ಹಳಿಯಾಳ:- ಪಟ್ಟಣದ ಬಸ್ ನಿಲ್ದಾಣ ಸಮೀಪದ ಮೇದಾರಗಲ್ಲಿ ಹಾಗೂ ದಲಾಯತಗಲ್ಲಿಯ ಮಧ್ಯ ಭಾಗದಲ್ಲಿ ಅಕ್ರಮ ಕಸಾಯಿಖಾನೆ ನಡೆಸಲಾಗುತ್ತಿರುವ ಸ್ಥಳಕ್ಕೆ ತಹಶೀಲ್ದಾರ್ ವಿದ್ಯಾಧರ ಗುಳೆಗುಳೆ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಬುಧವಾರ ಭೆಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದ ಹೃದಯಭಾಗದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕಸಾಯಿಖಾನೆಯ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಇದೆ ಮೊದಲ ಬಾರಿಗೆ ಇಲ್ಲಿಗೆ … [Read more...] about ಹಳಿಯಾಳ ಅಕ್ರಮ ಕಸಾಯಿಖಾನೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ಭೇಟಿ ಪರಿಶೀಲನೆ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹೆಂಡತಿಯ ಅಕ್ಕಂದಿರಿಗೆ ಚೂರಿಯಿಂದ ಇರಿದ ಭೂಪ ಹಳಿಯಾಳದಲ್ಲಿ ನಡೆದ ಘಟನೆ.
ಹಳಿಯಾಳ:- ತನ್ನ ಹೆಂಡತಿಯನ್ನು ಆಕೆಯ ಅಕ್ಕಂದಿರು ತನ್ನಿಂದ ದೂರ ಮಾಡುತ್ತಿದ್ದಾರೆಂದು ಆಕ್ರೋಶಗೊಂಡ ಐನಾತಿ ವ್ಯಕ್ತಿಯೊರ್ವ ಸಹೋದರಿಯರಿಬ್ಬರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿ ಬಳಿಕ ಆರೋಪಿ ಪೋಲಿಸರಿಗೆ ಖುದ್ದು ಶರಣಾಗಿರುವ ವಿಚಿತ್ರ ಘಟನೆ ಹಳಿಯಾಳದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಇಲ್ಲಿಯ ಶಿವಾಜಿಗಲ್ಲಿಯ ಲಿಟಲ್ ಫ್ಲಾವರ್ ಸ್ಕೂಲ್ ನಡೆಸುವ ಜಯಶ್ರೀ ಮಹಾದೇವ ಕಮ್ಮಾರ ಹಾಗೂ ನಿರ್ಮಲಾ ರಾಮಚಂದ್ರ ಪೂಜಾರ ಮಾರಣಾಂತಿಕ ಹಲ್ಲೆಗೊಳಗಾದ … [Read more...] about ಹೆಂಡತಿಯ ಅಕ್ಕಂದಿರಿಗೆ ಚೂರಿಯಿಂದ ಇರಿದ ಭೂಪ ಹಳಿಯಾಳದಲ್ಲಿ ನಡೆದ ಘಟನೆ.
ಕೊರೊನಾ ಆತಂಕ – ಹಳಿಯಾಳದಲ್ಲಿ ಭಾರಿ ಮುಂಜಾಗೃತಾ ಕ್ರಮ. ವಾರದ ಸಂತೆ ರದ್ದು, ಚೆಕ್ ಪೊಸ್ಟಗಳಲ್ಲಿ ಪ್ರವಾಸಿಗರ ತಪಾಸಣೆ.
ಹಳಿಯಾಳ:- ಚೆಕ್ಪೊಸ್ಟ್ಗಳಲ್ಲೇ ಪ್ರವಾಸಿಗರ ಪರಿಶೀಲನೆ, ಹಳಿಯಾಳ ಬಸ್ ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯಿಂದ ಹಾಗೂ ಹಳಿಯಾಳ ಪುರಸಭೆಯಲ್ಲಿ, ಪುರಸಭೆಯಿಂದ ಕರೊನಾ ಕುರಿತು ಜಾಗೃತಿಗಾಗಿ ಹೆಲ್ಫ್ ಡೆಸ್ಕ್, ವಾರದ ಸಂತೆ ನಾಲ್ಕೂ ಕಡೆ ವಿಭಜಿಸಲು ತಿರ್ಮಾಣ ಇದು ಹಳಿಯಾಳದಲ್ಲಿ ತಾಲೂಕಾಡಳಿತ, ಆರೋಗ್ಯ ಇಲಾಖೆವರು ಹಾಗೂ ಪುರಸಭೆಯವರು ಕೈಗೊಂಡಿರುವ ಮುಂಜಾಗೃತ ಕ್ರಮಗಳು. ಕೊರೊನಾ ಮಹಾಮಾರಿಗೆ ಜಗತ್ತೇ ಕಂಗಾಲಾಗಿದೆ. ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡರು … [Read more...] about ಕೊರೊನಾ ಆತಂಕ – ಹಳಿಯಾಳದಲ್ಲಿ ಭಾರಿ ಮುಂಜಾಗೃತಾ ಕ್ರಮ. ವಾರದ ಸಂತೆ ರದ್ದು, ಚೆಕ್ ಪೊಸ್ಟಗಳಲ್ಲಿ ಪ್ರವಾಸಿಗರ ತಪಾಸಣೆ.
ಹಳಿಯಾಳದಲ್ಲಿ ನಡೆದ ಹಳದಿಪುರ ಶಾಂತಾಶ್ರಮದ ಶ್ರೀ ವಾಮನಾಶ್ರಮ ಮಹಾಸ್ವಾಮಿಗಳ 16ನೇ ಪಟ್ಟಾಭಿಷೇಕ.
ಹಳಿಯಾಳ :- ವೈಶ್ಯ ಸಮಾಜದ ಕುಲಗುರು ಶ್ರೀಹಳದಿಪುರ ಶಾಂತಾಶ್ರಮದ ಮಠಾಧೀಶರಾದ ಶ್ರೀ ವಾಮನಾಶ್ರಮ ಮಹಾಸ್ವಾಮೀಜಿಯವರ 16ನೇ ಪಟ್ಟಾಭಿಷೇಕ ವರ್ಧಂತಿ ಮಹೋತ್ಸವ ಕಾರ್ಯಕ್ರಮ ಹಳಿಯಾಳದಲ್ಲಿ ನೆರವೆರಿತು. ಈ ಪಟ್ಟಾಭೀಷೇಕ ಕಾರ್ಯಕ್ರಮದಲ್ಲಿ ಲೋಕ ಕಲ್ಯಾಣಕ್ಕಾಗಿ ಸಹಸ್ರಮೋದಕ ಮಹಾಗಣಪತಿ ಹೋಮ, ಗಾಯತ್ರಿ ಹಾಗೂ ಚಂಡಿಕಾದೇವಿ ಹೋಮ, ಯಾಗವನ್ನು ನಡೆಸಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ವಾಮನಾಶ್ರಮ ಮಹಾಸ್ವಾಮೀಜಿಯವರು ಒಳ್ಳೆಯ ಮಾತುಗಳನ್ನಾಡುವ … [Read more...] about ಹಳಿಯಾಳದಲ್ಲಿ ನಡೆದ ಹಳದಿಪುರ ಶಾಂತಾಶ್ರಮದ ಶ್ರೀ ವಾಮನಾಶ್ರಮ ಮಹಾಸ್ವಾಮಿಗಳ 16ನೇ ಪಟ್ಟಾಭಿಷೇಕ.
ಹಳಿಯಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಕಸಾಯಿಖಾನೆ ತೆರವುಗೊಳಿಸುವಂತೆ ಆಗ್ರಹ
ಹಳಿಯಾಳ:- ದಶಕಗಳಿಂದ ಹಳಿಯಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಕಸಾಯಿಖಾನೆಯನ್ನು ಶೀಘ್ರವೆ ತೆರವುಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಯವರು, ಸಾರ್ಜಜನಿಕರು ತಾಲೂಕಾಡಳಿತ ಹಾಗೂ ಪುರಸಭೆಗೆ ಲಿಖಿತ ಮನವಿ ಸಲ್ಲಿಸಿದರು. ಪಟ್ಟಣದ ಕಸಾಯಿಖಾನೆ ಬಾಧಿತ ಪ್ರದೇಶದ ಮೇದಾರಗಲ್ಲಿಯ ಜನತೆ, ಕರ್ನಾಟಕ ರಕ್ಷಣಾ ವೇದಿಕೆ, ವಿಶ್ವ ಹಿಂದೂ ಪರಿಷದ್ ಭಜರಂಗದಳ, ಮೇದಾರ ಸಮಾಜ, ಗೊಂಧಳಿ ಸಮಾಜ ಸೇರಿದಂತೆ ಅನೇಕರು ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಹಶೀಲ್ದಾರ್ … [Read more...] about ಹಳಿಯಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಕಸಾಯಿಖಾನೆ ತೆರವುಗೊಳಿಸುವಂತೆ ಆಗ್ರಹ




