• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಶಿವಾಜಿ ದೇಸಾಯಿ ಆರೋಗ್ಯ ವಿಚಾರಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ

September 24, 2019 by Sandesh Desai Leave a Comment

ಜೋಯಿಡಾ - ಜೋಯಿಡಾ ತಾಲುಕಿನ ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಕರಡಿ ದಾಳಿಯಿಂದಾಗಿ ಶಿವಾಜಿ ದೇಸಾಯಿ ಎಂಬ ವ್ಯೆಕ್ತಿಗೆ ಬಾರಿ ಗಾಯಗಳು ಆಗಿದ್ದವು , ಇಲ್ಲಿ ಚಿಕಿತ್ಸೆ ಸರಿಯಾಗಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಬೆಳಗಾವಿಯ ಆಸ್ಪತ್ರೆಗೆ ಇತನನ್ನು ಸ್ಥಳಾಂತರಿಸಲಾಗಿತ್ತು, ಜೋಯಿಡಾ - ಹಳಿಯಾಳ ಕ್ಷೇತ್ರದ ಮಾಜಿ ಶಾಸಕ ಸುನೀಲ್ ಹೆಗಡೆ ಬೆಳಗಾವಿಯ ಆಸ್ಪತ್ರೆಗೆ ತೆರಳಿ ಶಿವಾಜಿ ದೇಸಾಯಿ ಆರೋಗ್ಯ ವಿಚಾರಿಸಿ, ಆತನಿಗೆ ದೈರ್ಯ ತುಂಬಿದರು. ಕರಡಿ ದಾಳಿಗಳು … [Read more...] about ಶಿವಾಜಿ ದೇಸಾಯಿ ಆರೋಗ್ಯ ವಿಚಾರಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ

ಯುವ ಒಕ್ಕೂಟದ ಸದಸ್ಯರ ಆಯ್ಕೆ.

September 24, 2019 by Sachin Hegde Leave a Comment

ಜೋಯಿಡಾ - ಜೋಯಿಡಾ ತಾಲೂಕಿನಲ್ಲಿ ಯುವ ಶಕ್ತಿಯಿಂದ ಕೆಲಸಗಳು ಆಗಬೇಕು, ತಾಲೂಕಿನಲ್ಲಿ ಯುವಕರು ಮುಂದೆ ಬರಬೇಕು ಎನ್ನುವ ದೃಷ್ಟಿಯಿಂದ ತಾಲೂಕಿನ ಯುವಕರನ್ನು ಒಗ್ಗೂಡಿಸಿ ಯುವ ಒಕ್ಕೂಟವನ್ನು ನವೀಕರಿಸಲಾಯಿತು. ಯುವ ಒಕ್ಕೂಟದ ಅದ್ಯಕ್ಷರಾಗಿ ವಿಶ್ವನಾಥ ನಾಯ್ಕ, ವಿಘ್ನೇಶ ಕಾಮತ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಸೋನಿಯಾ ಗೋಡಗೆ, ಮಹದೇವ ಮಿರಾಶಿ ಸಹ ಕಾರ್ಯದರ್ಶಿ,ಸಂದೇಶ ದೇಸಾಯಿ ಸಂಘಟನಾ ಕಾರ್ಯದರ್ಶಿ,ಸಂಜಯ ಹರಿಜನ ಕ್ರೀಡಾಕಾರ್ಯದರ್ಶಿ,ಅಭಿಷೇಕ ನಾಯ್ಕ … [Read more...] about ಯುವ ಒಕ್ಕೂಟದ ಸದಸ್ಯರ ಆಯ್ಕೆ.

ಜೋಯಿಡಾ ಜನರಿಗೆ ಟ್ರಾಪಿಕ್ ರೂಲ್ಸನ ಮನವರಿಕೆ

September 23, 2019 by Sandesh Desai Leave a Comment

ಜೋಯಿಡಾ - ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲೂ ಕೂಡಾ ಹೊಸ ಟ್ರಾಪಿಕ್ ನಿಯಮದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ, ವಾಹನಕ್ಕೆ ಪೆಟ್ರೋಲ್ ಹಾಕಲು ಹಣ ಇಲ್ಲದ ಜನರು ಈಗ ಹೊಸ ಟ್ರಾಪಿಕ್ ರೂಲ್ಸಗಳಿಂದ ಕಂಗೆಟ್ಟಿದ್ದಾರೆ, ಒಂದು ಸಾವಿರದಿಂದ ಹತ್ತು ಸಾವಿರದ ವರೆಗೆ ದಂಡ ವಿಧಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜನರು ಚಿಮಾರಿ ಹಾಕುತ್ತಿದ್ದಾರೆ. ಆದರೆ ಜೋಯಿಡಾದ ಪೋಲಿಸರು ಇಲ್ಲಿನ ಸರ್ಕಲ್ ಬಳಿ ತಮ್ಮ ಹೊಸ ಟ್ರಾಪಿಕ್ ರೂಲ್ಸಗಳ ಬಗ್ಗೆ ಜನರಿಗೆ ಮನವರಿಕೆ … [Read more...] about ಜೋಯಿಡಾ ಜನರಿಗೆ ಟ್ರಾಪಿಕ್ ರೂಲ್ಸನ ಮನವರಿಕೆ

ಟಿ,ವಿ,ಯಿಂದ ಸಾಂಸ್ಕ್ರತಿಕ ಕಲೆಗಳಿಗೆ ಧಕ್ಕೆ.

September 23, 2019 by Sandesh Desai Leave a Comment

ಜೋಯಿಡಾ - ಯಕ್ಷಗಾನ ಪ್ರಸಿದ್ದ ಸಾಂಸ್ಕ್ರತಿಕ ಕಲೆ , ಇಂತ ಕಲೆಗಳಿಗೆ ಟಿ,ವಿ,ಮಾಧ್ಯಮಗಳಿಂದ ಧಕ್ಕೆ ಬಂದಿದೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು. ಅವರು ಶನಿವಾರ ಜೋಯಿಡಾ ತಾಲೂಕಿನ ಯರಮುಖದ ಸೋಮೇಶ್ವರ ಸಭಾ ಭವನದಲ್ಲಿ ಗಡಿನಾಡು ಅಭಿವೃದ್ದಿ, ಕನ್ನಡ ಸಂಸ್ಕ್ರತಿ ಇಲಾಕೆ, ಸಪ್ತಸ್ವರ ಸೇವಾ ಸಂಸ್ಥೆ,ಶೇಯಾ ಅಭೀವೃದ್ದಿ ಟ್ರಸ್ಟ ದಾಂಡೇಲಿ,ಕೀರ್ತಿ ತಾಳಮದ್ದಳೆಕೂಟ ಇವರ ಸಹಯೋಗದಲ್ಲಿ ಯಕ್ಷಗಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಲೆಗಳು … [Read more...] about ಟಿ,ವಿ,ಯಿಂದ ಸಾಂಸ್ಕ್ರತಿಕ ಕಲೆಗಳಿಗೆ ಧಕ್ಕೆ.

ಸಪ್ಟೆಂಬರ 24 ರಂದು ವಾರ್ಷಿಕ ಮಹಾಸಭೆ

September 20, 2019 by Sandesh Desai Leave a Comment

ಜೋಯಿಡಾ - ಜೋಯಿಡಾ ತಾಲೂಕಿನ ಅತೀ ಉತ್ತಮ ಸೇವಾ ಸಹಕಾರಿ ಸಂಘ ಎಂಬ ಖ್ಯಾತಿಯನ್ನು ಪಡೆದ ನಂದಿಗದ್ದಾ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಪ್ಟೆಂಬರ 24 ರಂದು ನಡೆಯಲಿದ್ದು , ಈ ಸಭೆಗೆ ಸಂಘದ ಎಲ್ಲಾ ಸದಸ್ಯರು ಹಾಜರಿರಬೇಕು ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘ ವಿನಂತಿಸಿಕೊಂಡಿದೆ. ಈ ವರ್ಷ 19 ಲಕ್ಷ ಲಾಭವನ್ನು ಸಂಘ ಮಾಡಿದ್ದು, ಇನ್ನೂಳಿದ ಜಮಾ ಖರ್ಚಿನ ಬಗ್ಗೆ ಮತ್ತು ಜನರಿಗೆ ಬೆಳೆಸಾಲದ ಮಾಹಿತಿಯನ್ನು ಕೂಡಾ ಈ ವಾರ್ಷಿಕ ಸಭೆಯಲ್ಲಿ ನೀಡಲಾಗುವುದು, ಈ ಸಭೆಯು … [Read more...] about ಸಪ್ಟೆಂಬರ 24 ರಂದು ವಾರ್ಷಿಕ ಮಹಾಸಭೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,519 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar