ಹಳಿಯಾಳ :- ಪೌರತ್ವ ತಿದ್ದುಪಡಿ ವಿಧೇಯಕದ ಬಗ್ಗೆ ಕಾಂಗ್ರೇಸ್ ಪಕ್ಷ ಸೇರಿದಂತೆ ಇತರೇ ವಿರೋಧ ಪಕ್ಷಗಳು ಮುಸ್ಲಿಂ ಸಮುದಾಯದವರಿಗೆ ತಪ್ಪು ತಿಳುವಳಿಕೆ ನೀಡುತ್ತಾ, ಅವರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಹೊರತು ಈ ವಿಧೇಯಕದ ಸತ್ಯಾಸತ್ಯತೆ ಬಗ್ಗೆ ವಿವರಿಸಿ ಅರಿವು ನೀಡುವ ಬದಲು ರಾಜಕೀಯ ಮಾಡುತ್ತಿದ್ದಾರೆಂದು ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಆರೋಪಿಸಿದರು. ಪಟ್ಟಣದಲ್ಲಿ ಬಿಜೆಪಿ ಘಟಕದಿಂದ ನಡೆದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪಕ್ಕದ … [Read more...] about ಭಾರತದ ಸುಭದ್ರತೆಯ ದೃಷ್ಠಿಯಿಂದ ಪೌರತ್ವ ತಿದ್ದುಪಡಿ ವಿಧೇಯಕ ಜಾರಿಗೆ – ಮಾಜಿ ಶಾಸಕ ಸುನೀಲ್ ಹೆಗಡೆ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಬಸ್ ಚಾಲಕನ ನೀರ್ಲಕ್ಷ್ಯತನದ ಚಾಲನೆ ತಪ್ಪಿದ ಭಾರಿ ಅನಾಹುತ
ಹಳಿಯಾಳ :- ಕೆಎಸ್ ಆರ್ಟಿಸಿ ಚಾಲಕನ ಅತಿವೇಗ ಹಾಗೂ ನೀರ್ಲಕ್ಷ್ಯತನದಿಂದ ಸಂಭವಿಸುತ್ತಿದ್ದ ದೊಡ್ಡ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು ಪುರಸಭೆ ಸದಸ್ಯನೊರ್ವ ಹಾಗೂ ಆತನ ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶನಿವಾರ ಮಧ್ಯಾಹ್ನ ಹಳಿಯಾಳದ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಳಿಯಾಳದ ಪುರಸಭೆಯ ಬಿಜೆಪಿಯ ಚುನಾಯಿತ ಸದಸ್ಯ ಚಂದ್ರಕಾಂತ ಕಮ್ಮಾರ ಅವರ 4 ವರ್ಷದ ಪುತ್ರ ಶ್ಲೋಕನೊಂದಿಗೆ ಹಳಿಯಾಳ ಬಸ್ ನಿಲ್ದಾಣಕ್ಕೆ ಬಂದು ಬೆಳಗಾವಿ … [Read more...] about ಬಸ್ ಚಾಲಕನ ನೀರ್ಲಕ್ಷ್ಯತನದ ಚಾಲನೆ ತಪ್ಪಿದ ಭಾರಿ ಅನಾಹುತ
ವರ್ತನೆ ಸರಿ ಇಲ್ಲದ ಶಿಕ್ಷಕನ ವರ್ಗಾವಣೆಗೆ ದಲಿತ ಸಂಘಟನೆ- ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ ಆಗ್ರಹ.
ಜೋಯಿಡಾ ; ತಾಲೂಕಿನ ಗಣೇಶಗುಡಿ ಕರ್ನಾಟಕ ಪವರ್ ಕಾರ್ಪೋರೇಷನ್ ಶಾಲೆಯ ಶಿಕ್ಷಕ ಎಸ್.ಆರ್. ನಾಯ್ಕ ವರ್ತನೆ ಸರಿಯಿಲ್ಲವೆಂದು ಪಾಲಕರ ದೂರಿನ ಅನ್ವಯ ದಲಿತ ಸಂಘರ್ಷ ಸಮತಿ ಕಾದ್ರೋಳ್ಳಿ ಬಣದಿಂದ ಜಿಲ್ಲಾಧಿಕಾರಿ ಹಾಗೂ ನಿಗಮದ ಎಮ್.ಡಿ ಬೆಂಗಳೂರು ರವರಿಗೆ ದೂರು ನೀಡಲಾಗಿತ್ತು. ಆದರೆ ಕೆಲವರು ದೂರು ನೀಡಿದ ಡಿ.ಎಸ್.ಎಸ್ ಸಂಘಟನೆಯ ಬಗ್ಗೆ ಇಲ್ಲ ಸಲ್ಲದ ಮಾತುಗಲನ್ನು ಆಡಿದ್ದು ಸಮಂಜಸವಲ್ಲ. ಈ ಶಿಕ್ಷಕರನ್ನು ಬೇರೆ ಕಡೆ ವರ್ಗಾವಣೆ ಮಾಡದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ … [Read more...] about ವರ್ತನೆ ಸರಿ ಇಲ್ಲದ ಶಿಕ್ಷಕನ ವರ್ಗಾವಣೆಗೆ ದಲಿತ ಸಂಘಟನೆ- ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ ಆಗ್ರಹ.
ಪೌರತ್ವ ತಿದ್ದುಪಡಿ ವಿಧೇಯಕ(CAB) ವಿರೋಧಿಸಿ ಹಳಿಯಾಳದಲ್ಲಿ ಮುಸ್ಲಿಂ ಸಮುದಾಯದಿಂದ ಮೌನ ಪ್ರತಿಭಟನೆ – ದಲಿತ ಸಂಘದ ಬೆಂಬಲ
ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ #ಜಾಮಿಅತ #ಉಲಮಾ ಎ #ಹಿಂದ್ ಜಿಲ್ಲಾ ಕಾರವಾರ #ಸಂಘಟನೆ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದಿಂದ ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ನಡೆದ ಪ್ರತಿಭಟನೆಗೆ #ಕರ್ನಾಟಕ #ದಲಿತ #ಸಂಘರ್ಷ #ಸಮೀತಿ (#ಭೀಮವಾದ) ಜಿಲ್ಲಾ #ಸಂಚಾಲಕ #ಅಣ್ಣಪ್ಪ #ಬಂಡಿವಾಡ ಸಂಪೂರ್ಣ ಬೆಂಬಲ … [Read more...] about ಪೌರತ್ವ ತಿದ್ದುಪಡಿ ವಿಧೇಯಕ(CAB) ವಿರೋಧಿಸಿ ಹಳಿಯಾಳದಲ್ಲಿ ಮುಸ್ಲಿಂ ಸಮುದಾಯದಿಂದ ಮೌನ ಪ್ರತಿಭಟನೆ – ದಲಿತ ಸಂಘದ ಬೆಂಬಲ
ಕನ್ನಡವು ವಿಶ್ವದ ಶ್ರೇಷ್ಠ 20 ಭಾಷೆಗಳಲ್ಲಿ ಒಂದು – ಶಿಕ್ಷಕ ಕಾಳಿದಾಸ ಬಡಿಗೇರ
ಹಳಿಯಾಳ:- ಕನ್ನಡವು ವಿಶ್ವದ ಶ್ರೇಷ್ಠ 20 ಭಾಷೆಗಳಲ್ಲಿ ಒಂದಾಗಿದೆ, ಭಾರತದಲ್ಲೇ ಅತೀ ಹೆಚ್ಚು 8 ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿದೆ ಅಲ್ಲದೇ ವಿಶ್ವಗುರು ಬಸವಣ್ಣರ ಪ್ರಜಾಪ್ರಭುತ್ವ ಬ್ರಿಟಿಷ್ರೆ ಒಪ್ಪಿ ಲಂಡನ್ ಪಾರ್ಲಿಮೆಂಟ ಮುಂದೆ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಕನ್ನಡಕ್ಕೆ ಸಂದ ಬಹುದೊಡ್ಡ ಗೌರವವಾಗಿದೆ ಎಂದು ಹಳಿಯಾಳ ಕಾಮೇಲ್ ಪ್ರೌಢಶಾಲೆಯ ಶಿಕ್ಷಕ ಕಾಳಿದಾಸ ಬಡಿಗೇರ ಅಭಿಪ್ರಾಯಪಟ್ಟರು. ಪಟ್ಟಣದ ಸರ್ದಾರ್ ವಲ್ಲಭಭಾಯಿ ಮಕ್ಕಳ ಉದ್ಯಾನವನದಲ್ಲಿ ಹಳಿಯಾಳದ … [Read more...] about ಕನ್ನಡವು ವಿಶ್ವದ ಶ್ರೇಷ್ಠ 20 ಭಾಷೆಗಳಲ್ಲಿ ಒಂದು – ಶಿಕ್ಷಕ ಕಾಳಿದಾಸ ಬಡಿಗೇರ



