• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಸಂವಿಧಾನ ಶಿಲ್ಪಿಯ ಮನೆ ಧ್ವಂಸ ಪ್ರಕರಣ – ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಹಳಿಯಾಳ ಬಿಜೆಪಿ ಎಸ್ಸಿ ಮೊರ್ಚಾ ಆಗ್ರಹ

July 26, 2020 by Yogaraj SK Leave a Comment

ಹಳಿಯಾಳ:- ಮಹಾರಾಷ್ಟ್ರ ರಾಜ್ಯ ಮುಂಬೈನ ದಾದರನಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಅವರ ಮನೆ ಹಾಗೂ ಗ್ರಂಥಾಲಯಗಳನ್ನು ದ್ವಂಸ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಮತ್ತು ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸಿ ಅವರನ್ನು ಗಡಿಪಾರು ಮಾಡಬೇಕೆಂದು ಬಿಜೆಪಿ ತಾಲೂಕಾ ಘಟಕದ ಪರಿಶಿಷ್ಟ ಜಾತಿ(ಎಸ್.ಸಿ) ಮೋರ್ಚಾ ಆಗ್ರಹಿಸಿದೆ.ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ಭಾರತ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಜಿ.ಕೆ ರತ್ನಾಕರ ಅವರಿಗೆ … [Read more...] about ಸಂವಿಧಾನ ಶಿಲ್ಪಿಯ ಮನೆ ಧ್ವಂಸ ಪ್ರಕರಣ – ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಹಳಿಯಾಳ ಬಿಜೆಪಿ ಎಸ್ಸಿ ಮೊರ್ಚಾ ಆಗ್ರಹ

ಕೊರೊನಾದಿಂದ ಮೃತಪಟ್ಟ ಹಳಿಯಾಳ ಬಸವನಗರದ ವೃದ್ದೆ.

July 26, 2020 by Yogaraj SK Leave a Comment

ಹಳಿಯಾಳ:- ಕಳೆದ 5 ದಿನಗಳ ಹಿಂದೆ ಅನಾರೋಗ್ಯದಿಂದ ಚಿಕಿತ್ಸೆಗಾಗಿ ಧಾರವಾಡದ ಎಸ್.ಡಿಎಮ್ ಆಸ್ಪತ್ರೆಗೆ ದಾಖಲಾಗಿದ್ದ ಹಳಿಯಾಳದ ಬಸವನಗರದ 74 ವರ್ಷದ ವೃದ್ದೆ ಶನಿವಾರ ಕೊರೊನಾದಿಂದ ಮೃತಪಟ್ಟಿದ್ದಾರೆ.ಎಸ್.ಡಿಎಮ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ಅಜ್ಜಿಯ ಕೊವಿಡ್-19 ಪರೀಕ್ಷೆ ನಡೆಸಲಾಗಿತ್ತು ಈ ಸಂದರ್ಭದಲ್ಲಿ ಅಜ್ಜಿಗೆ ಕೊರೊನಾ ಇರುವುದು ದೃಢಪಟ್ಟಿದ್ದರಿಂದ ಕೊವಿಡ್ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಹಳಿಯಾಳದ ಈ … [Read more...] about ಕೊರೊನಾದಿಂದ ಮೃತಪಟ್ಟ ಹಳಿಯಾಳ ಬಸವನಗರದ ವೃದ್ದೆ.

ಶನಿವಾರ ಹಳಿಯಾಳದಲ್ಲಿ 12 ಜನರಲ್ಲಿ ಕೊರೊನಾ ದೃಢ. ಕೊರೊನಾ ವಾರಿಯರ್ಸ್‌ ಪೋಲಿಸ್, ನರ್ಸಗಳಲ್ಲೂ ಸೊಂಕು ಪತ್ತೆ.

July 26, 2020 by Yogaraj SK Leave a Comment

ಹಳಿಯಾಳ:- ಶುಕ್ರವಾರ ಒಂದೇ ಒಂದು ಪ್ರಕರಣ ದೃಢಪಡುವ ಮೂಲಕ ಸಮಾಧಾನ ಮೂಡಿಸಿದ್ದ ಕೊರೊನಾ ಆತಂಕ ಮತ್ತೇ ಶನಿವಾರ 12 ಜನರಲ್ಲಿ ದೃಢಪಡುವ ಮೂಲಕ ಸೊಂಕಿತರ ಸಂಖ್ಯೆ ಹಳಿಯಾಳ ತಾಲೂಕು ಒಂದರಲ್ಲೇ 141 ತಲುಪಿದೆ.ಕಾರವಾರ ಲ್ಯಾಬ್‍ನಿಂದ ಬಂದ ವರದಿಯಲ್ಲಿ 7 ಜನರಿಗೆ ಸೊಂಕು ದೃಢಪಟ್ಟಿದ್ದರೇ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ತ್ವರಿತ (ರ್ಯಾಪಿಡ್) ಕೊವಿಡ್-19 ಪತ್ತೆ ಪರೀಕ್ಷೆಯಲ್ಲಿ 5 ಜನರಿಗೆ ಸೊಂಕು ದೃಢಪಟ್ಟಿವೆ. ಹಳಿಯಾಳ ಪಟ್ಟಣದ 10 ಹಾಗೂ ಗ್ರಾಮಾಂತರ ಭಾಗಕ್ಕೆ 2 … [Read more...] about ಶನಿವಾರ ಹಳಿಯಾಳದಲ್ಲಿ 12 ಜನರಲ್ಲಿ ಕೊರೊನಾ ದೃಢ. ಕೊರೊನಾ ವಾರಿಯರ್ಸ್‌ ಪೋಲಿಸ್, ನರ್ಸಗಳಲ್ಲೂ ಸೊಂಕು ಪತ್ತೆ.

ಹಳಿಯಾಳದಲ್ಲಿ_ಗುರುವಾರ_ಕೊರೊನಾ ಸ್ಪೋಟ ಒಂದೇ ದಿನ 34 ಜನರಲ್ಲಿ ಸೊಂಕು_ದೃಢ ನರ್ಸ, ಪೋಲಿಸ್, ವೈದ್ಯರಲ್ಲೂ ಸೊಂಕು ಪತ್ತೆ-ಆತಂಕದಲ್ಲಿ ಜನತೆ.

July 24, 2020 by Yogaraj SK Leave a Comment

ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಗುರುವಾರ ಕೊರೊನಾ ಬಾಂಬ್ ಸ್ಪೋಟವಾಗಿದ್ದು ಒಂದೇ ದಿನ ಪಟ್ಟಣದ 11 ಜನರಲ್ಲಿ ಹಾಗೂ ಗ್ರಾಮಾಂತರ ಭಾಗದ 23 ಜನರಲ್ಲಿ ಒಟ್ಟೂ_34_ಜನರಲ್ಲಿ ಕೊರೊನಾ ಸೊಂಕು ದೃಢಪಡುವ ಮೂಲಕ ಹಳಿಯಾಳ ಸೊಂಕಿತರ ಸಂಖ್ಯೆ ಶತಕದ_ಗಡಿ_ದಾಟಿ_128ಕ್ಕೆ_ತಲುಪಿ ಹಳಿಯಾಳಿಗರ ನಿದ್ದೆಗೆಡುವಂತೆ ಮಾಡಿದೆ.ಬುಧವಾರ ಮಾತ್ರ ಒಂದೇ ಒಂದು ಪ್ರಕರಣ ಪತ್ತೆಯಾಗಿ ಕೊಂಚ ಬಿಡುವು ನೀಡಿದ್ದ ಡೆಡ್ಲಿ ವೈರಸ್ ಇಂದು ಮತ್ತೇ ತನ್ನ ಪ್ರಕೋಪ ತೊರಿಸಿದ್ದು ಬರೊಬ್ಬರಿ 34 ಜನರನ್ನು … [Read more...] about ಹಳಿಯಾಳದಲ್ಲಿ_ಗುರುವಾರ_ಕೊರೊನಾ ಸ್ಪೋಟ ಒಂದೇ ದಿನ 34 ಜನರಲ್ಲಿ ಸೊಂಕು_ದೃಢ ನರ್ಸ, ಪೋಲಿಸ್, ವೈದ್ಯರಲ್ಲೂ ಸೊಂಕು ಪತ್ತೆ-ಆತಂಕದಲ್ಲಿ ಜನತೆ.

ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಂದ ಆಹಾರ ಕಿಟ್ ವಿತರಣೆ

July 23, 2020 by Yogaraj SK Leave a Comment

ಹಳಿಯಾಳ:- ಕೊರೊನಾ ಹೆಮ್ಮಾರಿಯ ಕಾಟದಿಂದ ಜನರು ಇನ್ನೂ ಸಂಕಷ್ಟದಲ್ಲಿದ್ದಾರೆ, ವಿವಿಧೆಡೆ ಕೆಲಸ ಮಾಡುವ ಕಾರ್ಮಿಕರ ಪರಿಸ್ಥಿತಿ ಇನ್ನೂ ಸರಿಯಾಗಿಲ್ಲ ಅವರಿಗೆ ಸರ್ಕಾರ ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದುಡಿಯುವ ಕಾರ್ಮಿಕರಿಗೆ ಅಗತ್ಯ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು. ಈ ಹಿಂದೆಯೂ ಲಾಕ್‌ಡೌನ್ ಸಮಯದಲ್ಲಿ ಕಿಟ್ ನೀಡಲಾಗಿತ್ತು ಇಂದು ಮತ್ತೊಮ್ಮೆ ಕಿಟ್ … [Read more...] about ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಂದ ಆಹಾರ ಕಿಟ್ ವಿತರಣೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,355 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar