ಹಳಿಯಾಳ:- ಅಜಾತಶತ್ರು ಅನ್ನೊ ಪದವೇ ಅರ್ಥವಿಲ್ಲದ್ದು, ಅದರಲ್ಲೂ ಪತ್ರಕರ್ತರು ಆಜಾತಶತ್ರು ಆಗಲು ಸಾಧ್ಯವೇ ಇಲ್ಲ ಅಲ್ಲದೇ ಪತ್ರಕರ್ತನ ಬರವಣಿಗೆ ನೇರ ದಿಟ್ಟವಾಗಿರಬೇಕು ಎಂದು ನಾಡು ಕಂಡ ಹಿರಿಯ ಪತ್ರಕರ್ತ ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಹೇಳಿದ್ದರು ಎಂದು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ, ವಿಜಯ ಸಂದೇಶ ವಾರಪತ್ರಿಕೆ ಸಂಪಾದಕಿ ಸುಮಂಗಲಾ ಅಂಗಡಿಯವರು ಹೇಳಿದರು. ಪಾಟಿಲ್ ಪುಟ್ಟಪ್ಪ ಅವರು 2000ನೇ ಸಾಲಿನ ಅಕ್ಬೋಬರ್ 2 ರಂದು ಹಳಿಯಾಳಕ್ಕೆ ಬಂದಿದ್ದರು ಅವರೊಂದಿಗೆ … [Read more...] about ಪತ್ರಕರ್ತನ ಬರವಣಿಗೆ ನೇರ ದಿಟ್ಟವಾಗಿರಬೇಕು ಎಂದಿದ್ದ ನಾಜೋಡ ಡಾ.ಪಾಟೀಲ್ ಪುಟ್ಟಪ್ಪ. -2000 ನೇ ಸಾಲಿನಲ್ಲಿ ಹಳಿಯಾಳಕ್ಕೆ ಭೇಟಿ ನೀಡಿದ್ದ ಪಾಪು.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ದಿಶಾ ಸಮಿತಿಗೆ ಹಳಿಯಾಳದ ಯಲ್ಲಪ್ಪಾ ಹೊನ್ನೊಜಿ ನೇಮಕ.
ಹಳಿಯಾಳ:- ಕೇಂದ್ರ ಸರ್ಕಾರದ ಗ್ರಾಮೀಣ ಅಭೀವೃದ್ದಿ ಮಂತ್ರಾಲಯದ ಉತ್ತರ ಕನ್ನಡ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಮೇಲುತ್ಸುವಾರಿ (ದಿಶಾ) ಸಮಿತಿಗೆ ಹಳಿಯಾಳ ತಾಲೂಕಿನ ದಲಿತಪರ ಸಂಘಟನೆ ಒಕ್ಕೂಟದ ಅಧ್ಯಕ್ಷ ಯಲ್ಲಪ್ಪಾ ಹೊನ್ನೊಜಿ ನಾಮನಿರ್ದೇಶಿತಗೊಂಡಿದ್ದಾರೆ. ಸುಮಾರು 15 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಯಲ್ಲಪ್ಪಾ ಮೊದಲ ಬಾರಿಗೆ ಚಲವಾದಿ ಮಹಾಸಭಾದ ತಾಲೂಕಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಬಳಿಕ ದಲಿತ ಸಂಘರ್ಷ ಸಮೀತಿ ಜಿಲ್ಲಾ ಅಧ್ಯಕ್ಷನಾಗಿ ಸೇವೆ … [Read more...] about ದಿಶಾ ಸಮಿತಿಗೆ ಹಳಿಯಾಳದ ಯಲ್ಲಪ್ಪಾ ಹೊನ್ನೊಜಿ ನೇಮಕ.
ವೈಶ್ಯಾವಾಟಿಕೆ ನಡೆಸುತ್ತಿದ್ದ ವನಶ್ರೀ ಲಾಡ್ಜ್ ಮೇಲೆ ದಾಳಿ ನಾಲ್ವರ ಬಂಧನ- ನಾಲ್ವರು ಮಹಿಳೆಯರ ರಕ್ಷಣೆ.
ಹಳಿಯಾಳ:- ವಿವಿಧ ಸಂಘ-ಸಂಸ್ಥೆಗಳೊಂದಿಗೆ ಪಟ್ಟಣದ ವನಶ್ರೀ ಲಾಡ್ಜ ಮೇಲೆ ದಾಳಿ ನಡೆಸಿ ವೈಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಿ ವೈಶ್ಯಾವಾಟಿಕೆ ನಡೆಸುತ್ತಿದ್ದ ಮ್ಯಾನೇಜರ ಸೇರಿದಂತೆ ನಾಲ್ವರು ಪುರುಷರನ್ನು ಬಂಧಿಸಲಾಗಿದ್ದು ಇನ್ನು ಇರ್ವರು ಪರಾರಿಯಾಗಿದ್ದಾರೆಂದು ಹಳಿಯಾಳ ಸಿಪಿಐ ಮಾಹಿತಿ ನೀಡಿದರು. ಬಸ್ ಸ್ಟ್ಯಾಂಡ್ ರಸ್ತೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವನಶ್ರೀ ಸರ್ಕಲ್ನಲ್ಲಿಯ ವನಶ್ರೀ ಡಿಲಕ್ಸ್ ಲಾಡ್ಜ್ ಮೇಲೆ … [Read more...] about ವೈಶ್ಯಾವಾಟಿಕೆ ನಡೆಸುತ್ತಿದ್ದ ವನಶ್ರೀ ಲಾಡ್ಜ್ ಮೇಲೆ ದಾಳಿ ನಾಲ್ವರ ಬಂಧನ- ನಾಲ್ವರು ಮಹಿಳೆಯರ ರಕ್ಷಣೆ.
ಅಕ್ರಮ ಚಟುವಟಿಕೆ ಕಂಡು ಬಂದರೆ ಕಠಿಣ ಕಾನೂನು ಕ್ರಮ- ಹಳಿಯಾಳ ಪೋಲಿಸ್ ಇಲಾಖೆ ಎಚ್ಚರಿಕೆ.
ಹಳಿಯಾಳ:- ಕಾನೂನಿನ ಚೌಕಟ್ಟು ಮೀರಿ ಬೇನಾಮಿ ಹಣ ಗಳಿಸಲು ಅಕ್ರಮ ಚಟುವಟಿಕೆಗಳಿಗೆ ಮುಂದಾಗಿ, ಕಾನೂನು ಉಲ್ಲಂಘಿಸಿದರೇ ಯಾರಿಗೂ ಸುಮ್ಮನೆ ಬಿಡುವುದಿಲ್ಲ ಅಂತಹವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹಳಿಯಾಳ ಸಿಪಿಐ ಲೋಕಾಪುರ ಬಿಎಸ್ ಖಡಕ್ ಎಚ್ಚರಿಕೆ ನೀಡಿದರು. ಇಲ್ಲಿಯ ಪೋಲಿಸ್ ಠಾಣೆಯಲ್ಲಿ ಹಳಿಯಾಳದ ಲಾಡ್ಜ್, ಮಧ್ಯದಂಗಡಿಗಳು, ಹೊಟೆಲ್ ಹಾಗೂ ರಿಕ್ರಿಯೇಷನ್ ಕ್ಲಬ್ ಮಾಲಿಕರನ್ನು ಕರೆದು ಸಭೆ ನಡೆಸಿದ ಅವರು ಮಂಗಳವಾರ ಲಾಡ್ಜ್ ಮೇಲೆ ದಾಳಿ ಮಾಡಿದಾಗ ಕಂಡ … [Read more...] about ಅಕ್ರಮ ಚಟುವಟಿಕೆ ಕಂಡು ಬಂದರೆ ಕಠಿಣ ಕಾನೂನು ಕ್ರಮ- ಹಳಿಯಾಳ ಪೋಲಿಸ್ ಇಲಾಖೆ ಎಚ್ಚರಿಕೆ.
ಹಳಿಯಾಳದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಬಗ್ಗೆ ಶಾಸಕ ದೇಶಪಾಂಡೆ ಅಸಮಾಧಾನ- ಅಧಿಕಾರಿ ತರಾಟೆಗೆ.
ಜನರಿಗಾಗಿ ಮಾಡುವ ಯೋಜನೆ – ಜನರಿಂದ ಶಾಪ ಪಡೆಯಬಾರದು- ಆರ್.ವಿ.ದೇಶಪಾಂಡೆ ಜನರಿಂದ ವ್ಯಾಪಕ ದೂರು- ಕೆಲಸ ನಿರ್ವಹಿಸುವ ರೀತಿ ಸರಿಯಿಲ್ಲ- ದೇಶಪಾಂಡೆ ಅಸಮಾಧಾನಹಳಿಯಾಳ:- ಜನರಿಗಾಗಿಯೇ ಮಾಡುವ ಯೋಜನೆಗಳ ಕಾಮಗಾರಿ ಮಾಡುವಲ್ಲಿ ಜನರ ಆಶೀರ್ವಾದ ಬೇಕು ಹೊರತು ಅವರಿಂದ ವಿನಾಃಕಾರಣ ಶಾಪ ಪಡೆಯಬಾರದು. ಕಳೆದ 2 ತಿಂಗಳಲ್ಲೇ ಒಳಚರಂಡಿ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಜನರು ಆಕ್ರೋಶ ಹೊರಹಾಕುತ್ತಿರುವ ಕಾರಣ ಜನರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸಿ ಎಂದು ಹಳಿಯಾಳ … [Read more...] about ಹಳಿಯಾಳದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಬಗ್ಗೆ ಶಾಸಕ ದೇಶಪಾಂಡೆ ಅಸಮಾಧಾನ- ಅಧಿಕಾರಿ ತರಾಟೆಗೆ.




