• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಧಾರವಾಡಕ್ಕೆ ಹೋಗಿ ಬಂದಿದ್ದ ಹಳಿಯಾಳದ ಬಸವಳ್ಳಿ ಗ್ರಾಮದ ವ್ಯಕ್ತಿಗೆ ಕೊರೊನಾ.

July 13, 2020 by Yogaraj SK 1 Comment

ಹಳಿಯಾಳ:- ಧಾರವಾಡಕ್ಕೆ ಚಿಕಿತ್ಸೆಗೆಂದು ತೆರಳಿದ್ದ ಹಳಿಯಾಳ ತಾಲೂಕಿನ ಬಸವಳ್ಳಿ ಗ್ರಾಮದ ೫೩ ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ಇರುವುದನ್ನು ಹೆಲ್ತ್ ಬುಲೆಟಿನ್ ದೃಢಪಡಿಸಿದೆ. ಶನಿವಾರವಷ್ಟೇ ಹುಣಸವಾಡ ಗ್ರಾಮದ ೩೫ ವರ್ಷದ ಮಹಿಳೆ ಧಾರವಾಡಕ್ಕೆ ಚಿಕಿತ್ಸೆಗೆ ತೆರಳಿದಾಗ ಕೊರೊನಾ ಪರೀಕ್ಷೆ ನಡೆಸಿದಾಗ ಸೊಂಕು ದೃಢಪಟ್ಟಿತ್ತು. ಮರುದಿನ ಅಂದರೇ ಭಾನುವಾರವೇ ತಾಲೂಕಿನ ಬಸವಳ್ಳಿ ಗ್ರಾಮದಲ್ಲೂ ಕೂಡ ಕೊರೊನಾ ಸೊಂಕು ತಗುಲಿರುವ ಮೂಲವೇ ಗೊತ್ತಿರದ ಪ್ರಕರಣ … [Read more...] about ಧಾರವಾಡಕ್ಕೆ ಹೋಗಿ ಬಂದಿದ್ದ ಹಳಿಯಾಳದ ಬಸವಳ್ಳಿ ಗ್ರಾಮದ ವ್ಯಕ್ತಿಗೆ ಕೊರೊನಾ.

ತಹಶಿಲ್ದಾರ್ ಹತ್ಯೆಗೈದವನಿಗೆ ಕಠಿಣ ಶೀಕ್ಷೆ ನೀಡಿ ಹಾಗೂ ಸರ್ಕಾರಿ ನೌಕರರಿಗೆ ರಕ್ಷಣೆ ಒದಗಿಸುವಂತೆ ಹಳಿಯಾಳ ಸರ್ಕಾರಿ ನೌಕರರ ಸಂಘ ಆಗ್ರಹ.

July 12, 2020 by Yogaraj SK Leave a Comment

ಹಳಿಯಾಳ :- ಕೊಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್ ಬಿಕೆ ಚಂದ್ರಮೌಳೇಶ್ವರ ಹತ್ಯೆಯನ್ನು ತೀವೃವಾಗಿ ಖಂಡಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಳಿಯಾಳ ಘಟಕದವರು ಕಠಿಣ ಕಾನೂನು ರೂಪಿಸಿ ಸರ್ಕಾರಿ, ನೌಕರರು ಮತ್ತು ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.ಶುಕ್ರವಾರ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಅವರು ಮುಖ್ಯಮಂತ್ರಿಗಳ ಹೆಸರಿನಲ್ಲಿದ್ದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ … [Read more...] about ತಹಶಿಲ್ದಾರ್ ಹತ್ಯೆಗೈದವನಿಗೆ ಕಠಿಣ ಶೀಕ್ಷೆ ನೀಡಿ ಹಾಗೂ ಸರ್ಕಾರಿ ನೌಕರರಿಗೆ ರಕ್ಷಣೆ ಒದಗಿಸುವಂತೆ ಹಳಿಯಾಳ ಸರ್ಕಾರಿ ನೌಕರರ ಸಂಘ ಆಗ್ರಹ.

ಹಳಿಯಾಳದ ಹುಣಸವಾಡ ಗ್ರಾಮದ ಮಹಿಳೆಯಲ್ಲಿ ಕೊರೊನಾ ಪತ್ತೆ- ಸೊಂಕಿನ ಮೂಲವೇ ಗೊತ್ತಿಲ್ಲ ? ಹುಣಸವಾಡದ ಹರಿಜನ ಓಣಿ ಸೀಲ್‌ಡೌನ್.

July 12, 2020 by Yogaraj SK Leave a Comment

ಹಳಿಯಾಳ:- ಧಾರವಾಡಕ್ಕೆ ಚಿಕಿತ್ಸೆಗೆಂದು ತೆರಳಿದ್ದ ಹಳಿಯಾಳ ತಾಲೂಕಿನ ಹುಣಸವಾಡ ಗ್ರಾಮದ ೩೫ ವರ್ಷದ ಮಹಿಳೆಯಲ್ಲಿ ಕೊರೊನಾ ಸೊಂಕು ದೃಢಪಟ್ಟಿರುವುದನ್ನು ಧಾರವಾಡದ ಹೆಲ್ತ್ ಬುಲೆಟಿನ್‌ನಲ್ಲಿ ದೃಢಪಡಿಸಲಾಗಿದೆ.ಶನಿವಾರ ಧಾರವಾಡದ ಜಿಲ್ಲಾಡಳಿತದಿಂದ ಬಂದ ಮಾಹಿತಿ ಮೆರೆಗೆ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ನೇತೃತ್ವದಲ್ಲಿ ತಾಲೂಕಾಧಿಕಾರಿಗಳು ಹುಣಸವಾಡ ಗ್ರಾಮಕ್ಕೆ ತೆರಳಿ ಸಂಪೂರ್ಣ ಸುರಕ್ಷಾ ಕ್ರಮಗಳೊಂದಿಗೆ ಸೊಂಕಿತ ಮಹಿಳೆಯನ್ನು ಹಳಿಯಾಳ ತಾಲೂಕಾ ಆಸ್ಪತ್ರೆಯ … [Read more...] about ಹಳಿಯಾಳದ ಹುಣಸವಾಡ ಗ್ರಾಮದ ಮಹಿಳೆಯಲ್ಲಿ ಕೊರೊನಾ ಪತ್ತೆ- ಸೊಂಕಿನ ಮೂಲವೇ ಗೊತ್ತಿಲ್ಲ ? ಹುಣಸವಾಡದ ಹರಿಜನ ಓಣಿ ಸೀಲ್‌ಡೌನ್.

ಮಧ್ಯಾಹ್ನ 3 ಗಂಟೆಯಿಂದ ಹಳಿಯಾಳದಲ್ಲೂ ಸ್ವಯಂಪ್ರೇರಿತ ಬಂದ್(ಲಾಕ್ ಡೌನ್) ಇಂದಿನಿಂದಲೇ_ಜಾರಿ- 15 ದಿನಗಳವರೆಗೆ ಬಂದ್.

July 10, 2020 by Yogaraj SK Leave a Comment

ಹಳಿಯಾಳ :- ಕೋರೊನಾ ಮಹಾಮಾರಿ ವೈರಸ್ ಉಲ್ಬಣಗೊಳ್ಳುತ್ತಿರುವ ಕಾರಣ ಸಾರ್ವಜನೀಕರ ಜೀವ ರಕ್ಷಣೆ ಹಾಗೂ ವೈರಸ್ ನಿಯಂತ್ರಣಕ್ಕೆ ಹಳಿಯಾಳದ ಎಲ್ಲ_ವ್ಯಾಪಾರಸ್ಥರು, ಸಂಘ_ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಮಧ್ಯಾಹ್ನ 3 ಗಂಟೆಯ ಬಳಿಕ ಬಂದ್ (ಲಾಕ್ ಡೌನ್) ಮಾಡುವ_ತೀರ್ಮಾನ ತಾಲೂಕಾಡಳಿತ ಮುಂದೆ ಕೈಗೊಂಡಿದ್ದು ಇಂದಿನಿಂದಲೇ_ಇದು_ಜಾರಿಯಾಗಲಿದೆ.ಗುರುವಾರ ಇಲ್ಲಿಯ ಮಿನಿ_ವಿಧಾನಸೌಧದ ತಹಶಿಲ್ದಾರ್ ಕಚೇರಿಯಲ್ಲಿ_ನಡೆದ_ಸಭೆಯಲ್ಲಿ ತಹಶೀಲ್ದಾರ್ ವಿದ್ಯಾಧರ ಗುಳಗುಳೆ, ಪುರಸಭೆ … [Read more...] about ಮಧ್ಯಾಹ್ನ 3 ಗಂಟೆಯಿಂದ ಹಳಿಯಾಳದಲ್ಲೂ ಸ್ವಯಂಪ್ರೇರಿತ ಬಂದ್(ಲಾಕ್ ಡೌನ್) ಇಂದಿನಿಂದಲೇ_ಜಾರಿ- 15 ದಿನಗಳವರೆಗೆ ಬಂದ್.

ಹಳಿಯಾಳಕ್ಕೆ ಮತ್ತೊಂದು ಕೊರೊನಾ ಪಾಸಿಟಿವ್ ?- ಗೋವಾದಿಂದ ಮರಳಿದ್ದ ಕರ್ಲಕಟ್ಟಾ ಗ್ರಾಮದ 60ವರ್ಷದ ವೃದ್ದೆಗೂ ತಾಕಿದ ಸೊಂಕು ?.

July 9, 2020 by Yogaraj SK Leave a Comment

ಹಳಿಯಾಳ :- ಪಕ್ಕದ ಗೋವಾ_ರಾಜ್ಯದಿಂದ_ಕಳೆದ 14_ದಿನಗಳ_ಹಿಂದೆ_ಹಳಿಯಾಳಕ್ಕೆ ಬಂದಿದ್ದ 60 ವರ್ಷದ ವೃದ್ದೆಯ ಕೊವಿಡ್-19 ಪರೀಕ್ಷಾ ವರದಿ ಗುರುವಾರ ಬಂದಿದ್ದು ಅಜ್ಜಿಯಲ್ಲಿ ಕೋರೊನಾ ಸೊಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ತಾಲೂಕಿನ ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿರುವ ಕರ್ಲಕಟ್ಟಾ_ಗ್ರಾಮದ_ಲಕ್ಷ್ಮೀ_ಗಲ್ಲಿ ರಹವಾಸಿಯಾಗಿರುವ ವೃದ್ದೆ ಗೋವಾದಲ್ಲಿರುವ ತನ್ನ ಮಗನ_ಬಳಿ ಇದ್ದು ಕಳೆದ 14 ದಿನಗಳ‌ ಹಿಂದೆ ಸ್ವಗ್ರಾಮಕ್ಕೆ ಆಗಮಿಸಿದಾಗ … [Read more...] about ಹಳಿಯಾಳಕ್ಕೆ ಮತ್ತೊಂದು ಕೊರೊನಾ ಪಾಸಿಟಿವ್ ?- ಗೋವಾದಿಂದ ಮರಳಿದ್ದ ಕರ್ಲಕಟ್ಟಾ ಗ್ರಾಮದ 60ವರ್ಷದ ವೃದ್ದೆಗೂ ತಾಕಿದ ಸೊಂಕು ?.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,356 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar