ಹೊನ್ನಾವರ ; ತಾಲೂಕಿನ ಕಾಸರಕೋಡ್ ಟೊಂಕಾ ಭಾಗದಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿ ಸಂಭವಿಸಿದ ಪ್ರದೇಶಗಳಿಗೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿದರು. ಸೋಮವಾರ ಟೊಂಕಾ ಭಾಗದಲ್ಲಿ ಹಾನಿಗೊಳಗಾದ ಮನೆ ಹಾಗೂ, ಮೀನುಗಾರಿಕಾ ಬಂದರು ಪ್ರದೇಶದ ಪರಿಕರಗಳನ್ನು ವೀಕ್ಷಿಸಿದ ಶಾಸಕರು ಹಾನಿ ಅಂದಾಜು ಪರೀಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಕಂದಾಯ ಇಲಾಖೆಗೆ ಸೂಚಿಸಿದರು.ತಾಲೂಕಿನ ಮಂಕಿ, ಕಾಸರಕೋಡ್, ಟೊಂಕಾ ಭಾಗದಲ್ಲಿ ಚಂಡಮಾರುತದ ಗಾಳಿ, ಮಳೆಯಿಂದ ಮನೆಗಳಿಗೆ ಹಾನಿ … [Read more...] about ತೌಕ್ತೆ ಚಂಡಮಾರುತದಿಂದ ಹಾನಿ ಸಂಭವಿಸಿದ ಪ್ರದೇಶಗಳಿಗೆ ಶಾಸಕ ಸುನೀಲ ನಾಯ್ಕ ಭೇಟಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ನಾರಾಯಣ ತೆಂಗೇರಿ ನಿಧನ
ಹೊನ್ನಾವರ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿಯವರ ತಂದೆ ನಾರಾಯಣ ತೆಂಗೇರಿ (86) ಇಂದು ನಸುಕಿನ ವೇಳೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟರು. 1961 ರಲ್ಲಿ ಲೋಕೋಪಯೋಗಿ ಇಲಾಖೆ,ಹಳಿಯಾಳ ವಿಭಾಗದಲ್ಲಿ ತಮ್ಮ ಸೇವೆಯನ್ನು ಆರಂಭಿಸಿ ಶಿರಸಿ, ಸಿದ್ಧಾಪುರ, ಕುಮಟಾ, ಭಟ್ಕಳದಲ್ಲಿ ಕಾರ್ಯನಿರ್ವಹಿಸಿ ಕೊನೆಗೆ ಹೊನ್ನಾವರದಲ್ಲಿ ನಿವೃತ್ತಿಯಾಗಿದ್ದರು. ಸುಮಾರು 35 ವರ್ಷಗಳ ಕಾಲದ ತಮ್ಮ ಸೇವಾವಧಿಯಲ್ಲಿ ಎಲ್ಲಿಯೂ ಸಣ್ಣ ಕಪ್ಪು ಚುಕ್ಕೆ ಇಟ್ಟುಕೊಳ್ಳದೇ … [Read more...] about ನಾರಾಯಣ ತೆಂಗೇರಿ ನಿಧನ
ತೌಕ್ತೆ ಚಂಡಮಾರುತದ ಪರಿಣಾಮ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಪಾವಿನಕುರ್ವಾದಲ್ಲಿ ಮೂರು ಮನೆಗಳಿಗೆ ಹಾನಿ
ಹೊನ್ನಾವರ; ತಾಲೂಕಿನಲ್ಲಿ ತೊಕ್ತಿ ಚಂಡಮಾರುತದ ಅಬ್ಬರ ಜೋರಾಗಿದ್ದು, ಕರ್ಕಿ ಗ್ರಾಮದ ಪಾವಿನಕುರ್ವಾ ಹಾಗೂ ಕಾಸರಕೋಡ ಕಡಲತೀರ ಪ್ರದೇಶದಲ್ಲಿ ಸಮುದ್ರದ ನೀರು ಉಕ್ಕಿ ಮನೆಗಳಿಗೆ ನುಗ್ಗುವ ಆತಂಕ ಮನೆ ಮಾಡಿದೆ. ಕರ್ಕಿ ಗ್ರಾಮದ ಪಾವಿನಕುರ್ವಾ ಸಮೀಪ ಸಮುದ್ರ ತೀರದ ಭಾಗದಲ್ಲಿ ಪ್ರತಿಬಾರಿಗಮತಲೂ ಈ ಬಾರಿ ಇನ್ನಷ್ಟು ಆತಂಕ ಮೂಡಿದ್ದು ಮಧ್ಯಾಹ್ನದ ಸಮಯದಲ್ಲಿ ಮೂರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ತೀರ ಪ್ರದೇಶದ ೨೫ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. … [Read more...] about ತೌಕ್ತೆ ಚಂಡಮಾರುತದ ಪರಿಣಾಮ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಪಾವಿನಕುರ್ವಾದಲ್ಲಿ ಮೂರು ಮನೆಗಳಿಗೆ ಹಾನಿ
ಕೊರೋನಾ ಚಿಕಿತ್ಸೆ ಹಾಗೂ ಟೆಸ್ಟ ಮಾಡಲು ಉಚಿತ ವಾಹನದ ಸೌಲಭ್ಯ
ಹೊನ್ನಾವರ: ಮುಗ್ವಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲೊ ಕೊರೋನಾ ಚಿಕಿತ್ಸೆ ಹಾಗೂ ಟೆಸ್ಟ ಮಾಡಲು ಉಚಿತ ವಾಹನ ಸೌಲಭ್ಯ ಒದಗಿಸುವ ಮೂಲಕ ಜಿಲ್ಲಾ ಪಂಚಾಯತಿ ಸದಸ್ಯ ದಂಪತಿಗಳು ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ. ಕೋರೋನಾ ಸಂಕಷ್ಡದ ಸಮಯದಲ್ಲಿ ನೊಂದವರ ನೆರವಿಗೆ ಸದ್ದಿಲ್ಲದೇ ಸಗಾಯ ಮಾಡುವದರಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿ ಹಾಗೂ ಶ್ರೀಕಲಾ ಶಾಸ್ರ್ತಿ ಮುಂಚೂಣಿಯಲ್ಲಿದ್ದಾರೆ.ಕಳೆದ ವರ್ಷ ಹಲವು ಕುಟುಂಬಗಳಿಗೆ ದಿನಸಿ ಹಾಗೂ … [Read more...] about ಕೊರೋನಾ ಚಿಕಿತ್ಸೆ ಹಾಗೂ ಟೆಸ್ಟ ಮಾಡಲು ಉಚಿತ ವಾಹನದ ಸೌಲಭ್ಯ
ದಶಕಗಳ ಮಳೆಗಾಲದ ಸಮಸ್ಯೆಗೆ ಮುಕ್ತಿ ನೀಡಿದ ಶಾಸಕ ಸುನೀಲ ನಾಯ್ಕ; ಗ್ರಾಮಸ್ಥರಿಂದ ಅಭಿನಂದನೆ
ಹೊನ್ನಾವರ; ತಾಲೂಕಿನ ಹೆರಂಗಡಿ ಪಂಚಾಯತಿ ವ್ಯಾಪ್ತಿಯ ಮೂಡ್ಕಣಿ ಭಾಗದ ರೈತರ ಮನೆ ಹಾಗೂ ಗದ್ದೆಯ ಸಮೀಪದ ಹೊಳೆಯ ಹೂಳೆತ್ತುವ ಮೂಲಕ ಮಳೆಗಾಲದಲ್ಲಿ ಸಂಭವಿಸುವ ನೆರೆ ಸಮಸ್ಯೆ ಶಾಸಕ ಸುನೀಲ ನಾಯ್ಕ ಬಗೆಹರಿಸಿದ್ದಾರೆ.ದಶಕಗಳಿಂದ ಈ ಭಾಗದ ಸಾರ್ವಜನಿಕರಿಗೆ ಮಳೆಗಾಲದಲ್ಲಿ ಮನೆ ಹಾಗೂ ಗದ್ದೆಗಳಿಗೆ ಸಮೀಪದ ಹೊಳೆಯಿಂದ ನೀರು ನುಗ್ಗಿ ಸಮಸ್ಯೆ ಉಂಟಾಗಿತ್ತು. ಹಳ್ಳದ ಹೂಳೆತ್ತದೇ ಇರುವುದರಿಂದ ಗುಡ್ಡ ಹಾಗೂ ಪಕ್ಕದ ರಸ್ತೆಯ ಗಟಾರದ ನೀರು ಸರಾಗವಾಗಿ ಸಾಗದೇ ತಗ್ಗು ಪ್ರದೇಶಕ್ಕೆ … [Read more...] about ದಶಕಗಳ ಮಳೆಗಾಲದ ಸಮಸ್ಯೆಗೆ ಮುಕ್ತಿ ನೀಡಿದ ಶಾಸಕ ಸುನೀಲ ನಾಯ್ಕ; ಗ್ರಾಮಸ್ಥರಿಂದ ಅಭಿನಂದನೆ




