ಹಳಿಯಾಳ:- ಹಳಿಯಾಳದ ಕೆ.ಎಲ್.ಎಸ್. ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ೨೦೧೯-೨೦ ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ೭೪.೦೧% ಫಲಿತಾಂಶ ದಾಖಲಿಸಿದೆ. ಒಟ್ಟೂ ೧೨೭ ಮಕ್ಕಳು ಪರೀಕ್ಷೆ ಬರೆದಿದ್ದು ೯೪ ಜನ ಉತ್ತೀರ್ಣರಾಗಿದ್ದಾರೆ.ವಿಜ್ಞಾನ ವಿಭಾಗ : ಅಂಜನಾ ಗುಂಡು ಕಾಕತ್ಕರ = ೯೩.೬೬% (೫೬೨/೬೦೦) ಕಾಲೇಜಿಗೆ ಪ್ರಥಮ.ಅಕಸಾ ನಾಶೀರ ಚಿಕ್ಕೋಡಿ =೯೨.೩೩% (೫೫೪/೬೦೦) ದ್ವೀತಿಯ.ವೈಷ್ಣವಿ ಸುರೇಶ ಅನ್ವೇಕರ-೯೦.೬೬% … [Read more...] about ಹಳಿಯಾಳದ ಕೆ.ಎಲ್.ಎಸ್. ಮಹಾವಿದ್ಯಾಲಯ 74.01% ಫಲಿತಾಂಶ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಗ್ರಾಮಾಂತರ ಭಾಗದಲ್ಲೂ ಬಾಲಕಿಯರದ್ದೇ ಮೇಲುಗೈ ಸಂಜನಾ, ಅಂಜನಾ ಹಾಗೂ ಸಂಗೀತಾ ತಾಲೂಕಿಗೆ ಪ್ರಥಮ
ಹಳಿಯಾಳ:- ೨೦೧೯-೨೦ನೇ ಸಾಲಿನ ದ್ವಿತಿಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಗ್ರಾಮಾಂತರ ಭಾಗದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯರು ಹಾಗೂ ಪಟ್ಟಣದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಹೀಗೆ ತಾಲೂಕಿನಲ್ಲೇ ಮತ್ತೊಮ್ಮೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.ತಾಲೂಕಾ ಮಟ್ಟದಲ್ಲಿ ಕಲಾ ವಿಭಾಗದಲ್ಲಿ ಮುರ್ಕವಾಡ ಪಿಯು ಕಾಲೇಜಿನ ಸಂಗೀತಾ ಗೌಡಾ 542(ಶೇ.91.33%) ತಾಲೂಕಿಗೆ ಪ್ರಥಮ.ವಾಣಿಜ್ಯ ವಿಭಾಗದಲ್ಲಿ ಮುರ್ಕವಾಡ ಗ್ರಾಮದ ಚೈತನ್ಯ ಪಿಯು ಮಹಾವಿದ್ಯಾಲಯದ … [Read more...] about ಗ್ರಾಮಾಂತರ ಭಾಗದಲ್ಲೂ ಬಾಲಕಿಯರದ್ದೇ ಮೇಲುಗೈ ಸಂಜನಾ, ಅಂಜನಾ ಹಾಗೂ ಸಂಗೀತಾ ತಾಲೂಕಿಗೆ ಪ್ರಥಮ
ಹಳಿಯಾಳಕ್ಕೆ ಅಮಂಗಳವಾರ ಒಂದೇ ದಿನ ೭ ಸೊಂಕಿತರು ಪತ್ತೆ -೬ ಪ್ರದೇಶ ಸೀಲ್ಡೌನ್, ೧೦೦ಕ್ಕೂ ಹೆಚ್ಚು ಜನರು ಹೋಂ ಕ್ವಾರಂಟೈನ್ಗೆ.
ಹಳಿಯಾಳ:- ಮಂಗಳವಾರ ಹಳಿಯಾಳ ಪಟ್ಟಣದಲ್ಲಿ ತಾಯಿ ಮತ್ತು ಮಗಳಿಗೆ, ಓರ್ವ ಕಂದಾಯ ಇಲಾಖೆ ಸರ್ವೆ ಅಧಿಕಾರಿಗೆ ಹಾಗೂ ಗ್ರಾಮಾಂತರ ಭಾಗದಲ್ಲಿ ೪ಜನ ಯುವಕರಿಗೆ ಒಟ್ಟೂ ೭ ಪ್ರಕರಣಗಳು ದೃಢಪಡುವ ಮೂಲಕ ಮಂಗಳವಾರ ಹಳಿಯಾಳಕ್ಕೆ ಅಮಂಗಳವಾಗಿದ್ದು ಕೊರೊನಾ ಸೊಂಕಿತರ ಸಂಖ್ಯೆ ೩೦ಕ್ಕೆ ಏರಿಕೆಯಾಗಿದ್ದರೇ ಒಂದೇ ದಿನ ೬ ಪ್ರದೇಶ ಸೀಲ್ಡೌನ್ ಆಗಿವೆ.ದೇಶಪಾಂಡೆ ನಗರ :- ಪಟ್ಟಣದ ದೇಶಪಾಂಡೆ ನಗರದಲ್ಲಿ ೪೨ ವರ್ಷ ವಯಸ್ಸಿನ ತಾಯಿ ಹಾಗೂ ೧೧ ವರ್ಷ ವಯಸ್ಸಿನ ಮಗಳಿಗೆ ಕೊರೊನಾ ದೃಢಪಟ್ಟಿದೆ. … [Read more...] about ಹಳಿಯಾಳಕ್ಕೆ ಅಮಂಗಳವಾರ ಒಂದೇ ದಿನ ೭ ಸೊಂಕಿತರು ಪತ್ತೆ -೬ ಪ್ರದೇಶ ಸೀಲ್ಡೌನ್, ೧೦೦ಕ್ಕೂ ಹೆಚ್ಚು ಜನರು ಹೋಂ ಕ್ವಾರಂಟೈನ್ಗೆ.
ಜನ ಮರಳೊ, ಜಾತ್ರೆ ಮರಳೋ ? ಕೊರೊನಾಕ್ಕೆ_ಹಳಿಯಾಳಿಗರ_ಡೊಂಟ್ ಕೇರ್. ಎರಡು ದಿನಗಳಿಂದ ಮಾರುಕಟ್ಟೆಫುಲ್ ರಶ್.
ಹಳಿಯಾಳ :- ಜನ_ಮರಳೊ ,ಜಾತ್ರೆ_ಮರುಳೋ?ವೇಗವಾಗಿ ಹಬ್ಬುತ್ತಿರುವ ಕೊರೊನಾ ಮಹಾಮಾರಿಯ ಈ ದಿನಗಳಲ್ಲಿ ಹಳಿಯಾಳದಲ್ಲಿ ಸೋಮವಾರ ಹಾಗೂ ಮಂಗಳವಾರ ಜನ_ಜಾತ್ರೆಯೇ_ಜಮಾವಣೆಯಾಗಿತ್ತುಕೊರೊನಾ_ಮಹಾಮಾರಿಗೆ_ಹಳಿಯಾಳಿಗರು ಡೊಂಟ್ #ಕೇರ್ ಮಾಡುತ್ತಿದ್ದಾರೆಯೇ ಎಂಬಂತೆ ಜನ ಸೇರಿದ್ದು ಕಂಡು ಬಂದಿತು.ಸೋಮವಾರ ಹಾಗೂ ಮಂಗಳವಾರ ಹಳಿಯಾಳದ ಪ್ರಮುಖ ಮಾರುಕಟ್ಟೆ ಪ್ರದೇಶ, ಮೀನು_ಮಾರುಕಟ್ಟೆ ರಸ್ತೆ, ಕಾರ್ಪೋರೇಷನ್ ಬ್ಯಾಂಕ್ ಎದುರಿನ ರಸ್ತೆ, ಬಸ್ ನಿಲ್ದಾಣ_ರಸ್ತೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ … [Read more...] about ಜನ ಮರಳೊ, ಜಾತ್ರೆ ಮರಳೋ ? ಕೊರೊನಾಕ್ಕೆ_ಹಳಿಯಾಳಿಗರ_ಡೊಂಟ್ ಕೇರ್. ಎರಡು ದಿನಗಳಿಂದ ಮಾರುಕಟ್ಟೆಫುಲ್ ರಶ್.
ಭಾಡಿಗೆ ತುಂಬಲು ಹಣವಿಲ್ಲ – ಮತ್ತೇ ನಷ್ಟ ಅನುಭವಿಸಲು ತಯಾರಿಲ್ಲ- ಸ್ವಯಂಪ್ರೇರಿತ ಲಾಕ್ಡೌನ್ ಸಾಧ್ಯವಿಲ್ಲ ಕೆಲವು ವ್ಯಾಪಾರಸ್ಥರು-ಸಂಘಟನೆಗಳ ಅಭಿಪ್ರಾಯ.
ಹಳಿಯಾಳ:- ಸ್ವಯಂಪ್ರೇರಿತವಾಗ ಮಾರುಕಟ್ಟೆ, ವ್ಯಾಪಾರ-ವಹಿವಾಟು ಬಂದ್ ಮಾಡಲು ನಿರ್ಧರಿಸಿದ್ದ ಹಳಿಯಾಳದ ವಿವಿಧ ಸಂಘಟನೆ ಹಾಗೂ ವ್ಯಾಪಾರಸ್ಥರಲ್ಲಿ ಸದ್ಯ ಕೆಲವರಲ್ಲಿ ಅಸಮಾಧಾನ ಹಾಗೂ ಅಪಸ್ವರದ ಮಾತುಗಳು ಕೇಳಿಬರುತ್ತಿವೆ. ಕೊರೊನಾ ಮಹಾಮಾರಿ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಕಟ್ಟಿಹಾಕಲು ಮತ್ತು ಸಾರ್ವಜನೀಕ ಜೀವ ರಕ್ಷಣೆ ಹಿತದೃಷ್ಟೀಯಿಂದ ದಿ.೧೦ ರಿಂದ ಮಧ್ಯಾಹ್ನ ೩ ಗಂಟೆಯಿ0ದ ಸ್ವಯಂಪ್ರೇರಿತವಾಗ ಬಂದ್ ಮಾಡಲು ನಿರ್ಧರಿಸಿದ್ದ ಹಲವಾರು … [Read more...] about ಭಾಡಿಗೆ ತುಂಬಲು ಹಣವಿಲ್ಲ – ಮತ್ತೇ ನಷ್ಟ ಅನುಭವಿಸಲು ತಯಾರಿಲ್ಲ- ಸ್ವಯಂಪ್ರೇರಿತ ಲಾಕ್ಡೌನ್ ಸಾಧ್ಯವಿಲ್ಲ ಕೆಲವು ವ್ಯಾಪಾರಸ್ಥರು-ಸಂಘಟನೆಗಳ ಅಭಿಪ್ರಾಯ.



