ಹಳಿಯಾಳ: ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಹಲವಾರು ವರ್ಷಗಳಿಂದ ಎಲ್ಲರೂ ಸೇರಿ ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಿಸುತ್ತಿದ್ದು ಈ ಬಾರಿಯು ಶಾಂತಿಯುತವಾಗಿ ಸೌಹಾರ್ದತೆಯಿಂದ ಹೋಳಿ ಆಚರಿಸಿ ಇತರರಿಗೂ ಮಾದರಿಯಾಗಬೇಕು ಎಂದು ಹಳಿಯಾಳ ತಹಶೀಲ್ದಾರ ವಿದ್ಯಾಧರ ಗುಳುಗುಳಿ ಹಾಗೂ ಪಟ್ಟಣದ ಸಿಪಿಐ ಬಿ.ಎಸ್ ಲೋಕಾಪೂರ ಮನವಿ ಮಾಡಿದರು. ಇಲ್ಲಿಯ ಮಿನಿ ವಿಧಾನಸೌಧದ ಸಭಾಭವನದಲ್ಲಿ ಹೋಳಿ(ರಂಗಿನ) ಹಬ್ಬದ ಪ್ರಯುಕ್ತ ಕರೆಯಲಾಗಿದ್ದ, ಶಾಂತಿ ಸಭೆಯಲ್ಲಿ ಅವರು ಮಾತನಾಡಿ ಈ … [Read more...] about ಶಾಂತಿಯುತ ಹೊಳಿ ಹಬ್ಬ ಆಚರಣೆಗೆ ಹಳಿಯಾಳ ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆ ಕರೆ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಯಶಸ್ವಿಯಾಗಿ ನಡೆದ ಹಳಿಯಾಳ ಚೆನ್ನಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ.
ಹಳಿಯಾಳ: ಪಟ್ಟಣದ ಚನ್ನಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯನ್ನು ಕಳೆದ ವರ್ಷ ನಾನೇ ಉದ್ಘಾಟನೆ ಮಾಡಿದ್ದೆ. ಅದಾಗಿ ವರ್ಷ ತುಂಬುವ ಮೊದಲೇ ಶಾಲೆ ಗಮನಾರ್ಹ ಮಟ್ಟಕ್ಕೆ ಬೆಳೆದು ನಿಂತಿರುವುದು ಉತ್ತಮ ಸಂಗತಿಯಾಗಿದ್ದು ಈ ಸಂಸ್ಥೆ ರಾಜ್ಯದಲ್ಲಿ ಸಿದ್ಧಗಂಗಾ ಸಂಸ್ಥೆಯಂತೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ವಿ.ಪ. ಸದಸ್ಯ ಎಸ್.ಎಲ್. ಘೋಟ್ನೇಕರ ಹಾರೈಸಿದರು. ಪಟ್ಟಣ ವೀರಕ್ತಮಠದಲ್ಲಿ ಆಯೋಜಿಸಲಾಗಿದ್ದ ಚನ್ನಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು … [Read more...] about ಯಶಸ್ವಿಯಾಗಿ ನಡೆದ ಹಳಿಯಾಳ ಚೆನ್ನಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ.
ವಿಜೃಂಭಣೆಯಿಂದ ಸಂಪನ್ನಗೊಂಡ ಹಳಿಯಾಳದ ಕೆಕೆ ಹಳ್ಳಿ ಶ್ರೀ ಗುರು ನಿತ್ಯಾನಂದ ಜಾತ್ರಾಮಹೋತ್ಸವ.
ಹಳಿಯಾಳ: ಸಿದ್ದಾರೂಢ ಪರಂಪರೆಯ ಮಠವಾಗಿರುವ ಹಳಿಯಾಳ ತಾಲೂಕಿನ ಕೆ.ಕೆ. ಹಳ್ಳಿಯ ಶ್ರೀಗುರು ನಿತ್ಯಾನಂದ ಆಶ್ರಮದ ಜಾತ್ರಾ ಮಹೋತ್ಸವದ ಅಂಗವಾಗಿ ಆಶ್ರಮದ ಗುರುಗಳಾಗಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ ಅವರನ್ನು ರಥದಲ್ಲಿ ಕುಳ್ಳಿರಿಸಿ ಸಾವಿರಾರು ಭಕ್ತರು ರಥವನ್ನು ಎಳೆದರು. ಸ್ವಾಮೀಜಿಯವರನ್ನು ರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಸುವುದು ಇಲ್ಲಿಯ ವಿಶೇಷತೆಯಾಗಿದೆ. ಪ್ರತಿವರ್ಷದಂತೆ ಶಿವರಾತ್ರಿಯ ನಂತರ ಈ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸದ್ಗುರು ನಿತ್ಯಾನಂದ … [Read more...] about ವಿಜೃಂಭಣೆಯಿಂದ ಸಂಪನ್ನಗೊಂಡ ಹಳಿಯಾಳದ ಕೆಕೆ ಹಳ್ಳಿ ಶ್ರೀ ಗುರು ನಿತ್ಯಾನಂದ ಜಾತ್ರಾಮಹೋತ್ಸವ.
ಪರಿಸರ ಸಂರಕ್ಷಣೆಗಾಗಿ ಯುವಕನಿಂದ ಕಾಲ್ನಡಿಗೆಯಲ್ಲಿ ದೇಶವ್ಯಾಪಿ ಜಾಗೃತಿ ಯಾತ್ರೆ.
#ಹಳಿಯಾಳ :- ಜಾಗತೀಕ ತಾಪಮಾನ ಏರಿಕೆ ( save the planet earth - Global Warming) ಎಂಬ ಘೋಷಣೆಯೊಂದಿಗೆ - ಪರಿಸರ ಸಂರಕ್ಷಣೆ - ಪರಿಸರ ಉಳಿಸಿ- ಬೆಳೆಸಿ ಜೊತೆಗೆ ಸದೃಢ ಆರೋಗ್ಯದ ಬಗ್ಗೆಯು ಯುವಕರಲ್ಲಿ ಜಾಗೃತಿ ಮೂಡಿಸಲು ದೇಶದ ಮುಕುಟಮಣಿ ಜಮ್ಮು ಮತ್ತು ಕಾಶ್ಮೀರದಿಂದ ಪಾದಯಾತ್ರೆ ಹೊರಟಿರುವ 26 ವಯಸ್ಸಿನ ಉತ್ಸಾಹಿ ಯುವಕ #ಅರುಣ #ಮಿತ್ತಲ #savetheplannetearth ದೇಶದ ಉದ್ದಗಲಕ್ಕೂ ಸಂಚರಿಸಲಿದ್ದಾನೆ.#Arunmittalಈಗಾಗಲೇ … [Read more...] about ಪರಿಸರ ಸಂರಕ್ಷಣೆಗಾಗಿ ಯುವಕನಿಂದ ಕಾಲ್ನಡಿಗೆಯಲ್ಲಿ ದೇಶವ್ಯಾಪಿ ಜಾಗೃತಿ ಯಾತ್ರೆ.
ಭಾರತ ಮತ್ತೇ ತನ್ನ ಗತ ವೈಭವಕ್ಕೆ ಮರಳಲಿದೆ – ನರೇಂದ್ರಜಿ.
ಹಳಿಯಾಳ:-ಜಗತ್ತಿಗೆ ಜ್ಞಾನ ನೀಡಿರುವ ಹಿಂದೆ ವಿಶ್ವಗುರುವಾಗಿದ್ದ ಭಾರತ ದೇಶವನ್ನು ಮತ್ತೇ ವೈಭವದ ಸ್ಥಾನಕ್ಕೆ ಕೊಂಡೊಯ್ಯಲು ರಾಷ್ಟ್ರೀಯ ಸ್ವಯಂ ಸೇವಕ (ಆರ್ಎಸ್ಎಸ್) ಸಂಘ ಶ್ರಮಿಸುತ್ತಿದೆ ಎಂದು ಆರ್ಎಸ್ಎಸ್ನ ಕರ್ನಾಟಕ ಉತ್ತರ ಪ್ರಾಂತದ ಸಹಪ್ರಾಂತ ಪ್ರಚಾರಕ ನರೇಂದ್ರಜಿ ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಾಗೂ ಆರ್ಎಸ್ಎಸ್ನ ದ್ವಿತೀಯ ಸರಸಂಘ ಚಾಲಕರಾಗಿದ್ದ ಮಾಧವ ಸದಾಶಿವರಾವ್ ಗೋಳ್ವಲಕರ ಗುರೂಜಿ ಅವರ ಜನ್ಮದಿನದ ಅಂಗವಾಗಿ ತಾಲೂಕಾ … [Read more...] about ಭಾರತ ಮತ್ತೇ ತನ್ನ ಗತ ವೈಭವಕ್ಕೆ ಮರಳಲಿದೆ – ನರೇಂದ್ರಜಿ.



