ಹೊನ್ನಾವರ : ತಾಲೂಕಿನ ಗೆರುಸೋಪ್ಪಾ ನಗರಬಸ್ತಿಕೇರಿಯ ತಲತೋಟದ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ಅಂದರ- ಬಾಹರ ಜುಗಾರಾಟ ಆಡುತ್ತಿದ್ದಾಗ ಪೆÇಲೀಸರು ದಾಳಿ ನಡೆಸಿದ ಘಟನೆ ಬುಧವಾರ ನಡೆದಿದೆ.ಆರೋಪಿತರು ಇಸ್ಪೀಟ ಎಲೆಗಳ ಮೇಲೆ ಹಣವನ್ನು ಪಂತವನ್ನಾಗಿ ಕಟ್ಟಿ ತಮ್ಮ ತಮ್ಮ ಲಾಭಗೋಸ್ಕರ ಇಸ್ಪೀಟ ಅಂದರ- ಬಾಹರ ಜುಗಾರಾಟ ಆಡುತ್ತಿದ್ದರು ಎನ್ನಲಾಗಿದೆ. ದಾಳಿ ವೇಳೆ 8960 ನಗದು ಹಾಗೂ ಜುಗಾರಾಟಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಗೇರುಸೊಪ್ಪಾ … [Read more...] about ಅಂದರ್ ಬಾಹರ್ ; ಪೊಲೀಸರ ದಾಳಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರಕ್ಕೆ ಮೊಬೈಲ್ ಡಯಾಬಿಟಿಕ್ ಸೆಂಟರ್ ;ಲಯನ್ಸ್ ಜಿಲ್ಲಾ ಗವರ್ನರ್ ಬರವಸೆ
ಹೊನ್ನಾವರ; ತಾಲೂಕಿನ ಲಯನ್ಸ ಸಭಾಭವನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಜಿಲ್ಲಾ ಗವರ್ನರ್ ಲಯನ್ ಡಾ|| ಗಿರೀಶ ಕುಚಿನಾಡ ಮಾತಾನಾಡಿ ಈ ವರ್ಷದ ಲಯನ್ ವರ್ಷ ಕರೋನಾ ವರ್ಷ ಎಂದು ಹೇಳಬಹುದು. ಇಡೀ ವರ್ಷ ಕರೋನಾ ಭಯದಿಂದ ನಮ್ಮ ಅನೇಕ ಸೇವಾ ಚಟಿವಟಿಕೆಗಳನ್ನು ಸವಾಲಿನ ಮಧ್ಯೆ ನಡೆಸಿದ್ದೇವೆ.ಆದರು ಜಗತ್ತಿನಾದ್ಯಂತ … [Read more...] about ಹೊನ್ನಾವರಕ್ಕೆ ಮೊಬೈಲ್ ಡಯಾಬಿಟಿಕ್ ಸೆಂಟರ್ ;ಲಯನ್ಸ್ ಜಿಲ್ಲಾ ಗವರ್ನರ್ ಬರವಸೆ
ನೀಲಗೋಡ ಜಾತ್ರೆ ಸಂಪನ್ನ
ಹೊನ್ನಾವರ : ಶ್ರೀ ಕ್ಷೇತ್ರ ನೀಲಗೋಡ ಯಕ್ಷಿ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ನೀಲಗೋಡ ಜಾತ್ರೆ ಹಾಗೂ ಪುಷ್ಪ ರಥೋತ್ಸವ ನಡೆಯಿತು.ಸರ್ಕಾರದ ಆದೇಶದಂತೆ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ನಡೆದ ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದವು.ಶೃಂಗೇರಿ ಜಗದ್ಗುರು ಶ್ರೀ ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮೀಗಳ ಅನುಗ್ರಹಗಳೊಂದಿಗೆ ಅವರ 71ನೇ ವಧರ್ಂತಿ ಉತ್ಸವದ ದಿನದಂದು ನೂತನ ಪುಷ್ಪರಥೋತ್ಸವದ ಕಾರ್ಯಕ್ರಮಗಳು … [Read more...] about ನೀಲಗೋಡ ಜಾತ್ರೆ ಸಂಪನ್ನ
ಇಂದು ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ
ಹೊನ್ನಾವರ: ತಾಲೂಕಿನ ಕರ್ಕಿ ಹಾಗೂ ಹಳದೀಪುರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಲುವಾಗಿ 11 ಕೆ.ವಿ ಮಾರ್ಗದ ನಿರ್ವಹಣಾ ಕೆಲಸ ಇರುವುದರಿಂದ ಕರ್ಕಿ ಪೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ಏಪ್ರಿಲ್ 21ರಂದು ಬೆಳಿಗ್ಗೆ 9ರಿಂದ ಸಂಜೆ 4ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತಯ ಉಂಟಾಗಲಿದೆ ಎಂದು ಹೊನ್ನಾವರ ಉಪವಿಭಾಗದ ಎಇಇ ರಾಮಕೃಷ್ಣ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … [Read more...] about ಇಂದು ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ
ಇಂದು ಲಯನ್ಸ ಸಭಾಭವನಕ್ಕೆ ಜಿಲ್ಲಾ ಗವರ್ನರ್ ಭೇಟಿ
ಹೊನ್ನಾವರ: ಪಟ್ಟಣದ ಪ್ರಭಾತನಗರದ ಕೆ.ಎಚ್.ಬಿ ಕಾಲೋನಿಯಲ್ಲಿರುವ ಲಯನ್ಸ ಸಭಾಭವನಕ್ಕೆ ಜಿಲ್ಲಾ ಲಯನ್ಸ ಕ್ಲಬ್ ಗವರ್ನರ್ ಡಾ. ಗಿರೀಶ ಕುಚಿನಾಡು ಭೇಟಿ ನೀಡಲಿದ್ದಾರೆ ಎಂದು ಹೊನ್ನಾವರ ಲಯನ್ಸ ಕ್ಲಬ್ ಅಧ್ಯಕ್ಷ ಪ್ರದೀಪ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಲಯನ್ಸ ಕಾರ್ಯದರ್ಶಿ ಎಂ.ಜಿ.ನಾಯ್ಕ, ಖಜಾಂಚಿ ಎಸ್.ಟಿ.ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಲಯನ್ಸ ಪದಾಧಿಕಾರಿಗಳು ಸದಸ್ಯರು ಹಾಜರಿದ್ದು ಕಾರ್ಯಕ್ರಮ ಯಶ್ವಸಿಗೊಳಿಸುವಂತೆ … [Read more...] about ಇಂದು ಲಯನ್ಸ ಸಭಾಭವನಕ್ಕೆ ಜಿಲ್ಲಾ ಗವರ್ನರ್ ಭೇಟಿ

