ಹಳಿಯಾಳ: ಸರ್ಕಾರದ ಅನುದಾನಗಳನ್ನು ಕೇವಲ ಒಂದು ಪಕ್ಷಕ್ಕೆ ಮಾತ್ರ ಸೀಮಿತಗೊಳಿಸದೇ ಎಲ್ಲಾ ವರ್ಗದ ಬಡವರಿಗೆ ನೀಡುವ ಕೆಲಸ ಸ್ಥಳೀಯ ಅಧಿಕಾರಿಗಳು ಮಾಡಬೇಕು. ಇದರಲ್ಲಿ ಜನಪ್ರತಿನಿಧಿಗಳು ಪಕ್ಷದ ಜನರು ಎಂದು ಗುರುತಿಸಿ ಹಸ್ತಕ್ಷೇಪ ಮಾಡಬಾರದು ಇಲ್ಲವಾದಲ್ಲಿ ಬಡವರಿಗೆ ಮೋಸ ಮಾಡಿದಂತಾಗುತ್ತದೆ ಎಂದು ಹಳಿಯಾಳ ಜೋಯಡಾ ಕ್ಷೇತ್ರದ ಶಾಸಕ ಆರ್ ವ್ಹಿ ದೇಶಪಾಂಡೆ ಹೇಳಿದರು.ಸೋಮವಾರ ಇಲ್ಲಿನ ತಹಶೀಲ್ದಾರ ಕಛೇರಿಯಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ … [Read more...] about ಸರ್ಕಾರದ ಅನುದಾನ ಒಂದೇ ಪಕ್ಷಕ್ಕೆ ಸೀಮೀತವಾಗಬಾರದು; ಮಾಜಿ ಸಚೀವ ಆರ್ವಿ.ದೇಶಪಾಂಡೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟಪೋನ್ ವಿತರಣೆ
ಹಳಿಯಾಳ: ತಾಂತ್ರಿಕತೆ ಯುಗದಲ್ಲಿ ನಾವೂಗಳು ಎಷ್ಷೇ ದೂರವಾದರೂ ಸಹ ಸಮೀಪದಿಂದ ವ್ಯಹರಿಸಬಹುದು ಆ ನಿಟ್ಟಿನಲ್ಲಿ ಭಾರತ ಸರ್ಕಾರ 235 ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ ಫೋನ್ ನೀಡುತ್ತಿದೆ. ಇದರಿಂದ ಸುಲಭವಾಗಿ ಮಾಹಿತಿಗಳನ್ನು ನಿಡಬಹುದು ಎಂದು ಶಾಸಕ ಆರ್ ವ್ಹಿ ದೇಶಪಾಂಡೆ ಹೇಳಿದರು.ಸೋಮವಾರ ತಾಲೂಕಾಡಳಿತ ಕಛೇರಿಯಲ್ಲಿ ಮಕ್ಕಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಳಿಯಾಳ 2020 ಮಾಸಾಚಾರಣೆ ಅಡಿಯಲ್ಲಿ ತಾಲೂಕಿನ … [Read more...] about ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟಪೋನ್ ವಿತರಣೆ
ಜಿಡಿಪಿ ಇಳಿಕೆ , ಭ್ರಷ್ಟಾಚಾರವೇ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಆರೋಪ.
ಹಳಿಯಾಳ:- 70 ವರ್ಷದ ಇತಿಹಾಸದಲ್ಲಿ ಜಿಡಿಪಿ -2.39 ಇಳಿಕೆ ಕಂಡಿದ್ದು ಹಾಗೂ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರು ಸಹ ಡಿಸೈಲ್ ಮತ್ತು ಪೆಟ್ರೋಲ್ ಬೆಲೆ ಗಗನಕ್ಕೆ ಏರಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಐತಿಹಾಸಕ ದಾಖಲೆಯಾಗಿದೆ ಎಂದು ವ್ಯಂಗ್ಯವಾಡಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಕೇಂದ್ರ ಸರ್ಕಾರಕ್ಕೆ ಜಮೆ ಆಗುವ ನಮ್ಮ ರಾಜ್ಯದ ತೇರಿಗೆ ಹಣ ಎಲ್ಲಿ ಹೋಯಿತು ? ಎಂದು ಪ್ರಶ್ನೀಸಿದರು.ಪಟ್ಟಣದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಬಿ.ಜೆ.ಪಿ … [Read more...] about ಜಿಡಿಪಿ ಇಳಿಕೆ , ಭ್ರಷ್ಟಾಚಾರವೇ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಆರೋಪ.
ಗುರುವಾರ ಹಳಿಯಾಳದಲ್ಲಿ 14 ಜನ ಗುಣಮುಖ – 7 ಜನರಿಗೆ ಸೊಂಕು ದೃಢ.
ಹಳಿಯಾಳ:- ಗುರುವಾರ ಮತ್ತೇ 7 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಇಂದು ಒಂದೇ ದಿನ 14 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.ಹಳಿಯಾಳ ಪಟ್ಟಣದ 4 ಜನರಲ್ಲಿ, ಮುರ್ಕವಾಡ, ನಿಲರಗಾ ಹಾಗೂ ಗುಂಡೊಳ್ಳಿ ಗ್ರಾಮದ ತಲಾ ಒಬ್ಬರಲ್ಲಿ ಸೊಂಕು ಪತ್ತೆಯಾಗಿದೆ. ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ 493 ಕ್ಕೆ ಏರಿಕೆಯಾಗಿದ್ದು ಇದರಲ್ಲಿ 410 ಜನ ಗುಣಮುಖರಾಗಿದ್ದರೇ 71 ಸಕ್ರಿಯ ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದು ಈವರೆಗೆ 12 ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ. … [Read more...] about ಗುರುವಾರ ಹಳಿಯಾಳದಲ್ಲಿ 14 ಜನ ಗುಣಮುಖ – 7 ಜನರಿಗೆ ಸೊಂಕು ದೃಢ.
ಬಿಜೆಪಿ ಸೇರುವ ಪ್ರಯತ್ನಕ್ಕೆ ಹಿನ್ನಡೆಯಾದ ತಕ್ಷಣ ಘೊಟ್ನೇಕರ ಅವರಿಂದ ಬಿಜೆಪಿ ಬಗ್ಗೆ ಟಿಕೆ- ಮಾಜಿ ಶಾಸಕ ಸುನೀಲ್ ಹೆಗಡೆ
ಹಳಿಯಾಳ:- ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ತನ್ನ 11 ವರ್ಷದ ವಿಧಾನ ಪರಿಷತ್ ಸದಸ್ಯತ್ವ ಅವಧಿಯಲ್ಲಿ ಜಿಲ್ಲೆಗೆ ಹಾಗೂ ಕ್ಷೇತ್ರಕ್ಕೆ ಅವರ ಕೊಡುಗೆ ಏನು?, ಎಷ್ಟು ಸ್ಥಳೀಯ ಸಂಸ್ಥೆಗಳ ಅಭಿವೃದ್ದಿಗೆ ಘೊಟ್ನೇಕರ ಶ್ರಮಿಸಿದ್ದಾರೆ?, ಎಷ್ಟು ಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿ ಅಭಿವೃದ್ದಿಯ ಕುರಿತು ಚರ್ಚಿಸಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡು ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆ ಹೇಳಿಕೆ ನೀಡಲಿ ಎಂದು ಸವಾಲ್ ಹಾಕಿದರು.ಪಟ್ಟಣದ ಗಣೇಶ ಕಲ್ಯಾಣ … [Read more...] about ಬಿಜೆಪಿ ಸೇರುವ ಪ್ರಯತ್ನಕ್ಕೆ ಹಿನ್ನಡೆಯಾದ ತಕ್ಷಣ ಘೊಟ್ನೇಕರ ಅವರಿಂದ ಬಿಜೆಪಿ ಬಗ್ಗೆ ಟಿಕೆ- ಮಾಜಿ ಶಾಸಕ ಸುನೀಲ್ ಹೆಗಡೆ




