• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ತೀರಾ ಅವಶ್ಯಕತೆ ಇದ್ದರೇ ಮಾತ್ರ ಮನೆಯಿಂದ ಹೊರಬನ್ನಿ

March 24, 2020 by Yogaraj SK Leave a Comment

ಹಳಿಯಾಳ:- ಸಾರ್ವಜನೀಕರು ತೀರಾ ಅಗತ್ಯ ಬಿದ್ದರೇ ಮಾತ್ರ ಮನೆಯಿಂದ ಹೊರಗೆ ಬರಬೇಕು. ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯುವಂತೆ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಸೂಚಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು ವಿದೇಶದಿಂದ ಬಂದ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಹಳಿಯಾಳದ ಕಂಟ್ರೋಲ್ ರೂಂಗಳಾದ ಆರೋಗ್ಯ ಇಲಾಖೆ-08284-220165, ತಹಶೀಲ್ದಾರ್ ಕಚೇರಿ-08284-220134 ಹಾಗೂ ಪೋಲಿಸ್ ಇಲಾಖೆ-220133 ಗೆ ದೂರವಾಣಿ ಕರೆ ಮೂಲಕ ತಿಳಿಸುವಂತೆ ಮನವಿ … [Read more...] about ತೀರಾ ಅವಶ್ಯಕತೆ ಇದ್ದರೇ ಮಾತ್ರ ಮನೆಯಿಂದ ಹೊರಬನ್ನಿ

ಭಾನುವಾರ ಬಂದ್-ಸೋಮವಾರ ಓಪನ್-ಜನರಿಗಿಲ್ಲ ಕೊರೊನಾ ಭಯ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನತೆ-ಮಾಸ್ಕ್ ಕೂಡ ಧರಿಸುತ್ತಿಲ್ಲ.

March 24, 2020 by Yogaraj SK Leave a Comment

ಹಳಿಯಾಳ:- ಹಳಿಯಾಳದಲ್ಲಿ ಭಾನುವಾರ ಎಲ್ಲವೂ ಬಂದ್ ಆಗಿತ್ತು. ಯಶಸ್ವಿ ಜನತಾ ಕಫ್ರ್ಯೂ ನಡೆದಿತ್ತು. ಮರುದಿನ ಸೋಮವಾರ ಎಲ್ಲವೂ ಓಪನ್ ಎಲ್ಲೆಡೆ ಜನಜಂಗುಳಿ ಎಲ್ಲೆಡೆ ಫುಲ್ ರಶ್ ಇದು ಹಳಿಯಾಳದ ಕಥೆ. ಕೊರೊನಾ ವೈರಸ್-ಸಾಂಕ್ರಾಮಿಕ ರೋಗದ ಭಿತಿ ಅದರ ಕರಾಳ ಮುಖದ ಬಗ್ಗೆ ಇನ್ನೂ ಜನತೆಗೆ ಅರಿವು ಬಂದಿಲ್ಲ ಎನ್ನುವಂತೆ ಮಾರುಕಟ್ಟೆಗಳಲ್ಲಿ, ದಿನಸಿ, ಬೇಕರಿ ಅಂಗಡಿಗಳಲ್ಲಿ ಗುಂಪು ಗುಂಪಾಗಿ ಜನ ಸೇರಿ ಅಗತ್ಯ ವಸ್ತುಗಳನ್ನು ಖರಿದಿಸಿರು. ಇಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ … [Read more...] about ಭಾನುವಾರ ಬಂದ್-ಸೋಮವಾರ ಓಪನ್-ಜನರಿಗಿಲ್ಲ ಕೊರೊನಾ ಭಯ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನತೆ-ಮಾಸ್ಕ್ ಕೂಡ ಧರಿಸುತ್ತಿಲ್ಲ.

ಹಳಿಯಾಳದಲ್ಲಿ ಎಮ್ ಆರ್ ಪಿ‌ ದರ ಅಳುಕಿಸಿ ಹೆಚ್ಚಿನ‌ ಬೆಲೆಗೆ ಸ್ಯಾನಿಟೈಸರ್ ಮಾರಾಟ – ಅಧಿಕಾರಿಗಳ ದಾಳಿ

March 23, 2020 by Yogaraj SK Leave a Comment

raid on haliyal rajendra medical

ಹಳಿಯಾಳ:- ಸ್ಯಾನಿಟೈಸರ್ ಬಾಟಲ್ ಮೇಲಿನ ಎಮ್‍ಆರ್‍ಪಿ ದರವನ್ನು ಅಳುಕಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಹಳಿಯಾಳದ ಮಾರುಕಟ್ಟೆ ಪ್ರದೇಶದಲ್ಲಿರುವ ರಾಜೇಂದ್ರ ಮೆಡಿಕಲ್ಸ್ ಮೇಲೆ ದಾಳಿ ನಡೆಸಿದ ಕಾರವಾರದ ಸಹಾಯಕ ನಿಯಂತ್ರಕರು ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಖಾರಿಗಳು ಪ್ರಕರಣ ದಾಖಲಿಸಿಕೊಂಡು ವ್ಯಾಪಾರಸ್ಥನಿಗೆ 5ಸಾವಿರ ರೂ ದಂಡ ವಿಧಿಸಿರುವ ಘಟನೆ ಹಳಿಯಾಳದಲ್ಲಿ ಶನಿವಾರ ನಡೆದಿದೆ. ಕೊರೊನಾ ವೈರಸ್ ಭಿತಿಯಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕಗಳನ್ನು ಹೆಚ್ಚಾಗಿ … [Read more...] about ಹಳಿಯಾಳದಲ್ಲಿ ಎಮ್ ಆರ್ ಪಿ‌ ದರ ಅಳುಕಿಸಿ ಹೆಚ್ಚಿನ‌ ಬೆಲೆಗೆ ಸ್ಯಾನಿಟೈಸರ್ ಮಾರಾಟ – ಅಧಿಕಾರಿಗಳ ದಾಳಿ

ಕೊರೊನಾ ಕುರಿತು ಜಾಗೃತಿ ಮೂಡಿಸಿದ ಜಯ ಕರ್ನಾಟಕ ಸಂಘಟನೆ

March 23, 2020 by Yogaraj SK Leave a Comment

ಹಳಿಯಾಳ:- ಇಲ್ಲಿಯ ಶಿವಾಜಿ ವೃತ್ತದಲ್ಲಿ ಇಂದು ಜಯ ಕರ್ನಾಟಕ ಸಂಘಟನೆಯಿಂದ ಕೊರೊನಾ ವೈರಸ್ ಕುರಿತು ಜನಜಾಗೃತಿ ಮೂಡಿಸಲಾಯಿತು. ಜನರಿಗೆ ಹರಡದಂತೆ ಹೇಗೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಪ್ರಾತ್ಯಕ್ಷಿಕೆಗಳ ಮೂಲಕ ಅರಿವು ಮೂಡಿಸಲಾಯಿತು. ಅಲ್ಲದೇ ಹ್ಯಾಂಡ ಕರ್ಚಿಫ(ಕೈ ವಸ್ತ್ರ)ಗಳ ಮೂಲಕ ಮಾಸ್ಕಗಳನ್ನು ತಯಾರಿಸಿ ಜನರಿಗೆ ವಿತರಿಸಿ ಎಲ್ಲರೂ ಮಾಸ್ಕ ಧರಿಸುವಂತೆ, ಸ್ಯಾನಿಟೈಸರ್ ಬಳಸುವಂತೆ ಹಾಗೂ ಸ್ವಚ್ಚತೆಯನ್ನು ಕಾಪಾಡುವಂತೆ ಮನವಿ ಮಾಡಲಾಯಿತು. ಪ್ರಧಾನ … [Read more...] about ಕೊರೊನಾ ಕುರಿತು ಜಾಗೃತಿ ಮೂಡಿಸಿದ ಜಯ ಕರ್ನಾಟಕ ಸಂಘಟನೆ

ಜೋಯಿಡಾದಲ್ಲಿ ಕೊರೊನಾ ಕೇರ್ ಸೆಂಟರ್

March 22, 2020 by Sandesh Desai Leave a Comment

ಜೋಯಿಡಾ ; ಜೋಯಿಡಾ ತಾಲೂಕಾ ಕೇಂದ್ರದ ತಾಲೂಕಾ ಕಛೇರಿಗಳು, ಮಾರುಕಟ್ಟೆಗಳು ಜನನಿಬಿಡ ಪ್ರದೇಶವಾಗುತ್ತಿದ್ದು, ಬಿಕೋ ಎನ್ನುತ್ತಿದೆ. ಕೊರೋನಾ ವೈರಸ್ ಆತಂಕ ಈಗ ಜೋಯಿಡಾ ತಾಲೂಕಿಗೂ ತಟ್ಟಿದಂತಿದೆ. ತಹಶೀಲ್ಲದಾರ ಕಛೇರಿ ಆವರಣದಲ್ಲಿ ಕೊರೋನಾ ಕ್ಯಾರ್ ಸೆಂಟರ್ ತೆರೆಯಲಾಗಿದೆ. ಸರಕಾರದ ಆದೇಶದನ್ವಯ ಕೊರೋನಾ ಸೊಂಕು ಹರಡುವಿಕೆಯನ್ನು ಪರಿಣಾಮ ಕಾರಿಯಾಗಿ ತಡೆಯುವ ಮುಂಜಾಗ್ರತಾ ಕ್ರಮವಾಗಿ ತಾಲೂಕಾ ಆಡಳಿತ ತುರ್ತು ಅಲ್ಲದ ಕೆಲಸಗಳಿಗೆ ಆಗಮಿಸುವ ಸಾರ್ವಜನಿಕರ … [Read more...] about ಜೋಯಿಡಾದಲ್ಲಿ ಕೊರೊನಾ ಕೇರ್ ಸೆಂಟರ್

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,499 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar