ಹೊನ್ನಾವರ: ತಾಲೂಕಿನ ಜಲವಳ್ ಕರ್ಕಿ ಅರಣ್ಯ ಸರ್ವೇ ನಂ 90 ಅ ನೇದರ ಅತೀಕ್ರಮಣ ಸ್ಥಳದಲ್ಲಿ ನೂತನವಾಗಿ ಕಟ್ಟಿಸಿದ್ದ ಇಮಾರತ್ತನ್ನು ಹೊನ್ನಾವರ ವಲಯ ಅರಣ್ಯಾಧಿಕಾರಿ ಶರತ್ ಚಂದ್ರ ಶೆಟ್ಟಿ ನೇತೃತ್ವದ ಅರಣಾಧಿಕಾರಿಗಳ ತಂಡ ಪೋಲೀಸ್ ಬಂದೊಬಸ್ತನೊಂದಿಗೆ ಗುರುವಾರ ಮುಂಜಾನೆ ತೆರವು ಮಾಡಿದೆ.ಜೆಸಿಬಿ, ಬ್ರೇಕರ್ ಹಾಗೂ ಅರಣ್ಯ ಇಲಾಖೆ, ಹೆಸ್ಕಾಂ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳ ತಂಡ ಮನೆಯ ಒಂದು ಭಾಗವನ್ನು ತೆರವು ಮಾಡಿತು.ಪ್ರಕರಣದ ವಿವರ: ಜಲವಳ್ಳಿಯ ಮೋಹನ … [Read more...] about ಅತಿಕ್ರಮಣ ಸ್ಥಳದಲ್ಲಿ ಕಟ್ಟಿದ ಮನೆ ಬೀಳಿಸಿದ ಅರಣ್ಯಾಧಿಕಾರಿಗಳು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಆಸ್ಪತ್ರೆಗೆ ತೆರಳಲು ವಾಹನಗಳಿಲ್ಲದೆ ಸೊಂಕಿತರ ಪರದಾಟ
ಹೊನ್ನಾವರ; ತಾಲೂಕಿನಲ್ಲಿ ಕೋರೋನಾ ಸೋಂಕು ಪ್ರಕರಣ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಏರುತ್ತಿದ್ದೆ. ಆದರೆ ತಾಲೂಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಹಾಗೂ ಕೋವಿಡ್ ಸೊಂಕಿತರ ಆರೊಗ್ಯದಲ್ಲಿ ಏರುಪೇರಾದರೆ ಮನೆಯಿಂದ ಆಸ್ಪತ್ರೆಗೆ ಆಗಮಿಸಲು ಕಷ್ಟವಾಗುತ್ತಿದೆ. ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಒಂದು ವಾಹನ ಹಾಗೂ ಭಟ್ಕಳ ಶಾಸಕ ಸುನೀಲ ಒಂದು ಆಕ್ಸಿಜನ್ ಹೊಂದಿರುವ ಒಂದು ಅಂಬುಲೆನ್ಸ ಸೇವೆಗೆ ನೀಡಿದ್ದಾರೆ. ಆದರೆ … [Read more...] about ಆಸ್ಪತ್ರೆಗೆ ತೆರಳಲು ವಾಹನಗಳಿಲ್ಲದೆ ಸೊಂಕಿತರ ಪರದಾಟ
ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಒಕ್ಕಲಿಗ ಸಮಾಜದ ಮುಖಂಡ ಶಂಭು ಗೌಡ ಗುಣವಂತೆ ಇನ್ನಿಲ್ಲ
ಹೊನ್ನಾವರ : ಜಿಲ್ಲಾಪಂಚಾಯತ ಸದಸ್ಯರಾಗಿ. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಜಿಲ್ಲೆಯ ಹಿರಿಯ ರಾಜಕಾರಣಿ, ಒಕ್ಕಲಿಗರ ಸಮಾಜದ ಹಿರಿಯ ಮುಖಂಡರೂ ಆದ ಶಂಭು ಗೌಡ ಗುಣವಂತೆ ಅವರು ಕೊರೊನಾ ಸೋಂಕಿಗೆ ತುತ್ತಾಗಿ ಬುಧವಾರ ಮರಣ ಹೊಂದಿದ್ದಾರೆ.ಅಪಾರವಾದ ಜೀವನಾನುಭವ, ವಿಶಿಷ್ಟವಾದ ಗ್ರಾಮ್ಯ ಸೊಗಡಿನ ಮಾತಿನ ಮೋಡಿಯಿಂದ ಸದಾ ಜನರನ್ನು ಆಕರ್ಷಿಸುತ್ತಿದ್ದ ಶಂಭು ಗೌಡರು ಇನ್ನು ನೆನಪು ಮಾತ್ರ.ಕಳೆದ ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ … [Read more...] about ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಒಕ್ಕಲಿಗ ಸಮಾಜದ ಮುಖಂಡ ಶಂಭು ಗೌಡ ಗುಣವಂತೆ ಇನ್ನಿಲ್ಲ
ಔಷಧಿ ವ್ಯಾಪಾರಿಗಳ ಅಶೋಷಿಯೇಸನ್ ವತಿಯಿಂದ ಔಷಧಿಗಳ ಹಸ್ತಾಂತರ
ಹೊನ್ನಾವರ : ಔಷಧಿ ವ್ಯಾಪಾರಿಗಳ ಅಶೋಷಿಯೇಸನ್ ವತಿಯಿಂದ ತಹಶಿಲ್ದಾರ ವಿವೇಕ ಶೇಣ್ವಿ ಮೂಲಕ ಅಗತ್ಯವಿರುವ ಔಷಧಿಗಳನ್ನು ವಿತರಿಸಿದರು. ಎರಡನೇ ಅಲೆ ತಾಲೂಕಿನಲ್ಲಿ ಕೆಲ ದಿನದಿಂದ ತಾಲೂಕಿನಲ್ಲಿ ಏರುಗತಿಯಲ್ಲಿದ್ದು, ಹೆಚ್ಚಿನ ಸೊಂಕಿತರು ಮನೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ.ಹೊಂ ಐಶೋಲೇಶನ್ ಕ್ವಾರಂಟೈನ್ ಆದ ರೋಗಿಗಳ ಚಿಕಿತ್ಸೆಗಾಗಿ ಬೇಕಾಗಿದ ಔಷಧಿಗಳಲ್ಲಿ ಉಂಟಾಗುತ್ತಿರುವ ಕೊರತೆಯ ಬಗ್ಗೆ ತಹಶೀಲ್ದಾರರು ಈ ಹಿಂದೆ ಚರ್ಚಿಸಿದ್ದರು. ತಕ್ಷಣ ಮನವಿಗೆ ಸ್ಪಂದಿಸಿದ … [Read more...] about ಔಷಧಿ ವ್ಯಾಪಾರಿಗಳ ಅಶೋಷಿಯೇಸನ್ ವತಿಯಿಂದ ಔಷಧಿಗಳ ಹಸ್ತಾಂತರ
ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಕೂಡಲೆಡ ವೈದ್ಯರ ಸಲಹೆ ಪಡೆಯಿರಿ ;ಸಚೀವ ಶಿವರಾಮ ಹೆಬ್ಬಾರ
ಹೊನ್ನಾವರ; ಕೋವಿಡ್ ಲಕ್ಷಣ ಕಂಡಕೂಡಲೇಆಸ್ಪತ್ರೆಗಳಿಗೆ ಬನ್ನಿ,ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚೀವ ಶಿವರಾಮ ಹೆಬ್ಬಾರ ಹೇಳಿದರು. ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್ ಸಿದ್ದತಾ ಕ್ರಮಗಳನ್ನು ಪರಿಶೀಲನೆ ನಡೆಸಿ, ಲಭ್ಯವಿರುವ ಬೆಡ್ ಹಾಗೂ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿರುವ ವ್ಯವಸ್ಥೆ ಹಾಗೂ ಆಕ್ಸಿಜನ್ ವೆಂಟಲೇಟರ, ಖಾಸಗಿ ಆಸ್ಪತ್ರೆಯಲ್ಲಿ ಸೌಲಭ್ಯದ ಬಗ್ಗೆ ಚರ್ಚಿಸಿದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಸರ್ಕಾರ ಲಾಕ್ಡೌನ್ … [Read more...] about ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಕೂಡಲೆಡ ವೈದ್ಯರ ಸಲಹೆ ಪಡೆಯಿರಿ ;ಸಚೀವ ಶಿವರಾಮ ಹೆಬ್ಬಾರ




