• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಶಾರ್ಟ್ ಸಕ್ರ್ಯೂಟ್‍ನಿಂದ ಬೇಕರಿಗೆ ಬೆಂಕಿ: ಹಾನಿ

April 5, 2020 by Yogaraj SK Leave a Comment

ಹಳಿಯಾಳ; ತಾಲೂಕಿನ ಮರ್ಕವಾಡ ಗ್ರಾಮದಲ್ಲಿ ಶುಕ್ರವಾರ ಮಧು ಕೆ. ಆರ್.ರವರ ಮಾಲೀಕತ್ವದ ಎಸ್‍ಎಲ್‍ಜೆ ಅಯ್ಯಂಗಾರ್ ಬೇಕರಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ಹಾನಿಯಾಗಿದೆ. ಬೆಳಿಗ್ಗೆ ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಬೆಂಕಿ ಬಿದ್ದು 1 ಟಿವಿ, 2 ಫ್ರಿಜ್, ಗ್ಯಾಸ್ ಸಿಲಿಂಡರ್, ಬೇಕರಿ ಉತ್ಪನ್ನಗಳನ್ನು ತಯಾರಿಸುವ ಯಂತ್ರೋಪಕರಣಗಳು ಹಾಗೂ ಬೇಕರಿ ಉತ್ಪನ್ನಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯರು ಹಾಗೂ ಹಳಿಯಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ … [Read more...] about ಶಾರ್ಟ್ ಸಕ್ರ್ಯೂಟ್‍ನಿಂದ ಬೇಕರಿಗೆ ಬೆಂಕಿ: ಹಾನಿ

ವಿ ಕೇರ್ ಫಾರ್ ಯು ಕೋವಿಡ್-19 ತಂಡದಿಂದ ಆಹಾರ ಸಾಮಗ್ರಿ ಕಿಟ್ ವಿತರಣೆ

April 5, 2020 by Yogaraj SK Leave a Comment

ಕೋವಿಡ್-19 ವೈರಸ್‍ನಿಂದ ಲಾಕ್ ಡೌನ್ ಆಗಿರುವುದರಿಂದ ದಿನಗೂಲಿ, ಕಾರ್ಮಿಕರು, ತೀರಾ ಬಡವರು ಸಂಕಷ್ಟಕ್ಕೆ ಸಿಲುಕಿದ್ದು ಹಳಿಯಾಳದಲಿ ಆಯ್ದ ಕೆಲವು ಕುಟುಂಬಗಳಿಗೆ ವಿ ಕೇರ್ ಫಾರ್ ಯು ಕೋವಿಡ್-19 ತಂಡವು ಸಹಾಯ ಹಸ್ತ ಚಾಚಿದ್ದು ಕಳೆದ ನಾಲ್ಕು ದಿನಗಳಿಂದ ಸಹಾಯ ಮಾಡುತ್ತಿದೆ. ಬಿಹಾರ ಮೂಲದವರಿಗೆ, ಹೋಟೆಲ್‍ಗಳಲ್ಲಿ ಅಡುಗೆ ಮಾಡುವ, ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದ ಹಾಗೂ ಬೀದಿ ಬದಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಕೆಲವರಿಗೆ ಅವರ ಮನೆಗಳಿಗೆ ಭೇಟಿ ನೀಡಿ ಈ ತಂಡವು … [Read more...] about ವಿ ಕೇರ್ ಫಾರ್ ಯು ಕೋವಿಡ್-19 ತಂಡದಿಂದ ಆಹಾರ ಸಾಮಗ್ರಿ ಕಿಟ್ ವಿತರಣೆ

5 ಸಾವಿರ ಉಚಿತ ಮಾಸ್ಕ್ ನೀಡಲು ಶ್ರಮಿಸುತ್ತಿರುವ ಹಳಿಯಾಳದ ಮಹಿಳಾ ವಾರಿಯರ್ಸ್.

April 5, 2020 by Yogaraj SK 1 Comment

ಹಳಿಯಾಳ:- ಕಿಲ್ಲರ್ ಕೊರೊನಾ ವೈರಸ್‍ಗೆ ಇಂದು ದೇಶವೇ ಲಾಕ್‍ಡೌನ್ ಆಗಿದ್ದು, ದೇಶ ಹಲವಾರು ಬಗೆಯ ಸಂಕಷ್ಟಕ್ಕೆ ಸಿಲುಕಿದ್ದು ಕೆಲವರು ತಮ್ಮ ವಿವಿಧ ಪ್ರಕಾರದ ಸೇವೆಗಳ ಮೂಲಕ ಸಮಾಜ ಸೇವೆ ಗೈಯುತ್ತಿದ್ದಾರೆ. 5 ಸಾವಿರ ಉಚಿತ ಮಾಸ್ಕ್ ತಯಾರಿಸುವ ಮೂಲಕ ಹಳಿಯಾಳದ ಮಹಿಳಾ ವಾರಿಯರ್ಸ್ ತಮ್ಮ ಅನುಪಮ ಸೇವೆ ಸಲ್ಲಿಸಲು ಸಜ್ಜಾಗಿರುವ ಕಥೆ ಇದು. ಕೆಲವರು ಬಡವರಿಗೆ, ನಿರ್ಗತಿಕರಿಗೆ, ಕೂಲಿಕಾರರಿಗೆ ಕಿರಾಣಿ, ದಿನಸಿ, ಔಷದೋಪಚಾರ ನೀಡುವ ಸೇವೆ ಮಾಡುತ್ತಿದ್ದರೇ ಕೆಲವರು … [Read more...] about 5 ಸಾವಿರ ಉಚಿತ ಮಾಸ್ಕ್ ನೀಡಲು ಶ್ರಮಿಸುತ್ತಿರುವ ಹಳಿಯಾಳದ ಮಹಿಳಾ ವಾರಿಯರ್ಸ್.

ಲಾಕ್ ಡೌನ್ ಮಧ್ಯೆ #ಹಳಿಯಾಳದಲ್ಲಿ #ಹಾವುಗಳ #ಮಿಲನ – ಕಣ್ತುಂಬಿಕೊಂಡ ಜನತೆ‌.

April 3, 2020 by Yogaraj SK Leave a Comment

ಹಳಿಯಾಳ :- #ಶ್ರೀರಾಮ‌ನವಮಿಯ ಪವಿತ್ರ ದಿನವಾದ ಗುರುವಾರ ಪಟ್ಟಣದ #ಬಸವನಗರದಲ್ಲಿ ಎರಡು ದೊಡ್ಡ ಗಾತ್ರದ ಸುಮಾರು 5 ಅಡಿಗೂ ಹೆಚ್ಚು ಉದ್ದದ "#ಧಾಮಿನ" ಜಾತಿಯ ಹಾವುಗಳು #ಮಿಲನ‌ ಮಹೋತ್ಸವದಲ್ಲಿ ತೊಡಗಿದ್ದು ಕಂಡು ಬಂದಿತು.ಕೊರೊನಾ ವೈರಸ್ ಅಟ್ಟಹಾಸಕ್ಕೆ ಬ್ರೇಕ್‌ ಹಾಕಲು ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು ಬಿದಿ, ಬಡಾವಣೆ ಇನ್ನಿತರ ಪ್ರದೇಶಗಳು ಜನದಟ್ಟಣೆ, ಜನಸಂಚಾರವಿಲ್ಲದೇ ಬಿಕೊ ಎನ್ನುತ್ತಿವೆ..ಹೀಗಿರುವಾಗ ಇಂದು … [Read more...] about ಲಾಕ್ ಡೌನ್ ಮಧ್ಯೆ #ಹಳಿಯಾಳದಲ್ಲಿ #ಹಾವುಗಳ #ಮಿಲನ – ಕಣ್ತುಂಬಿಕೊಂಡ ಜನತೆ‌.

ಕೊರೊನಾ ವೈರಸ್ ಹಿನ್ನೆಲೆ‌- ಹಳಿಯಾಳದಲ್ಲಿ ರಾಸಾಯನಿಕ ಸಿಂಪಡಣೆ.

April 3, 2020 by Yogaraj SK Leave a Comment

ಹಳಿಯಾಳ:- ಡೆಡ್ಲಿ ಕೊರೊನಾ ವೈರಸ್ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಪಟ್ಟಣದಲ್ಲಿ ಪುರಸಭೆಯಿಂದ ರಾಸಾಯನಿಕ ಸಿಂಪಡಣೆ ಮಾಡಲಾಯಿತು. ಅಗ್ನಿಶಾಮಕ ದಳದ ಸಹಾಯದಿಂದ ಪುರಸಭೆ ಕಾರ್ಮಿಕರು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಪರಿಸರ ಅಭಿಯಂತರರಾದ ದರ್ಶೀತಾ ಅವರ ಮಾರ್ಗದರ್ಶನದಲ್ಲಿ ಹಳಿಯಾಳ ಪಟ್ಟಣದೆಲ್ಲೆಡೆ ಸೋಡಿಯಂ ಹೈಫೋ ಕ್ಲೊರೆಡ್ ರಾಸಾಯನಿಕವನ್ನು ಸಿಂಪಡಿಸಿದರು. … [Read more...] about ಕೊರೊನಾ ವೈರಸ್ ಹಿನ್ನೆಲೆ‌- ಹಳಿಯಾಳದಲ್ಲಿ ರಾಸಾಯನಿಕ ಸಿಂಪಡಣೆ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,499 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar