ಹಳಿಯಾಳ :- ಕಳೆದ ಎರಡು ದಿನಗಳಿಂದ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಹಳಿಯಾಳ ತಾಲೂಕಿನಲ್ಲಿ ಭಾನುವಾರ ರಾತ್ರಿ ಭಾರಿ ಮಳೆ ಸುರಿಯಿತು. ಭಾರಿ ಗುಡುಗು, ಮಿಂಚಿನಿಂದ ಕೂಡಿ ವರ್ಷಧಾರೆಯಾಯಿತು. ಈ ಸಂದರ್ಭದಲ್ಲಿ ವಿದ್ಯುತ್ ವ್ಯತೆಯವಾಗಿ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಗಟಾರಗಳು ತುಂಬಿ ರಸ್ತೆಗಳು ಜಲಾವೃತವಾಗಿದ್ದವು ಕೆಲವು ಜನರ ಮನೆಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಯಿತು. ಮನೆಯಿಂದ ನೀರು ಹೊರಹಾಕಲು … [Read more...] about ಹಳಿಯಾಳದಲ್ಲಿ ಭಾನುವಾರ ರಾತ್ರಿ ಮೇಘಸ್ಪೋಟ.ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳಕ್ಕೆ ಶಾಪವಾದ ಶನಿವಾರ ಒಂದೇ ದಿನ ಕೊರೊನಾಕ್ಕೆ ಮೂವರ ಬಲಿ, 16 ಜನರಲ್ಲಿ ಸೊಂಕು ದೃಢ
ಹಳಿಯಾಳ :- ಶನಿವಾರ ತಾಲೂಕಿನ 16 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಗ್ರಾಮಾಂತರ ಭಾಗದ ಓರ್ವ ವೃದ್ದ, ಓರ್ವ ವೃದ್ದೆ ಮತ್ತು ಪಟ್ಟಣದ ಓರ್ವ ಮಹಿಳೆ ಹೀಗೆ ಒಂದೇ ದಿನ ಮೂವರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದರಿಂದ ಶನಿವಾರ ಹಳಿಯಾಳಕ್ಕೆ ಶಾಪವಾಗಿ ಪರಿಣಮಿಸಿದಂತಾಗಿದೆ.ಪಟ್ಟಣದ ಕೆಎಚ್ಬಿ(ಆನೆಗುಂದಿ) ಕಾಲೋನಿ ನಿವಾಸಿ 40 ವರ್ಷದ ಮಹಿಳೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗಿಡಾಗಿದ್ದರೇ ಬೆಳವಟಗಿಯ 67 ವರ್ಷದ ವೃದ್ದೆ ಮತ್ತು ಮಲವಡಿಯ 68 … [Read more...] about ಹಳಿಯಾಳಕ್ಕೆ ಶಾಪವಾದ ಶನಿವಾರ ಒಂದೇ ದಿನ ಕೊರೊನಾಕ್ಕೆ ಮೂವರ ಬಲಿ, 16 ಜನರಲ್ಲಿ ಸೊಂಕು ದೃಢ
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 0.8 ಮಿ.ಮೀ, ಭಟ್ಕಳ 0.0 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವರ 0.0 ಮಿ.ಮೀ, ಕಾರವಾರ 0.0 ಮಿ.ಮಿ, ಕುಮಟಾ 0.2 ಮಿ.ಮೀ, ಮುಂಡಗೋಡ 0.0 ಮಿ.ಮೀ, ಸಿದ್ದಾಪುರ 0.0 ಮಿ.ಮೀ ಶಿರಸಿ 0.0 ಮಿ.ಮೀ, ಜೋಯಡಾ 0.0 ಮಿ.ಮೀ, ಯಲ್ಲಾಪುರ 0.0 ಮಿ.ಮೀ. ಮಳೆಯಾಗಿದೆ.ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.ಕದ್ರಾ: 34.50ಮೀ (ಗರಿಷ್ಟ), 30.90 ಮೀ … [Read more...] about ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕೊರೊನಾ : ಭಾನುವಾರ ನಿರಾಳವಾದ ಹಳಿಯಾಳಒಂದು ಕೇಸ್ ಪತ್ತೆಯಾಗಿಲ್ಲ, 6 ಜನ ಬಿಡುಗಡೆ.
ಹಳಿಯಾಳ :- ನಿರಂತರ ಕೊರೊನಾ ಪ್ರಕರಣಗಳಿಂದ ಬೇಸರಿಸಿದ್ದ ಹಳಿಯಾಳಕ್ಕೆ ಭಾನುವಾರ ಕೊಂಚ ರಿಲಿಫ್ ಸಿಕ್ಕಿದ್ದು ಒಂದೇ ಒಂದು ಪ್ರಕರಣ ಪತ್ತೆಯಾಗಿರದೇ 6 ಜನ ಕೊರೊನಾದಿಂದ ಗುಣಮುಖರಾಗಿ ಮನೆ ಸೇರಿದ್ದಾರೆ. ಹಳಿಯಾಳ ತಾಲೂಕಿನಲ್ಲಿ ಒಟ್ಟೂ ಕೊರೊನಾ ಪ್ರಕರಣಗಳ ಸಂಖ್ಯೆ 394 ಆಗಿದ್ದರೇ, ಈವರೆಗೆ 337 ಜನ ಕೊರೊನಾ ಸೊಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಅಲ್ಲದೇ ಒಟ್ಟೂ 8 ಜನ ಕೊರೊನಾ ಮಹಾಮಾರಿಗೆ ಉಸಿರು ಚೆಲ್ಲಿದ್ದಾರೆ. … [Read more...] about ಕೊರೊನಾ : ಭಾನುವಾರ ನಿರಾಳವಾದ ಹಳಿಯಾಳಒಂದು ಕೇಸ್ ಪತ್ತೆಯಾಗಿಲ್ಲ, 6 ಜನ ಬಿಡುಗಡೆ.
ಕೊರೊನಾ ಕುರಿತು ಸಾರ್ವಜನಿಕರಲ್ಲಿ ತಪ್ಪು ತಿಳುವಳಿಕೆ ಬೇಡ – ತಹಶೀಲ್ದಾರ್ ವಿದ್ಯಾಧರ ಗುಳಗುಳೆ.
ಹಳಿಯಾಳ:- ಸಾರ್ವಜನಿಕರಲ್ಲಿ ಕೊರೊನಾ ರೋಗದ ಕುರಿತಾಗಿ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಕೆಲವು ವಿಷಯಗಳ ಬಗ್ಗೆ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಸ್ಪಷ್ಟಿಕರಣವನ್ನು ನೀಡಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿರುವ ಅವರು ಸಾರ್ವಜನಿಕರಲ್ಲಿ ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಅನೇಕ ಸುಳ್ಳು ಸುದ್ದಿ ಮತ್ತು ವದಂತಿಗಳು ಹರಡುತ್ತಿರುವದರಿಂದ ಕೋವಿಡ್-19ಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಾದ … [Read more...] about ಕೊರೊನಾ ಕುರಿತು ಸಾರ್ವಜನಿಕರಲ್ಲಿ ತಪ್ಪು ತಿಳುವಳಿಕೆ ಬೇಡ – ತಹಶೀಲ್ದಾರ್ ವಿದ್ಯಾಧರ ಗುಳಗುಳೆ.


