ಜೋಯಿಡಾ ತಾಲೂಕಿನ ಬಿಜೆಪಿಯ ತಾಲೂಕಾ ಅಧ್ಯಕ್ಷ ಸ್ಥಾನಕ್ಕೆ ತೆರೆ ಮರೆಯ ಕಸರತ್ತು ನಡೆದಿದ್ದು ಈ ಬಾರಿ ಯುವ ಕಾರ್ಯಕರ್ತರ ಪಾಲಾಗಲಿದೆಯೇ ಅಥವಾ ಹಿರಿಯ ಕಾರ್ಯಕರ್ತರಿಗೆ ಅದ್ಯಕ್ಷ ಪಟ್ಟ ಸಿಗಲಿದೆಯೇ ಎಂಬುದು ಕುತುಹಲ ಮೂಡಿಸಿದೆ. ಬಿಜೆಪಿಯ ಯುವ ಕಾರ್ಯತರ್ಕರ ಪಟ್ಟಿಯಲ್ಲಿ ಮೊದಲಿಗೆ ಆಕಾಶ ಅನಸ್ಕರ ಹೆಸರಿದ್ದು ಇವರಿಗೆ ತಾಲೂಕಾ ಅಧ್ಯಕ್ಷ ಸ್ಥಾನ ಸಿಗುವ ಅವಕಾಶವಿದೆ ಎಂಬ ಮಾತು ಕೇಳಿ ಬರುತ್ತಿದೆ, ಆಕಾಶ ಅನಂತ ಕುಮಾರ ಹೆಗಡೆ ಹಾಗೂ ಸುನೀಲ್ ಹೆಗಡೆಯವರ ಶಿಷ್ಯನಾಗಿದ್ದು, … [Read more...] about ಬಿಜೆಪಿ ತಾಲೂಕಾ ಅಧ್ಯಕ್ಷ ಸ್ಥಾನ ಯಾರ ಕೊರಳಿಗೆ ?
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಬಡರಿಗೊಂದು – ಧನಿಕರಿಗೊಂದು ನ್ಯಾಯವೇ ? ಹಳಿಯಾಳ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಸಾರ್ವಜನೀಕರ ಅಸಮಾಧಾನ.
ಹಳಿಯಾಳ:- ಶಾಸಕ ಆರ್.ವಿ.ದೇಶಪಾಂಡೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಾಹನಗಳು ಪಾರ್ಕಿಂಗ್ ನಿಯಮವನ್ನು ಉಲ್ಲಂಘಿಸಿ ನಿಂತಿದ್ದರು ಕೂಡ ಹಳಿಯಾಳ ಪುರಸಭೆ ಹಾಗೂ ಪೋಲಿಸ್ ಇಲಾಖೆಯವರು ಅವರ ವಾಹನಗಳಿಗೆ ಲಾಕ್ ಅನ್ನು ಹಾಕಿ ದಂಡವನ್ನು ವಿಧಿಸದೆ ಇರುವುದು ಸಾರ್ವಜನೀಕರ ಆಕ್ರೋಶಕ್ಕೆ ಕಾರಣವಾಗಿದೆ. ಹಳಿಯಾಳ ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ಕಳೆದ ಹಲವಾರು ತಿಂಗಳುಗಳಿಂದ ವಾಹನಗಳನ್ನು ವಾರದಲ್ಲಿ ಮೂರು ದಿನ ಒಂದು ಬದಿ ಎಡ ಹಾಗೂ ವಾರದಲ್ಲಿ ಮೂರು ದಿನ ಬಲಬದಿ ನಿಲ್ಲಿಸುವ … [Read more...] about ಬಡರಿಗೊಂದು – ಧನಿಕರಿಗೊಂದು ನ್ಯಾಯವೇ ? ಹಳಿಯಾಳ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಸಾರ್ವಜನೀಕರ ಅಸಮಾಧಾನ.
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಳಿಯಾಳ ವಕೀಲರ ಸಂಘದಿಂದ ಪ್ರತಿಭಟನೆ.
ಹಳಿಯಾಳ:- ಮೋಟಾರು ವಾಹನ ಕಾಯ್ದೆಯ ಕಲಂ ನಂ.147 ಹಾಗೂ ಇತರ ಕಲಂಗಳನ್ನು ತಿದ್ದುಪಡಿ ಮಾಡಿದ್ದನ್ನು ವಿರೋಧಿಸಿ ಹಳಿಯಾಳ ನ್ಯಾಯವಾದಿಗಳ(ವಕೀಲರ) ಸಂಘದವರು ಸೋಮವಾರದ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಪ್ರತಿಭಟಿಸಿದರು.ನ್ಯಾಯಾಲಯದ ಕಲಾಪಕ್ಕೆ ಗೈರು ಹಾಜರಾದ ಹಳಿಯಾಳ ವಕೀಲರ ಸಂಘದ ಸರ್ವ ಸದಸ್ಯರು ನೇರವಾಗಿ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ರತ್ನಾಕರ ಅವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ವಾಹನ ಕಾಯ್ದೆ 1988 ಕಲಂ ನಂ.147 ಹಾಗೂ ಇತರ … [Read more...] about ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಳಿಯಾಳ ವಕೀಲರ ಸಂಘದಿಂದ ಪ್ರತಿಭಟನೆ.
ಹಳಿಯಾಳ ಪಟ್ಟಣದಲ್ಲಿನ ಅಕ್ರಮ ಕಸಾಯಿಖಾನೆ ತೆರವುಗೊಳಿಸಿ – ಸಾರ್ವಜನೀಕರಿಂದ ಮನವಿ.
ಹಳಿಯಾಳ:- ಪಟ್ಟಣದ ಹೃದಯಭಾಗದಲ್ಲಿ ನಡೆಯುತ್ತಿರುವ ಅನಧಿಕೃತ ಕಸಾಯಿಖಾನೆಯನ್ನು ಒಂದು ವಾರದ ಅವಧಿಯಲ್ಲಿ ತೆರವುಗೊಳಿಸಬೇಕು ಇಲ್ಲದಿದ್ದರೇ ಊಗ್ರ ಹೋರಾಟ ನಡೆಸಲಾಗುವುದೆಂದು ವಿವಿಧ ಸಂಘಟನೆಗಳು ಹಾಗೂ ಸಾರ್ವಜನೀಕರು ತಾಲೂಕಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ. ಪಟ್ಟಣದ ಮೇದಾರಗಲ್ಲಿ ಹಾಗೂ ದಲಾಯತಗಲ್ಲಿ ಮಧ್ಯದಲ್ಲಿ ರಸ್ತೆಯ ಮೇಲಿರುವ ಅನಧಿಕೃತ ಕಟ್ಟಡದಲ್ಲಿ ಹಲವಾರು ವರ್ಷಗಳಿಂದ ಅಕ್ರಮವಾಗಿ ಗೋವಧಾಲಯವನ್ನು ನಡೆಸುತ್ತಾ ಬಂದಿದ್ದು … [Read more...] about ಹಳಿಯಾಳ ಪಟ್ಟಣದಲ್ಲಿನ ಅಕ್ರಮ ಕಸಾಯಿಖಾನೆ ತೆರವುಗೊಳಿಸಿ – ಸಾರ್ವಜನೀಕರಿಂದ ಮನವಿ.
ಕುಂಬಾರವಾಡಾ ತಂಡ ರಾಜ್ಯ ಮಟ್ಟಕ್ಕೆ
ಜೋಯಿಡಾ ತಾಲೂಕಿನ ಕುಂಬಾರವಾಡಾ ತಂಡವೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಜೋಯಿಡಾ ತಾಲೂಕಿಗೆ ಹೆಮ್ಮೆ ತಂದಿದೆ. ಕುಮಟಾದಲ್ಲಿನಡೆದ ಅಂಡರ್ 19( ನೈಟಿನ್) ಬನವಾಸಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಇಲ್ಲಿನ ಕುಂಬಾರವಾಡಾ ತಂಡ ಕಬ್ಬಡ್ಡಿ ಪೈನಲನಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಒಟ್ಟು 20 ತಂಡಗಳು ಭಾಗವಹಹಿಸಿದ್ದವು ಎನ್ನಲಾಗಿದೆ. ರಾಜ್ಯಮಟ್ಟಕ್ಕೆ ಆಯ್ಕೆಯಾಗದ ಸ್ವಪೀಲ್ ಕುಂಬಗಾಳಕರ ,ಸತೀಶ ಮಿರಾಶಿ, ರಾಜೇಂದ್ರ ಸಾವಂತ,ಮಂಜುನಾಥ,ಸುರಜ ಮಿರಾಶಿ, ರೋಹಿತ್ ಭಟ್ಕಳ, … [Read more...] about ಕುಂಬಾರವಾಡಾ ತಂಡ ರಾಜ್ಯ ಮಟ್ಟಕ್ಕೆ




