಾಪೂರ ನಾಕಾ ಹತ್ತಿರ ಡಾ.ಬಿ.ಆರ್. ಅಂಬೆಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅವರ 127 ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ದಲಿತ ಸಂರ್ಘಷ ಸಮಿತಿ (ಕೆಂಪುಸೇನೆ)ಯ ಉತ್ತರ ಕರ್ನಾಟಕ ಅಧ್ಯಕ್ಷ ವಿ.ಬಿ ರಾಮಚಂದ್ರ, ತಾಲೂಕಾ ಅಧ್ಯಕ್ಷ ಶಿವಾಜಿ ಮಂಗೇಶಕರ, ಆನಂದ ಮುಗುದ, ಕೃಷ್ಣಾ ವಡ್ಡರ, ಸಂತೋಷ ವಡ್ಡರ, ಮುಕುಂದ ಕಿನಗೇಕರ, ನಾರಾಯಣ ಮೆಯೆಕರ, ಮಾಂತೇಶ, ವಡ್ಡರ, … [Read more...] about ಡಾ.ಬಿ.ಆರ್.ಅಂಬೆಡ್ಕರವರ 127 ಜನ್ಮ ದಿನ ಆಚರಣೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ನ್ಯಾಯಯುತವಾಗಿ ನೀಡಬೇಕಾದ ಬೆಸಿಗೆ ರಜೆ ನೀಡಿ- ಅಂಗನವಾಡಿ ನೌಕರರಿಂದ ಉಪನಿರ್ದೇಶಕರಿಗೆ ಮನವಿ
ಹಳಿಯಾಳ :ಎರಡು ದಶಕಗಳ ಹಿಂದೆ ನ್ಯಾಯಯುತವಾಗಿ ಹೋರಾಟ ನಡೆಸಿ ಪಡೆಯಲಾಗಿದ್ದ ಅಂಗನವಾಡಿ ನೌಕರರಿಗೆ ನೀಡಲಾಗುವ ಬೇಸಿಗೆಯ 15 ದಿನಗಳ ಕಾಲದ ಹಕ್ಕು ರಜೆಯನ್ನು ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರಿಗೆ ಎಕಕಾಲದಲ್ಲಿ ನೀಡುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು ಮನವಿ ನೀಡುವ ಮೂಲಕ ಆಗ್ರಹಿಸಿದ್ದಾರೆ. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ತೆರಳಿ ಉಪನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಸಿಡಿಪಿಒ … [Read more...] about ನ್ಯಾಯಯುತವಾಗಿ ನೀಡಬೇಕಾದ ಬೆಸಿಗೆ ರಜೆ ನೀಡಿ- ಅಂಗನವಾಡಿ ನೌಕರರಿಂದ ಉಪನಿರ್ದೇಶಕರಿಗೆ ಮನವಿ
ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿ ಕಾಯಕದಲ್ಲಿ ತೊಡಗಿದರೇ ಯಶಸ್ಸನ್ನು ಗಳಿಸಬಹುದು;ಪ್ರಕಾಶ ಮುಗಳಿ ಕರೆ
ಹಳಿಯಾಳ:- ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿ ಕಾಯಕದಲ್ಲಿ ತೊಡಗಿದರೇ ಯಶಸ್ಸನ್ನು ಗಳಿಸಬಹುದು ಹಾಗೂ ಯುವಕರು ಮಹಾನಗರಗಳತ್ತ ಮುಖ ಮಾಡದೆ ತಮ್ಮ ಪ್ರದೇಶದಲ್ಲಿಯೇ ಸ್ವಪ್ರತಿಭೆಯ ಮೂಲಕ ಗುರುತಿಸಿಕೊಂಡು ನೆಲೆ ನಿಲ್ಲುವ ಕೆಲಸ ಮಾಡಬೇಕೆಂದು ಬೆಳಗಾವಿಯ ಎನರ್ಜಿ ಮೈಕ್ರೊವೇಸಿಸ್ಟ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಾಶ ಮುಗಳಿ ಕರೆ ನೀಡಿದರು. ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ಗ್ರಾಮೀಣ ತಾಂತ್ರಿಕ … [Read more...] about ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿ ಕಾಯಕದಲ್ಲಿ ತೊಡಗಿದರೇ ಯಶಸ್ಸನ್ನು ಗಳಿಸಬಹುದು;ಪ್ರಕಾಶ ಮುಗಳಿ ಕರೆ
ವಿದ್ಯುತ್ ಶಾಕ್ ;ವೃದ್ದೆ ಸಾವು
ಹಳಿಯಾಳ: ಮನೆಯಲ್ಲಿನ ಟಿವಿ ಆನ್ ಮಾಡಲು ಸ್ವಿಚ್ ಹಾಕಲು ಹೋಗಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿದ್ದರಿಂದ ವೃದ್ದೆಯೊರ್ವಳು ಸಾವನ್ನಪ್ಪಿರುವ ದುರ್ಘಟನೆ ಹಳಿಯಾಳ ತಾಲೂಕಿನ ಕೆರವಾಡ ಗ್ರಾಮದಲ್ಲಿ ನಡೆದಿದೆ. ತಂಗೆವ್ವಾ ತಿಮ್ಮಣ್ಣಾ ವಡ್ಡರ(60) ವಿದ್ಯುತ್ ಶಾಕ್ನಿಂದ ಸಾವಿಗಿಡಾದ ದುರ್ದೈವಿಯಾಗಿದ್ದಾಳೆ. ಘಟನೆ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆದಿದ್ದು ತಕ್ಷಣ ವೃದ್ದೆಯನ್ನು ಹಳಿಯಾಳ ಆಸ್ಪತ್ರೆಗೆ ಕರೆತರಲಾಯಿತಾದರು ಅದಾಗಲೆ ಆಕೆಯ ಪ್ರಾಣಪಕ್ಷಿ … [Read more...] about ವಿದ್ಯುತ್ ಶಾಕ್ ;ವೃದ್ದೆ ಸಾವು
ಬೀದಿ ನಾಯಿಗಳ ಹಾವಳಿ ; ಹಳಿಯಾಳ ಪುರಸಭೆ ಎನ್ನಿಲ್ಲದ ಕಸರತ್ತು
ಹಳಿಯಾಳ: ಬೀದಿ ನಾಯಿಗಳ ಹಾವಳಿ ತಪ್ಪಿಸಲು ಹಳಿಯಾಳ ಪುರಸಭೆ ಎನ್ನಿಲ್ಲದ ಕಸರತ್ತು ಮಾಡುತ್ತಿದ್ದು ತಮಿಳ್ನಾಡುವಿನಿಂದ ಬಂದಿರುವ 5ಜನರ ತಂಡ ಈಗಾಗಲೇ ಪುರಸಭೆ ಅಧಿಕಾರಿಗಳ ಕಣ್ಗಾವಲಿನಲ್ಲಿ ನಾಯಿಗಳನ್ನು ಸೆರೆಹಿಡಿಯುವ ಕಾರ್ಯದಲ್ಲಿ ತೊಡಗಿದೆ. ಕಳೆದ ಒಂದು ವಾರದ ಹಿಂದೆ ಪ್ರಕಟಣೆ ಮೂಲಕ ಸಾಕು ನಾಯಿಗಳಿಗೆ ಬೆಲ್ಟ್ ಹಾಕುವಂತೆ ಹಾಗೂ ಮನೆಯಂಗಳಗಳಲ್ಲಿ ಕಟ್ಟಿ ಹಾಕಿಕೊಳ್ಳುವಂತೆ ಪ್ರಕಟಣೆ, ಅನೌನ್ಸಮೆಂಟ್ ಮಾಡಿಸಿದ್ದ ಪುರಸಭೆ ಕಳೆದ 3-4 ದಿನಗಳಿಂದ ಹಠಾತ್ನೆ ನಾಯಿ ಹಿಡಿಯುವ … [Read more...] about ಬೀದಿ ನಾಯಿಗಳ ಹಾವಳಿ ; ಹಳಿಯಾಳ ಪುರಸಭೆ ಎನ್ನಿಲ್ಲದ ಕಸರತ್ತು




