ಜೊಯಿಡಾ ; ಕೇಂದ್ರ ಸರಕಾರದ ಹೊಸ ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆ ವಿರುದ್ದ ಭಾರತ ಕಮ್ಯುನಿಷ್ಟ ಪಕ್ಷ(ಮಾಕ್ರ್ಸವಾದಿ) ಜೋಯಿಡಾ ಶಾಖೆ ಇಂದು ಗುರುವಾರ ಪ್ರತಿಭಟಿಸಿ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ತಹಶೀಲ್ದಾರ ಮುಖೇನ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಪೌರತ್ವ ತಿದ್ದುಪಡಿ ಮಸೂದೆ ಮತ್ತು ರಾಷ್ಟ್ರೀಯ ಪೌರರ ದಾಖಲಾತಿ ವಿರುದ್ದ ದೇಶಾದ್ಯಂತ ಎಡಪಕ್ಷಗಳ ನೇತ್ರತ್ವದಲ್ಲಿ ಇಂದು ಪ್ರತಿಭಟನೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಜೋಯಿಡಾದಲ್ಲಿ … [Read more...] about ಪೌರತ್ವ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ಜೋಯಿಡಾ ಕಮ್ಯುನಿಷ್ಟ ಪಕ್ಷದ ಮುಖಂಡರು ಉಪತಹಶೀಲ್ದರ ಮುಖೇನ ರಾಷ್ಟ್ರಪತಿಗಳಿಗೆ ಮನವಿ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಮಾನವೀಯತೆ ಮೆರೆದ ಜೋಯಿಡಾ ಪೋಲಿಸ್ ಅಧಿಕಾರಿಗಳು.
ಜೋಯಿಡಾ - ತಾಲೂಕಿನ ಜೋಯಿಡಾ ಬಸ್ ನಿಲ್ದಾಣದಲ್ಲಿ ಅನಾರೋಗ್ಯದಿಂದ ಮಲಗಿದ್ದ ಬಸವೇಣ್ಣಪ್ಪ.ಯಲ್ಲಪ್ಪ,ಹುಗ್ಗೆಣ್ಣವರ ಎಂಬ ವೃದ್ದನ್ನು ಜೋಯಿಡಾದ ಎ.ಎಸ್.ಐ. ನರೇಂದ್ರ ಆಚಾರಿ ಮತ್ತು ಸಿಬ್ಬಂದಿಗಳು ಅವರ ಮೂಲ ಮನೆಗೆ ತಲುಪಿಸಿದ ಘಟನೆ ನಡೆದಿದೆ.ಘಟನೆಯ ವಿವರ - ಬಸವೇಣ್ಣಪ್ಪ ಹುಗ್ಗೆಣ್ಣವರ ಇವರು ಮೂಲತಃ ಕುಂದಗೊಳದ ಲಕ್ಷೀಶದವರು ಕಳೆದ ೪೦ ವರ್ಷ ದ ಹಿಂದೆ ಜೋಯಿಡಾದ ಕಾಡಿಗೆ ಬಿದಿರು ಕಡಿಯುವ ಕೆಲಸಕ್ಕೆ ಬಂದಿದ್ದರು, ಕೆಲ ವರ್ಷಗಳ ಹಿಂದೆ ಈ … [Read more...] about ಮಾನವೀಯತೆ ಮೆರೆದ ಜೋಯಿಡಾ ಪೋಲಿಸ್ ಅಧಿಕಾರಿಗಳು.
ಹಳಿಯಾಳ-ದಾಂಡೇಲಿ-ಜೋಯಿಡಾ ಬಿಜೆಪಿ ಪಕ್ಷದ ನೂತನ ಅಧ್ಯಕ್ಷರ ನೇಮಕ ಹಳಿಯಾಳ ಬಿಜೆಪಿ ಅಧ್ಯಕ್ಷರಾಗಿ ಗಣಪತಿ ಕರಂಜೆಕರ, ದಾಂಡೇಲಿಗೆ ಚಂದ್ರಕಾಂತ ಹಾಗೂ ಜೋಯಿಡಾಕ್ಕೆ ಸಂತೋಷ ಆಯ್ಕೆ.
ಹಳಿಯಾಳ/ದಾಂಡೇಲಿ :- ಹಳಿಯಾಳ ತಾಲೂಕಾ ಬಿಜೆಪಿ ನೂತನ ಅಧ್ಯಕ್ಷರಾಗಿ ಗಣಪತಿ ಸಹದೇವ ಕರಂಜೆಕರ, ಜೋಯಿಡಾ ಅಧ್ಯಕ್ಷರಾಗಿ ಸಂತೋಷ ರೆಡಕರ ಹಾಗೂ ದಾಂಡೇಲಿ ನಗರ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಚಂದ್ರಕಾಂತ ಕ್ಷೀರಸಾಗರ ಅವರು ಆಯ್ಕೆಯಾಗಿದ್ದಾರೆ. ಸೋಮವಾರ ದಾಂಡೇಲಿಯಲ್ಲಿ ನಡೆದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಚುನಾವಣೆಯಲ್ಲಿ ನೂತನ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಚುನಾವಣಾಧಿಕಾರಿಯಾಗಿ ಉಮೇಶ ಭಾಗ್ವತ ಅವರು … [Read more...] about ಹಳಿಯಾಳ-ದಾಂಡೇಲಿ-ಜೋಯಿಡಾ ಬಿಜೆಪಿ ಪಕ್ಷದ ನೂತನ ಅಧ್ಯಕ್ಷರ ನೇಮಕ ಹಳಿಯಾಳ ಬಿಜೆಪಿ ಅಧ್ಯಕ್ಷರಾಗಿ ಗಣಪತಿ ಕರಂಜೆಕರ, ದಾಂಡೇಲಿಗೆ ಚಂದ್ರಕಾಂತ ಹಾಗೂ ಜೋಯಿಡಾಕ್ಕೆ ಸಂತೋಷ ಆಯ್ಕೆ.
ಪೌರತ್ವ ತಿದ್ದುಪಡಿ ವಿಧೇಯಕ ಖಂಡಿಸಿ ಹಳಿಯಾಳದಲ್ಲಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ.
ಹಳಿಯಾಳ :- ಉಕ ಜಿಲ್ಲೆಯ “ಜಮಿಅತ್ ಉಲಮಾ ಎ ಹಿಂದ” ಸಂಘಟನೆಯ ಹಳಿಯಾಳ ಘಟಕದವರ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ಶುಕ್ರವಾರ ರಾಷ್ಟ್ರಪತಿಗಳಿಂದಲೂ ಅಂಕಿತವಾಗಿರುವ ಪೌರತ್ವ ತಿದ್ದುಪಡಿ ವಿಧೇಯಕ (ಸಿಎಬಿ) ವಿರೋಧಿಸಿ ಪಟ್ಟಣದ ಮಿನಿ ವಿಧಾನಸೌಧದ ಎದುರು ಮೌನ ಪ್ರತಿಭಟನೆ ನಡೆಸಿದರು. ಶುಕ್ರವಾರ ಕೇಂದ್ರ ಸರ್ಕಾರ ಮಂಡಿಸಿರುವ ವಿಧೇಯಕದ ವಿರುದ್ದದ ಬಿತ್ತಿಪತ್ರಗಳನ್ನು ಹಿಡಿದು ಮಿನಿ ವಿಧಾನಸೌಧಕ್ಕೆ ಆಗಮಿಸಿದ ಅವರು ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು … [Read more...] about ಪೌರತ್ವ ತಿದ್ದುಪಡಿ ವಿಧೇಯಕ ಖಂಡಿಸಿ ಹಳಿಯಾಳದಲ್ಲಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ.
ವಿಆರ್ ಡಿಎಮ್ ಟ್ರಸ್ಟ್ ನಿಂದ ಶಿಷ್ಯ ವೇತನ ವಿತರಣೆ.
ಹಳಿಯಾಳ;- ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಜ್ಞಾನ, ಮತ್ತು ಕೌಶಲ್ಯವನ್ನು ಸಂಪಾದಿಸುವುದು ಅತಿ ಅವಶ್ಯಕವಾಗಿದೆ ಎಂದು ವಿ.ಆರ್.ಡಿ.ಎಮ್ ಟ್ರಸ್ಟ್ ಧರ್ಮದರ್ಶಿ ರಾಧಾಬಾಯಿ ಆರ್.ದೇಶಪಾಂಡೆ ಹೇಳಿದರು. ತಾಲೂಕಿನ ಕೆಕೆ ಹಳ್ಳಿಯ ಶ್ರೀ ಗುರು ನಿತ್ಯಾನಂದ ಆಶ್ರಮದಲ್ಲಿ ನಡೆದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ 2018-19 ನೇ ಸಾಲಿನ ಎಸ್.ಎಸ್.ಎಲ್.ಸಿ 87 ಪಿ.ಯು.ಸಿ.ಯ 19 ವಿದ್ಯಾರ್ಥಿಗಳು ಸೇರಿದಂತೆ ಒಟ್ಟೂ 106 ವಿದ್ಯಾರ್ಥಿಗಳಿಗೆ … [Read more...] about ವಿಆರ್ ಡಿಎಮ್ ಟ್ರಸ್ಟ್ ನಿಂದ ಶಿಷ್ಯ ವೇತನ ವಿತರಣೆ.




