• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಬದುಕಿ_ಬಾಳಬೇಕಾದ_ಬಾಲಕಿ_ಬಾರದ_ಲೋಕಕ್ಕೆ. ಕೊನೆಗೂ_ಬದುಕಿಸಲಾಗಲಿಲ್ಲ_ಕಂದ- #ಕ್ಷಮೀಸು.

May 23, 2020 by Yogaraj SK Leave a Comment

ಹಳಿಯಾಳ :- ದಯಮಾಡಿ ಕ್ಷಮಿಸು ಮಗುವೇ ನಿನ್ನನ್ನು ಬದುಕಿಸಲಾಗಲಿಲ್ಲ, ಬದುಕಿ ಬಾಳಬೇಕಾದ ನೀನು ಇಷ್ಟು ಬೇಗ ಬದುಕನ್ನೇ ಮುಗಿಸುತ್ತಿಯಾ ಎಂದು ಅಂದುಕೊಂಡಿರಲಿಲ್ಲ ಕ್ಷಮಿಸು ಮಗುವೇ.. #ಮನಿಷಾ. ಹೌದು ಓದುಗರೇ ಶಾಲಾ ಜೀವನಕ್ಕೆ ಕಾಲಿಟ್ಟು ಈಗ ಹೊರಗಿನ ಪ್ರಪಂಚ ನೋಡುತ್ತಿದ್ದ ಮುಗ್ದ ಬಾಲಕಿ ತಡವಾಗಿ ಕಾಣಿಸಿಕೊಂಡ‌ #ಕಿಡ್ನಿವೈಫಲ್ಯದಿಂದ #ಶುಕ್ರವಾರರಾತ್ರಿಉಸಿರುಚೆಲ್ಲಿರುವ #ಹೃದಯವಿದ್ರಾವಕಘಟನೆ ಇದು. #ಕಳೆದನಾಲ್ಕೂದಿನಗಳಹಿಂದೆಯಷ್ಟೇ #A- #ನೆಗೆಟಿವ್ ಬ್ಲಡ್‌ #ರಕ್ತದ … [Read more...] about ಬದುಕಿ_ಬಾಳಬೇಕಾದ_ಬಾಲಕಿ_ಬಾರದ_ಲೋಕಕ್ಕೆ. ಕೊನೆಗೂ_ಬದುಕಿಸಲಾಗಲಿಲ್ಲ_ಕಂದ- #ಕ್ಷಮೀಸು.

ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಕಾಣಿಸಿಕೊಳ್ಳುತ್ತಿದೆ ಕೊರೊನಾ #ಇಂದು_4_ಹೊಸ_ಸೊಂಕಿತರ_ಪತ್ತೆ.

May 19, 2020 by Yogaraj SK Leave a Comment

#ಹಳಿಯಾಳ_ದಾಂಡೇಲಿ :- ಉತ್ತರ ಕನ್ನಡ ಜಿಲ್ಲೆಯ#ಯಲ್ಲಾಪುರ, #ದಾಂಡೇಲಿ, #ಹೊನ್ನಾವರ ಹಾಗೂ #ಜೊಯಿಡಾದಲ್ಲಿ ತಲಾ ಒಂದೊಂದು ಕೊವಿಡ್-19 ಕೇಸ್ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಸೊಂಕಿತರ ಸಂಖ್ಯೆ 45 ಕ್ಕೆ ಏರಿಕೆಯಾಗಿದೆ.ಓರ್ವ ಯುವಕ ಹಾಗೂ ಮೂವರು ಮಹಿಳೆಯರಲ್ಲಿಕೊರೋನಾ ಸೊಂಕು ಕಾಣಿಸಿಕೊಂಡಿದೆ.ಸದ್ಯ ಉತ್ತರ ಕನ್ನಡದಲ್ಲಿ 56 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 11 ಜನ ಗುಣಮುಖರಾಗಿ ಮನೆ ಸೇರಿದ್ದಾರೆ.ಯಲ್ಲಾಪುರ, … [Read more...] about ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಕಾಣಿಸಿಕೊಳ್ಳುತ್ತಿದೆ ಕೊರೊನಾ #ಇಂದು_4_ಹೊಸ_ಸೊಂಕಿತರ_ಪತ್ತೆ.

#ದಾಂಡೇಲಿಗೆ_ಕಾಲಿಟ್ಟ_ಕೊರೊನಾ ಮಹಾಮಾರಿ .?? ಸೊಂಕಿತನ #ಟ್ರಾವೇಲ್_ಹಿಸ್ಟರಿಗೆ_ಬೆಚ್ಚಿಬಿಳಲಿದೆ #ಹಳಿಯಾಳ_ದಾಂಡೇಲಿ‌ ?

May 19, 2020 by Yogaraj SK Leave a Comment

ಹಳಿಯಾಳ/ದಾಂಡೇಲಿ :- ಭಟ್ಕಳಕ್ಕೆ ಸೀಮಿತವಾಗಿದ್ದ ಕೊರೊನಾ ಮಹಾಮಾರಿ ಜಿಲ್ಲೆಯ ಇತರ ತಾಲೂಕುಗಳಿಗೂ ಲಗ್ಗೆ ಇಡಲು ಆರಂಭಿಸಿದ್ದು ಈಗ #ದಾಂಡೇಲಿಯ_ಓರ್ವ_ಚಾಲಕನಲ್ಲಿ ಕೊರೊನಾ ಸೊಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದ್ದು, ಆರೊಗ್ಯ ಇಲಾಖೆಯ #ಮಧ್ಯಾಹ್ನದ_ಬುಲೆಟಿನ್ ನಲ್ಲಿ ಈ ಬಗ್ಗೆ #ಖಚಿತ_ಪಡಬೇಕಿದೆ.‌ಈ ಚಾಲಕನ ಟ್ರಾವೇಲ್‌ ಹಿಸ್ಟರಿ ಕೆಳಿದರೇ ಹಳಿಯಾಳ- ದಾಂಡೇಲಿ ಜನರೇ ಬೆಚ್ಚಿಬಿಳಲಿದ್ದಾರೆ. ಲಾರಿ ಚಾಲಕ ಗುಜರಾತ್ ಗೆ ತೆರಳಿದ್ದ ಈತ … [Read more...] about #ದಾಂಡೇಲಿಗೆ_ಕಾಲಿಟ್ಟ_ಕೊರೊನಾ ಮಹಾಮಾರಿ .?? ಸೊಂಕಿತನ #ಟ್ರಾವೇಲ್_ಹಿಸ್ಟರಿಗೆ_ಬೆಚ್ಚಿಬಿಳಲಿದೆ #ಹಳಿಯಾಳ_ದಾಂಡೇಲಿ‌ ?

ಕಾರ್ಮಿಕರಿಗೆ ಆಹಾರ ನೀಡಿ, ಹುಬ್ಬಳ್ಳಿಯವರೆಗೆ ತೆರಳಲು ಸಹಾಯ ಮಾಡಿದ #ಹಳಿಯಾಳದ_ವಿಆರ್ #ಡಿಎಮ್ #ಟ್ರಸ್ಟ್.

May 14, 2020 by Yogaraj SK Leave a Comment

ಹಳಿಯಾಳ :- ಹಳಿಯಾಳ ಹಾಗೂ ದಾಂಡೇಲಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ರಾಜಸ್ಥಾನದ ವಿವಿಧ ಸ್ತರದ ಕಾರ್ಮಿಕರು ಕೋರೋನಾ ಲಾಕ್-ಡೌನಿಂದಾಗಿ ವ್ಯಾಪಾರ ವಹಿವಾಟಿಲ್ಲದೇ ಸಾಕಷ್ಟು ಸಮಸ್ಯೆ ಅನುಭವಿಸುತ್ತಿರು ಕಾರಣ ಇಂದು ಅವರಿಗೆ‌ ಹಳಿಯಾಳದ ವಿಆರ್ ಡಿಎಮ್ ಟ್ರಸ್ಟ್ ನಿಂದ ಅವರ ಊರುಗಳಿಗೆ ತೆರಳಲು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ವರೆಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು‌.ವ್ಯಾಪಾರಸ್ಥರು ಹಾಗೂ ಪಾನಿಪುರಿ ಹಾಗೂ ಇತರೇ ಅಂಗಡಿಗಳನ್ನು ಇಟ್ಟುಕೊಂಡವರು ಬಹಳ ದಿನಗಳಿಂದ … [Read more...] about ಕಾರ್ಮಿಕರಿಗೆ ಆಹಾರ ನೀಡಿ, ಹುಬ್ಬಳ್ಳಿಯವರೆಗೆ ತೆರಳಲು ಸಹಾಯ ಮಾಡಿದ #ಹಳಿಯಾಳದ_ವಿಆರ್ #ಡಿಎಮ್ #ಟ್ರಸ್ಟ್.

ಕೊರೊನಾ ನಿಯಂತ್ರಿಸುವಲ್ಲಿ ಮಾಧ್ಯಮದ ಸಹಕಾರ ಅಭಿನಂದನಾರ್ಹ – ಎಸ್ಪಿ ಶಿವಪ್ರಕಾಶ್ ದೇವರಾಜ್.

April 23, 2020 by Yogaraj SK Leave a Comment

SP press meet

ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ನಿಯಂತ್ರಿಸುವಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಮುದ್ರಣ ಹಾಗೂ ದೃಶ್ಯ ಮಾಧ್ಯಮದವರು ಉತ್ತಮ ಸಹಕಾರ ನೀಡಿದ್ದಾರೆಂದು ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್ ಅವರು ಮುಕ್ತ ಕಂಠದಿಂದ ಶ್ಲಾಘೀಸಿದರು. ಪಟ್ಟಣಕ್ಕೆ ಭೇಟಿ ನೀಡಿದ ಅವರು ತಾಲೂಕಿನ ಚೆಕ್‍ಪೊಸ್ಟ್‍ಗಳಿಗೆ ಭೇಟಿ ನೀಡಿ ಹಳಿಯಾಳದಲ್ಲಿ ಕೊವಿಡ್-19 ನಿಯಂತ್ರಿಸುವಲ್ಲಿ ಪೋಲಿಸ್ ಇಲಾಖೆ ಹಾಗೂ ತಾಲೂಕಾಡಳಿತ ಕೈಗೊಂಡಿರುವ … [Read more...] about ಕೊರೊನಾ ನಿಯಂತ್ರಿಸುವಲ್ಲಿ ಮಾಧ್ಯಮದ ಸಹಕಾರ ಅಭಿನಂದನಾರ್ಹ – ಎಸ್ಪಿ ಶಿವಪ್ರಕಾಶ್ ದೇವರಾಜ್.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,357 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar