ಹಳಿಯಾಳ:- ಲಾಕ್ಡೌನ್ ಆದೇಶ ಜಾರಿಯಾದ ದಿನದಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿದ್ದ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರು ಇಂದು ಹಳಿಯಾಳಕ್ಕೆ ಆಗಮಿಸಿ ತಾಲೂಕಾಡಳಿತ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಬೆಂಗಳೂರಿನಿಂದ ನೇರವಾಗಿ ಪತ್ನಿ ಸಮೇತ ಹಳಿಯಾಳ ತಾಲೂಕಾ ಆಸ್ಪತ್ರೆಗೆ ಆಗಮಿಸಿದ ಅವರು ಕೋವಿಡ್-19 ತಪಾಸಣಾ ಕೇಂದ್ರದಲ್ಲಿ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು. ಅವರ ಗನ್ಮ್ಯಾನ್ ಹಾಗೂ ಚಾಲಕನನ್ನು ತಪಾಸಣೆಗೆ ಒಳಪಡಿಸಲಾಯಿತು. ಬಳಿಕ ಮಿನಿ … [Read more...] about ಕೋವಿಡ್- 19 ಹಿನ್ನೆಲೆ ಜಾತಿ,ಧರ್ಮ ಭೆದ ಮರೆತು ಕೆಲಸ ಮಾಡಿ – ದೇಶಪಾಂಡೆ ಸಲಹೆ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದ ಬೆಳವಟಗಿಯಲ್ಲಿ ರುಂಡ- ಮುಂಡ ಬೇರ್ಪಡಿಸಿ ಯುವಕನ ಕೊಲೆ.
ಹಳಿಯಾಳ:- ರುಂಡ-ಮುಂಡ ಬೇರ್ಪಡಿಸಿ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಹೃದ್ರವಿದ್ರಾವಕ ದುರ್ಘಟನೆ ತಾಲೂಕಿನ ಬೆಳವಟಗಿ ಗ್ರಾಮ ಸಮೀಪ ನಡೆದಿದ್ದು ಕಳೆದ 3 ದಿನಗಳ ಹಿಂದೆ ಕೊಲೆ ನಡೆದಿದೆ ಎನ್ನಲಾಗಿದ್ದು ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಲೆಯಾದ ದುರ್ದೈವಿಯನ್ನು ನಾಗರಾಜ ಚೆನ್ನಪ್ಪಾ ಕೊಳದಾರ(31) ಎಂದು ಗುರುತಿಸಲಾಗಿದೆ. ಕಳೆದ ಶನಿವಾರದಿಂದ ಇತ ನಾಪತ್ತೆಯಾಗಿದ್ದು ಅಂದಿನಿಂದ ಆತನಿಗಾಗಿ ಕುಟುಂಬದವರು ಹುಡುಕಾಟದಲ್ಲಿದ್ದರು ಮಂಗಳವಾರ … [Read more...] about ಹಳಿಯಾಳದ ಬೆಳವಟಗಿಯಲ್ಲಿ ರುಂಡ- ಮುಂಡ ಬೇರ್ಪಡಿಸಿ ಯುವಕನ ಕೊಲೆ.
ಜನರ #ಅನವಶ್ಯಕ #ಓಡಾಟಕ್ಕೆ #ಬ್ರೇಕ್ ಹಳಿಯಾದ ಪಟ್ಟಣದಲ್ಲಿ #ನಾಕಾಬಂದಿ.
#ಹಳಿಯಾಳ :- ದಿನಂಪ್ರತಿ ಅನಾವಶ್ಯಕವಾಗಿ ಓಡಾಡುತ್ತಿರುವವರನ್ನು ತಡೆಯಲು ಹಳಿಯಾಳ ಪೋಲಿಸರು ಪಟ್ಟಣದ ಅಂಚಿನ ಪ್ರಮುಖ ರಸ್ತೆಗಳಲ್ಲಿ ಬುಧವಾರ ರಾತ್ರಿ ನಾಕಾಬಂದಿ ಮಾಡಿದರು.ಹಳಿಯಾಳ- ಧಾರವಾಡ ರಸ್ತೆಯ ಲಕ್ಷ್ಮಣ ಪ್ಯಾಲೇಸ್ ಹೊಟೆಲ್ ಸಮೀಪ, ಹಳಿಯಾಳ-ದಾಂಡೇಲಿ- ಯಲ್ಲಾಪುರ ರಸ್ತೆಯ ರುಡಸೆಟ್ ಸಮೀಪ, ಪಟ್ಟಣದ ಕಿಲ್ಲಾ ಪ್ರದೇಶ ಸರ್ಕಲ್, ಅಳ್ನಾವರ ರಸ್ತೆಯ ಹೊರಗಿನ ಗುತ್ತಿಗೇರಿ ಕೆರೆ ಸಮೀಪ ರಸ್ತೆ, ಪೋಲಿಸ್ ಠಾಣೆ ಪಕ್ಕದ ರಸ್ತೆಯ ದೇಶಪಾಂಡೆ ಆಶ್ರಯ ಬಡಾವಣೆ ಸಮೀಪ ಹೀಗೆ … [Read more...] about ಜನರ #ಅನವಶ್ಯಕ #ಓಡಾಟಕ್ಕೆ #ಬ್ರೇಕ್ ಹಳಿಯಾದ ಪಟ್ಟಣದಲ್ಲಿ #ನಾಕಾಬಂದಿ.
ರಿಕ್ಷಾ ಚಾಲಕರಿಗೆ ಶಾಸಕ ಆರ್ವಿಡಿ ಆರ್ಥಿಕ ಸಹಾಯ
ಹಳಿಯಾಳ ; ಕೋವಿಡ್ -19 ವೈರಸ್ನಿಂದ ದೇಶವೆ ಲಾಕ್ಡೌನ್ ಆಗಿದ್ದು ಬಡವರು, ಕೂಲಿಕಾರರು, ದಿನಗೂಲಿಗಳು ರಿಕ್ಷಾ ಚಾಲಕರು ತೀರಾ ಸಂಕಷ್ಟಕ್ಕೆ ಸಿಲುಕಿದ್ದು ಹಳಿಯಾಳ ಪಟ್ಟಣದಲ್ಲಿ ರಿಕ್ಷಾ ಚಾಲಕರಿಗೆ ಶಾಸಕ ಆರ್ವಿ ದೇಶಪಾಂಡೆರವರು ಅಲ್ಪ ಪ್ರಮಾಣದ ಆರ್ಥಿಕ ಸಹಾಯ ಮಾಡಿದ್ದಾರೆ. ಪಟ್ಟಣದ ಒಟ್ಟು 49 ರಿಕ್ಷಾದವರಿಗೆ ತಲಾ 1 ಸಾವಿರ ರೂ ಮೊತ್ತವನ್ನು ನಗದು ರೂಪದಲ್ಲಿ ನೀಡಿದ್ದಾರೆ. ಶ್ರೀ ರಾಮನವಮಿಯ ದಿನವಾದ ಗುರುವಾರ ಆಯಾ ರಿಕ್ಷಾದವರ ಪ್ರದೇಶಗಳಿಗೆ ತೆರಳಿ ಬ್ಲಾಕ್ … [Read more...] about ರಿಕ್ಷಾ ಚಾಲಕರಿಗೆ ಶಾಸಕ ಆರ್ವಿಡಿ ಆರ್ಥಿಕ ಸಹಾಯ
ಎಪಿಎಂಸಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಹಾಯ ನಿಧಿ
ಹಳಿಯಾಳ ; ಕೋವಿಡ್-19 ಹಿನ್ನೆಲೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಳಿಯಾಳ ಇವರ ವತಿಯಿಂದ 50 ಸಾವಿರ ರೂ.ಗಳ ಸಹಾಯಧನದ ಚೆಕ್ ಅನ್ನು ಶುಕ್ರವಾರ ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಶ್ರೀಕಾಂತ ಘೋಟ್ನೇಕರ ಅವರು ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಹಸ್ತಾಂತರಿಸಿದರು. ಮುಂದೆ ಮತ್ತೇ ಸಾಧ್ಯವಾದರೇ ಇನ್ನೂ ಹೆಚ್ಚಿನ ಸಹಾಯ ಮಾಡಲು ಯೋಚಿಸಲಾಗುವುದು ಎಂದು ಶ್ರೀನಿವಾಸ ಅವರು ಹೇಳಿದ್ದಾರೆ. … [Read more...] about ಎಪಿಎಂಸಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಹಾಯ ನಿಧಿ




