ಹಳಿಯಾಳ:- ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಕಳೆದ ಮಾರ್ಚ ತಿಂಗಳಿನಲ್ಲಿ ನಡೆದ ಅವಿವಾಹಿತ ಗರ್ಭೀಣಿ ಯುವತಿಯೊರ್ವಳು ಸಾವಿಗಿಡಾದ ವಿಚಿತ್ರ ಮತ್ತು ಅಪರೂಪದ ಅಪರಾಧ ಪ್ರಕರಣವೊಂದಕ್ಕೆ ಹೊಸ ತಿರುವು ದೊರೆತಿದ್ದು ಆಕೆಯ ಪ್ರೇಮಿ ಈಗ ಅಂದರ್ ಆಗಿದ್ದಾನೆ. ಮಾರ್ಚ ತಿಂಗಳ 9 ರಂದು ನಡೆದ ಘಟನೆ ಇದಾಗಿದ್ದು ಬೆಳವಟಗಿಯ ಅವಿವಾಹಿತ ಶಾಹಿಸ್ ಗರ್ಭೀಣಿ ಯುವತಿಯೊರ್ವಳು ಚಹಾ ಮಾಡುವಾಗ ಆಕಸ್ಮಿಕವಾಗಿ ಆಕೆಯ ಬಟ್ಟೆಗೆ ಬೆಂಕಿ ತಗುಲಿ ತೀವೃವಾಗಿ ಸುಟ್ಟ ಗಾಯಗಳೊಂದಿಗೆ ಒಂದು ವಾರಗಳ ಕಾಲ … [Read more...] about ಹಳಿಯಾಳದ ಬೆಳವಟಗಿ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಪ್ರೇಮಿ ಅಂದರ್.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದ ರೈತರಿಗೆ ಉಚಿತ ತರಕಾರಿ ಬೀಜ ವಿತರಣೆ.
ಹಳಿಯಾಳ:- ಸ್ಥಳೀಯ ಶಾಸಕ ಆರ್.ವಿ.ದೇಶಪಾಂಡೆ ಅವರ ಪ್ರಯತ್ನದಿಂದ ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿಯಿಂದ ಉಚಿತವಾಗಿ ನೀಡಲಾದ ತರಕಾರಿ ಬೀಜಗಳನ್ನು ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ವಿತರಿಸಿದರು. ಈ ಕುರಿತು ಮಾತನಾಡಿದ ಘೋಟ್ನೇಕರ ಅವರು ಕೊರೊನಾ ಮಹಾಮಾರಿ ಹಿನ್ನೆಲೆ ರೈತಾಪಿ ವರ್ಗದ, ಬಡವರು, ವ್ಯಾಪಾರಸ್ಥರು, ಕೂಲಿಕಾರರು, ಸಣ್ಣ ರೈತರು, ಉದ್ಯಮಗಳ ಮಾಲಿಕರು ತುಂಬಾ ತೊಂದರೆಯಲ್ಲಿದ್ದು ಇದನ್ನು … [Read more...] about ಹಳಿಯಾಳದ ರೈತರಿಗೆ ಉಚಿತ ತರಕಾರಿ ಬೀಜ ವಿತರಣೆ.
#ಹಳಿಯಾಳದಲ್ಲಿ #ಸಿಡಿಲು-#ಗುಡುಗಿನ #ಆರ್ಭಟ
ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಶೆಟ್ಟಿಗಲ್ಲಿಯಲ್ಲಿ ಸಿಡಿಲಿನ ಹೊಡೆತಕ್ಕೆ #ತೆಂಗಿನ ಮರ ಹಾಗೂ ಅದರ ತಳದಲ್ಲಿದ್ದ ಇನ್ನೊಂದು ಮರಕ್ಕೆ ಬೆಂಕಿ ತಗುಲಿ ಧಗದಗಿಸಿದವು.ತಕ್ಷಣ ಹಳಿಯಾಳ ಅಗ್ನಿ ಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.ಇನ್ನೂ ಸಿಡಿಲಿನ ಹೊಡೆತಕ್ಕೆ ಮೂರ್ನಾಲ್ಕೂ ಮನೆಗಳ ವಿದ್ಯುತ್ ಜೊಡಣೆ ಸುಟ್ಟು ಹಾನಿಯಾಗಿದೆ.ಸ್ಥಳಕ್ಕೆ ಹಳಿಯಾಳ ಪಿಎಸ್ ಐ ರಾಜಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. … [Read more...] about #ಹಳಿಯಾಳದಲ್ಲಿ #ಸಿಡಿಲು-#ಗುಡುಗಿನ #ಆರ್ಭಟ
ಹಳಿಯಾಳದ ಬೆಳವಟಗಿ ಭಿಕರ ಕೊಲೆ ಪ್ರಕರಣದ ಆರೋಪಿ ಬಂಧನ ಮೂರು ದಿನದಲ್ಲೇ ಆರೋಪಿ ಹೆಡೆಮುರಿ ಕಟ್ಟಿದ ಪೋಲಿಸರು.
ಹಳಿಯಾಳ:- ರುಂಡ-ಮುಂಡ ಬೇರ್ಪಡಿಸಿ ಯುವಕನೊರ್ವನನ್ನು ಕೊಲೆಗೈದ ಆರೋಪಿಯನ್ನು ಕೇವಲ ನಾಲ್ಕೂ ದಿನಗಳಲ್ಲಿ ಪತ್ತೆ ಹಚ್ಚುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದು, ಹೆಣ್ಣಿಗಾಗಿ ಕೊಲೆ ಮಾಡಿರುವುದು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ಪೋಲಿಸರು ತಿಳಿಸಿದ್ದಾರೆ. ಈ ಕುರಿತು ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ದಾಂಡೇಲಿ ಡಿವೈಎಸ್ಪಿ ಮೋಹನಪ್ರಸಾತ ಅವರು ಬೆಳವಟಗಿಯ 31 ವರ್ಷದ ಯುವಕ ನಾಗರಾಜ ಕೊಳದಾರನನ್ನು ದಿ.4 ರಂದು ಬೆಳವಟಗಿ ಗ್ರಾಮ ಸಮೀಪದ … [Read more...] about ಹಳಿಯಾಳದ ಬೆಳವಟಗಿ ಭಿಕರ ಕೊಲೆ ಪ್ರಕರಣದ ಆರೋಪಿ ಬಂಧನ ಮೂರು ದಿನದಲ್ಲೇ ಆರೋಪಿ ಹೆಡೆಮುರಿ ಕಟ್ಟಿದ ಪೋಲಿಸರು.
ನವೀಲು ಮಾಂಸ ಸಾಗಾಟ ಅರಣ್ಯ ಇಲಾಖೆ ದಾಳಿ – ಆರೋಪಿಗಳು ಪರಾರಿ
ಹಳಿಯಾಳ:- ನವೀಲನ್ನು ಕೊಂದು ಮಾಂಸ ಸಾಗಿಸುತ್ತಿದ್ದವರ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕೃತ್ಯಕ್ಕೆ ಬಳಸಿದ ಬೈಕ್, ಸಲಕರಣೆಗಳು ಹಾಗೂ ಮಾಂಸವನ್ನು ವಶಕ್ಕೆ ಪಡೆದಿದ್ದು ಪರಾರಿಯಾಗಿರುವ ಇಬ್ಬರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಾಂಬ್ರಾಣಿ ವಲಯದ ಚಿನಗಿನಕೊಪ್ಪ ಗ್ರಾಮದ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ನವಿಲನ್ನು ಕೊಂದು ಚರ್ಮವನ್ನು ಬೇರ್ಪಡಿಸಿ ಮಾಂಸವನ್ನು ಮೊಟರ ಸೈಕಲನಲ್ಲಿ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಲಾಗಿದ್ದು … [Read more...] about ನವೀಲು ಮಾಂಸ ಸಾಗಾಟ ಅರಣ್ಯ ಇಲಾಖೆ ದಾಳಿ – ಆರೋಪಿಗಳು ಪರಾರಿ



