ಹೊನ್ನಾವರ: ತೌಕ್ತೆ ಚಂಡಮಾರುತದ ಪರಿಣಾಮದಿಂದ ತಾಲೂಕಿನ ಮಂಕಿ ಹಾಗೂ ಕಾಸರಕೋಡ್ ಭಾಗದ ಹಲವು ಮನೆಗಳಿಗೆ ಹಾನಿ ಸಂಭವಿಸಿತ್ತು. ಕಂದಾಯ ಇಲಾಖೆಯವರು ಸರ್ವೆ ಕಾರ್ಯ ನಡೆಸಿ ಹಾನಿಯ ಅಂದಾಜು ಪರಿಶೀಲನೆ ನಡೆಸಿದ್ದರು.ಬುಧವಾರ ತಾಲೂಕ ಪಂಚಾಯತಿ ಸಭಾಭವನದಲ್ಲಿ ಶಾಸಕ ಸುನೀಲ ನಾಯ್ಕ ಹಾನಿ ಸಂಭವಿಸಿದ ೩೧ ಕುಟುಂಬಗಳಿಗೆ ಪರಿಹಾರ ಮೊತ್ತದ ಚೆಕ್ ಸರ್ಕಾರದಿಂದ ಮಂಜೂರಾಗಿದ್ದು, ಹಾನಿಗೊಳಗಾದ ಮನೆಗಳಿಗೆ ಪರಿಹಾರ ಧನದ ಪ್ರತಿಯನ್ನು ವಿತರಿಸದರು. 31 ಕುಟುಂಬಗಳಿಗೆ, ಒಟ್ಟೂ … [Read more...] about 31 ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಣೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರ ತಾಲೂಕಾ ಆಸ್ಪತ್ರೆಗೆ ದೇಶಪಾಂಡೆ ಮೆಮೊರಿಯಲ್ ಟ್ರಸ್ಟನಿಂದ ಕಿಟ್ ವಿತರಣೆ
ಹೊನ್ನಾವರ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ರೋಗಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ದೇಶಪಾಂಡೆ ಮೆಮೊರಿಯಲ್ ಟ್ರಸ್ಟ ಆಸ್ಪತ್ರೆಗಳಿಗೆ ವೈಧ್ಯಕೀಯ ಸಲಕರಣೆಗಳನ್ನು ವಿತರಿಸಲು ಮುಂದಾಗಿದೆ. ಇಂದು ಹೊನ್ನಾವರ ಸರಕಾರಿ ಆಸ್ಪತ್ರೆಗೆ ದೇಶಪಾಂಡೆಮೆಮೊರಿಯಲ್ ಟ್ರಸ್ಟ ರವಾನಿಸಿದ 150 ಪಿ.ಪಿ.ಕಿಟ್ನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಇಂಟೆಕ ಅಧ್ಯಕ್ಷ ಆಗ್ನೇಲ್ ಡಾಯಸ್. ಮತ್ತು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯಾ … [Read more...] about ಹೊನ್ನಾವರ ತಾಲೂಕಾ ಆಸ್ಪತ್ರೆಗೆ ದೇಶಪಾಂಡೆ ಮೆಮೊರಿಯಲ್ ಟ್ರಸ್ಟನಿಂದ ಕಿಟ್ ವಿತರಣೆ
ಕೋವಿಡ್ ಸೋಂಕಿತರ ನೆರವಿಗಾಗಿ 1ಲಕ್ಷ 25ಸಾವಿರ ಮೌಲ್ಯದ ಔಷಧಿ ದಾನ
ಹೊನ್ನಾವರ : ಬಾಳಾ ಬಾಳೇರಿ ಕುಟುಂಬ ಮತ್ತು ಬಂಧು ಮಿತ್ರರ ಸಹಕಾರದೊಂದಿಗೆ ಕೋರೊನಾ ಸೋಂಕಿತರ ನೇರವಿಗಾಗಿ ಸುಮಾರು 1ಲಕ್ಷ 25ಸಾವಿರ ಮೌಲ್ಯದ ಔಷಧಗಳನ್ನು ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ರಾಜೇಶ ಕಿಣಿಯವರ ಉಪಸ್ಥಿತಿಯಲ್ಲಿ ತಹಶಿಲ್ದಾರರಾದ ವಿವೆಕ ಶೇಣ್ವಿಯವರಿಗೆ ಹಸ್ತಾಂತರಿಸಿದರು.ಕಳೆದ ಕೆಲವು ದಿನಗಳ ಹಿಂದೆ ಊರ ನಾಗರಿಕರಲ್ಲಿ ಕೋವಿಡ್ ಸೋಂಕಿತರ ನೇರವಿಗಾಗಿ ಮುಂದೆ ಬರುವಂತೆ ತಹಶಿಲ್ದಾರರವರು ಮನವಿಯನ್ನು ಮಾಡಿದ್ದರು. ಕಳೆದ ವರ್ಷ ಲಾಕ್ಡೌನ್ … [Read more...] about ಕೋವಿಡ್ ಸೋಂಕಿತರ ನೆರವಿಗಾಗಿ 1ಲಕ್ಷ 25ಸಾವಿರ ಮೌಲ್ಯದ ಔಷಧಿ ದಾನ
ಕೋವಿಡ್ ಸಂಕಷ್ಟದಲ್ಲಿ ಅನ್ನ ದಾನಿಗಳಾದ ಬಿಜೆಪಿಗರು
ಹೊನ್ನಾವರ; ಕೋವಿಡ್ ಸಂಕಷ್ಟದಲ್ಲಿ ಹಲವರ ಬದುಕು ಚಿಂತಾಜನಕವಾಗಿದೆ. ತುತ್ತು ಊಟಕ್ಕಾಗಿಯೂ ಹಲವರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ನಿರ್ಗತಿಕರಾಗಿ ಬೀದಿಯಲ್ಲಿ ಸುತ್ತುವ ಬಿಕ್ಷುಕರಿಗೆ, ಅವರಿವರಲ್ಲಿ ಕೈ ಚಾಚುವ ಮೂಲಕವೇ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ತೃತೀಯ ಲಿಂಗಿಗಳಿಗೆ, ತಮ್ಮ ಜೀವದ ಹಂಗು ತೊರೆದು ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಹಕಾರ ನೀಡುತ್ತಿರುವ ಅಂಬುಲೆನ್ಸ್ ಚಾಲಕರಿಗೆ, ತಾಲೂಕಾಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೆ, ಕೊರೊನ ಸೋಂಕಿಗೆ ಒಳಗಾಗಿ … [Read more...] about ಕೋವಿಡ್ ಸಂಕಷ್ಟದಲ್ಲಿ ಅನ್ನ ದಾನಿಗಳಾದ ಬಿಜೆಪಿಗರು
ತುರ್ತಾಗಿ ನೂತನ ಮಿನಿವಿಧಾನಸೌಧಕಟ್ಟಡಕ್ಕೆ ತಹಶೀಲ್ದಾರ ಕಚೇರಿ ಸ್ಥಳಾಂತರ
ಹೊನ್ನಾವರ; ಮಳೆಗಾಲ ಸಮೀಪಿಸುತ್ತಿರುವುದರಿಂದಮತ್ತು ಕೋವಿಡ್ ನಿರ್ವಹಣೆ, ಚಂಡಮಾರುತ ನಿರ್ವಹಣೆಯಕೆಲಸದ ಭಾರ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದಮೇಲೆ ಇರುವುದರಿಂದ ತುರ್ತಾಗಿ ನೂತನ ಮಿನಿವಿಧಾನಸೌಧಕಟ್ಟಡಕ್ಕೆ ತಹಶೀಲ್ದಾರ ಕಚೇರಿಯನ್ನು ಸೋಮವಾರ ಸ್ಥಳಾಂತರಿಸಲಾಯಿತು.ಧಾರ್ಮಿಕ ಕಾರ್ಯಕ್ರಮ ಗಣಹೋಮದ ಮೂಲಕ ಕಚೇರಿಯನ್ನು ಆರಂಭಿಸಲಾಯಿತು. ಮೊದಲಿನ ಹಂಗಾಮಿ ಕಟ್ಟಡಸೋರುತ್ತಿರುದರಿಂದ ಮಳೆಗಾಲದ ಪೂರ್ವ ಸ್ಥಳಾಂತರಿಸಲೇಬೇಕಾದ ಅನಿವಾರ್ಯತೆ ಇರುದರಿಂದ ಸಚೀವರ ಹಾಗೂ … [Read more...] about ತುರ್ತಾಗಿ ನೂತನ ಮಿನಿವಿಧಾನಸೌಧಕಟ್ಟಡಕ್ಕೆ ತಹಶೀಲ್ದಾರ ಕಚೇರಿ ಸ್ಥಳಾಂತರ




