• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಮಧ್ಯಪ್ರಿಯರ ಹಾಟ್ ಸ್ಪಟ್ ಆದ ಹಳೆ ಸೇತುವೆ

April 21, 2021 by Vishwanath Shetty Leave a Comment

ಹೊನ್ನಾವರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಶರಾವತಿ ನದಿಗೆ ಎರಡು ಸೇತುವೆ ನಿರ್ಮಾಣವಾಗಿದ್ದು ಹೊಸದಾಗಿ ನಿರ್ಮಾಣವಾದ ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾದ ನಂತರ ಹಳೆ ಸೇತುವೆ ಮಧ್ಯಪ್ರೀಯರ ಹಾಟ್‍ಸ್ಪಾರ್ಟ ಆಗಿಮಾರ್ಪಟ್ಟಿದೆ. ರಾತ್ರಿಯಾಗುತ್ತಲ್ಲೇ ದ್ವಿಚಕ್ರವಾಹನದಲ್ಲಿ ಪಾರ್ಸಲ್ ತೆಗೆದುಕೊಂಡು ಬಂದು ಈ ಸೇತುವೆ ಮೇಲೆ ಕುಳಿತು ಮಧ್ಯ ಸೇವಿಸುತ್ತಿರುವುದು ಕೆಲ ತಿಂಗಳನಿಂದ ಮಾಮೂಲಿಯಾಗಿದೆ. ಹಳೆ ಸೇತುವೆ ಮೇಲೆ ಸಾಯಂಕಾಲ 7 ಗಂಟೆಯವರೆಗೆ ವಾಯುವಿಹಾರಕ್ಕೆ ಸಾರ್ವಜನಿಕರು … [Read more...] about ಮಧ್ಯಪ್ರಿಯರ ಹಾಟ್ ಸ್ಪಟ್ ಆದ ಹಳೆ ಸೇತುವೆ

ಹೊನ್ನಾವರ ಹೆದ್ದಾರಿಯಲ್ಲಿ ಮೇಲ್ಸೇತುವೆಗಾಗಿ ಸಚಿವರಿಗೆ ಒತ್ತಾಯ

April 20, 2021 by Vishwanath Shetty Leave a Comment

ಹೊನ್ನಾವರ: ಹೆದ್ದಾರಿ ಮೇಲ್ ಸೇತುವೆ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್‍ನ ಕುಮಟಾ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಭಟಿಯಾಗಿ ಹೊನ್ನಾವರ ಹೆದ್ದಾರಿ ಮೇಲ್ ಸೇತುವೆ ಅವಶ್ಯಕತೆಯ ಕುರಿತು ಒತ್ತಾಯಿಸಿದರು.ಸಮಿತಿಯ ಪದಾಧಿಕಾರಿಗಳೊಂದಿಗೆ ಮಾತನಾಡಿದ ಸಚಿವ ಶಿವರಾಮ್ ಹೆಬ್ಬಾರ್ ಹಿಂದಿನ ಸರ್ಕಾರವು ಯೋಜನೆಯಲ್ಲಿದ್ದ 45 ಮೀ. ಭೂ ಸ್ವಾಧೀನವನ್ನು ಕೈ ಬಿಟ್ಟು 30 ಮೀ. ಗೆ ಸಿಮಿತಗೊಳಸಿದ್ದರಿಂದ ಸರ್ವಿಸ್ ರಸ್ತೆಯನ್ನು ಹಾಗೂ … [Read more...] about ಹೊನ್ನಾವರ ಹೆದ್ದಾರಿಯಲ್ಲಿ ಮೇಲ್ಸೇತುವೆಗಾಗಿ ಸಚಿವರಿಗೆ ಒತ್ತಾಯ

ಇಕೋ ಬೀಚ್ ಸುತ್ತ ಮುತ್ತ ಖಡಕ್ ಸಿನೆಮಾ ಚಿತ್ರೀಕರಣ;ಉತ್ತರಕನ್ನಡದ ಸೌಂದರ್ಯಕ್ಕೆ ತಲೆದೂಗಿದ ‘ಖಡಕ್ ‘ ತಂಡ

April 18, 2021 by Sachin Hegde Leave a Comment

Khadak Cinema

ಹೊನ್ನಾವರ:ತಾಲೂಕಿನ ಇಕೋ ಬಿಚ್ ಸುತ್ತಮುತ್ತ 'ಖಡಕ್' ಸಿನಿಮಾ ಚಿತ್ರಿಕರಣ ನಡೆದಿದ್ದು ಉತ್ತರ ಕನ್ನಡದ. ಪ್ರಕ್ರತಿ ಸೊಬಗು, ಸಿನೆಮಾದ ಕುರಿತು ನಾಯಕ ನಟ ಧರ್ಮರಾಜ್ ಕಿರ್ತಿರಾಜ್ ಅನಿಸಿಕೆ ಹಂಚಿಕೊಂಡಿದ್ದಾರೆ.ಹೊನ್ನಾವರ ತಾಲೂಕಿನ ಪ್ರಸಿಧ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ  ಬಳ್ಕೂರಿನ ಶ್ರೀ ನೀಲಗೋಡೇಶ್ವರಿ ದೇವಾಲಯದ ಸುತ್ತಮುತ್ತಲಿನ ಪರಿಸರದಲ್ಲಿ ಕೆಲದ್ರಶ್ಯಾವಳಿ ಸೆರೆಹಿಡಿದ ಚಿತ್ರತಂಡ ನಂತರ ಇಕೋ ಬೀಚ್ ನಲ್ಲಿ ಹಾಗೂ ಗಾರ್ಡನ್ ನಲ್ಲಿ ಚಿತ್ರದಲ್ಲಿನ ಸಾಂಗ್ … [Read more...] about ಇಕೋ ಬೀಚ್ ಸುತ್ತ ಮುತ್ತ ಖಡಕ್ ಸಿನೆಮಾ ಚಿತ್ರೀಕರಣ;ಉತ್ತರಕನ್ನಡದ ಸೌಂದರ್ಯಕ್ಕೆ ತಲೆದೂಗಿದ ‘ಖಡಕ್ ‘ ತಂಡ

1೦೦ ಕ್ಕೂ ಹೆಚ್ಚು ಕಡಲಾಮೆ ಮರಿಗಳ ಮಾರಣ ಹೊಮ

April 18, 2021 by Vishwanath Shetty Leave a Comment

ಹೊನ್ನಾವರ: ಕಡಲಾಮೆ ಮೊಟ್ಟೆ  ಪತ್ತೆ ಆದ ಬಳಿಕ ಸಂರಕ್ಷಣೆ ಮಾಡಲು ಪಂಜರ ನಿರ್ಮಿಸಿದವರು ಸಮುದ್ರಕ್ಕೆ ಕಡಲಾಮೆ ಬಿಡಲು ಸಕಾಲಕ್ಕೆ ಬಾರದ ಹಿನ್ನಲೆಯಲ್ಲಿ ಹಲವು  ಕಡಲಾಮೆ ಮರಿಗಳ ಪಂಜರದಲ್ಲೆ ಸಾವಪ್ಪಿದ ಘಟನೆ ಕರ್ಕಿ ಪಾವಿನಕುರ್ವಾ ಬಳಿ ಸಂಭವಿಸಿದೆ.ಕೋಟಿ ಕೋಟಿ ಜೀವರಾಶಿಗಳನ್ನ  ಸೃಷ್ಟಿಸಿದ ಭಗವಂತ ಪ್ರತಿ ಜೀವಿಗೂ ಬದುಕಿಗಾಗಿ  ಅದರದ್ದೆ ಆದ ರೀತಿ ನಿಯಮಗಳನ್ನ ರೂಪಿಸಿದ್ದಾನೆ. ಅದರಂತೆ ಪ್ರತಿ ಜೀವಿಗೂ ಅದರದ್ದೇ ಆದ ಜೀವನ ಶೈಲಿಗಳಿವೆ ಆದರೆ ಮಾನವ ಮಾತ್ರ … [Read more...] about 1೦೦ ಕ್ಕೂ ಹೆಚ್ಚು ಕಡಲಾಮೆ ಮರಿಗಳ ಮಾರಣ ಹೊಮ

ನೀರಿನ ಘಟಕ ನಿರ್ಮಾಣದ ಡಿಜೈನ್ ನೀಡಿದ ಅಧಿಕಾರಿಗೆ ತರಾಟೆ

April 17, 2021 by Vishwanath Shetty Leave a Comment

ಹೊನ್ನಾವರ: ಪಟ್ಟಣ ವ್ಯಾಪ್ತಿಯ ಬಹುನಿರಿಕ್ಷೀತ ಶರಾವತಿ ಕುಡಿಯುವ ನೀರಿನ ಘಟಕ ಕಾಮಗಾರಿ ನಿರ್ಮಾಣದ ಡಿಜೈನ್ ಕೊಡಲು ವಿಳಂಭ ಹಿನ್ನಲೆಯಲ್ಲಿ ಶಾಸಕ ದಿನಕರ ಶೆಟ್ಟಿಯಿಂದ ಅಧಿಕಾರಿಗೆ ದೂರವಾಣೆಯ ಮೂಲಕವೇ ಕ್ಲಾಸ್ ತೆಗೆದುಕೊಂಡರು.ಪಟ್ಟಣದ ನಿರ್ಮಣ ಕಾಮಗಾರಿಯ ಸ್ಥಳದಿಂದಲೇ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು 24 ಗಂಟೆಯಲ್ಲಿ ನೀಡದೇ ಹೊದಲ್ಲಿ ಪಟ್ಟಣ ಪಂಚಾಯತಿಯ ಜನಪ್ರತಿನಿಧಿಗಳನ್ನು ಕಛೇರಿಗೆ ಕರೆದುಕೊಂಡು ಬರುವುದಾಗಿ ಹೇಳಿದರು. ಈ ಬಗ್ಗೆ ಪರಿಶೀಲನೆ … [Read more...] about ನೀರಿನ ಘಟಕ ನಿರ್ಮಾಣದ ಡಿಜೈನ್ ನೀಡಿದ ಅಧಿಕಾರಿಗೆ ತರಾಟೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,393 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar