ಹೊನ್ನಾವರ – ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವಿನ ವಾಗ್ವಾದವುಜಗಳಕ್ಕೆ ತಿರುಗಿ ವ್ಯಕ್ತಿಯೊಬ್ಬ ಎದುರಿದ್ದವನ ಎದೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಭೀಕರ ಘಟನೆ ತಾಲೂಕಿನ ಚಂದಾವರದಲ್ಲಿ ನಡೆದಿದ್ದು ತಾಲೂಕನ್ನು ಬೆಚ್ಚಿಬೀಳಿಸಿದೆ.ಕೊಲೆಯಾದವನನ್ನು ಅಬು ತಲೀಬ್ ಎಂದು ಗುರುತಿಸಲಾಗಿದ್ದು ಸಲೀನ್ ಕೋಟೆಬಾಗಿಲ್ ಎಂಬಾತ ಚಾಕು ಇರಿದ ದುಷ್ಕರ್ಮಿಯಾಗಿದ್ದಾನೆ. ಸೋಮವಾರ ಮಧ್ಯಾಹ್ನ ಇಬ್ಬರ ನಡುವೆಯೂ ಕೆಲ ಹೊತ್ತು ವಾಗ್ವಾದ ನಡೆದಿದ್ದು … [Read more...] about ಹಾಡು ಹಗಲೇ ಚಾಕು ಇರಿದು ವ್ಯಕ್ತಿಯ ಬರ್ಬರ ಹತ್ಯೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರದಲ್ಲಿ ಲಾಕ್ ಡೌನ್ ಮೊದಲ ದಿನವಾದ ಬುಧವಾರ ತಾಲೂಕು ಸಂಪೂರ್ಣ ಸ್ತಬ್ಧ
ಹೊನ್ನಾವರ:ಸರ್ಕಾರದ ಆದೇಶದಂತೆ ಲಾಕ್ ಡೌನ್ ಜಾರಿ ಹಿನ್ನಲೆ ಹೊನ್ನಾವರದಲ್ಲಿ ಲಾಕ್ ಡೌನ್ ಮೊದಲ ದಿನವಾದ ಬುಧವಾರ ತಾಲೂಕು ಸಂಪೂರ್ಣ ಸ್ತಬ್ಧಗೊಂಡಿತ್ತು.ಅಗತ್ಯ ವಸ್ತುಗಳ ಖರೀದಿಗೆ ಸರಕಾರ ಅವಕಾಶ ನೀಡಿರುವುದರಿಂದ ಬೆಳಗ್ಗೆ 6 ರಿಂದ 10 ರವರೆಗೆ ಸಾರ್ವಜನಿಕರು ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿನ ತರಕಾರಿ, ದಿನಸಿ, ಮೀನು ಮಾಂಸ ಖರೀದಿಸಿದರು. ಬೆಳಗ್ಗೆ ಸಮಯ 10 ಗಂಟೆ ಆಗುತ್ತಿದ್ದಂತೆ ಪೊಲೀಸರು ಸೈರನ್ ಮೂಲಕ ಎಚ್ಚರಿಸಿ ರಸ್ತೆಗಿಳಿದ ಪರಿಣಾಮ ಅಂಗಡಿ … [Read more...] about ಹೊನ್ನಾವರದಲ್ಲಿ ಲಾಕ್ ಡೌನ್ ಮೊದಲ ದಿನವಾದ ಬುಧವಾರ ತಾಲೂಕು ಸಂಪೂರ್ಣ ಸ್ತಬ್ಧ
ಕರೋನವೆ ಕರೋನವೆ”*ಕರೋನವೆ ಕಾಣದೆ ಬಂದಿರುವೆ.
ಸಂಗೀತ : ಕರೋನವೆ ಕರೋನವೆ**ಗಾಯನ: ರಾಮನಾಥ ನಾಯ್ಕ ಅಂಕೋಲಾ**ಸಹಕಾರ: ಸಾತುಗೌಡ ಬಡಿಗೇರಿ*ರಚನೆ: ಪುಷ್ಪಹಾಸ ಬಸ್ತೀಕರ, ಗೋಕರ್ಣ**"ಕರೋನವೆ ಕರೋನವೆ"*ಕರೋನವೆ ಕಾಣದೆ ಬಂದಿರುವೆ.ನೀ ನಲಿದು ನಗುವಂತ ಹೆಮ್ಮಾರಿಯಾಗಿರುವೆ.ಯಾರನ್ನು ಬಿಡಲ್ಲ ಅನ್ನೊ ತರ, ಸಾವಂದ್ರೆ ಬರಬರಗಂಟಲಲ್ಲೆ ಕುಂತು ಸಾಹಿಸುವ, ಸೋಂಕಲ್ಲೇ ಕೆಮ್ಮು ಜ್ವರ.ಪ್ರಾಣದ ಪಲಾಯನ ಜೀವನ ಬಡತನಕರೋನವೆ ಕರೋನವೆ ಕಾಣದೆ ಬಂದಿರುವೆನೀ ನಲಿದು ನಗುವಂತ ಹೆಮ್ಮಾರಿ ಯಾಗಿರುವೆಔಷಧಿ ಸಿಗದೆ ನಾವು … [Read more...] about ಕರೋನವೆ ಕರೋನವೆ”*ಕರೋನವೆ ಕಾಣದೆ ಬಂದಿರುವೆ.
ಅನಾದಿಕಾಲದಿಂದ ಅರಣ್ಯಭೂಮಿ ಸಾಗುವಳಿ ಮಾಡುತ್ತಿರುವವರ ಮೇಲೆ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ;ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಖಂಡನೆ
ಹೊನ್ನಾವರ: ಕೇಂದ್ರ ಮತ್ತು ರಾಜ್ಯ ಸರಕಾರವು ಕೋವೀಡ್ 2ನೇ ಆಲೆ ನಿಯಂತ್ರಿಸುವಲ್ಲಿ ಕಾರ್ಯ ಪ್ರವರ್ತರಾಗುತ್ತಿರುವ ಸಂದರ್ಭದಲ್ಲಿ ತಾಲೂಕಿನ ಗೇರುಸೊಪ್ಪ ವಲಯ ಅರಣ್ಯಾಧಿಕಾರಿ ಸಿಬ್ಬಂದಿಗಳು ಕೋವೀಡ್ ನಿಯಮಾವಳಿ ಮತ್ತು ಅರಣ್ಯ ಭೂಮಿ ಒಕ್ಕಲೆಬ್ಬಿಸುವ ವಿಧಿ-ವಿಧಾನ ಅನುಸರಿಸದೇ ಹಿರಿಯ ನಾಗರಿಕರೊಬ್ಬರ 60 ವರ್ಷದಿಂದ ಅರಣ್ಯಭೂಮಿ ಸಾಗುವಳಿಗೆಗೆ ಆತಂಕ ಪಡಿಸಿ ಬಲಪ್ರಯೋಗ ಪ್ರಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.ತಾಲೂಕಿನ ಮಹಿಮೆ ಗ್ರಾಮದ ಶಂಕರ ಮಕ್ಕಿಯಲ್ಲಿ … [Read more...] about ಅನಾದಿಕಾಲದಿಂದ ಅರಣ್ಯಭೂಮಿ ಸಾಗುವಳಿ ಮಾಡುತ್ತಿರುವವರ ಮೇಲೆ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ;ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಖಂಡನೆ
ಈಜಲು ಹೋಗಿ ಬಾಲಕನೊರ್ವ ಸಾವು
ಹೊನ್ನಾವರ:ಗೆಳೆಯರೊಂದಿಗೆ ಈಜಲು ಹೋಗಿ ಬಾಲಕನೊರ್ವ ಅರಬ್ಬಿ ಸಮುದ್ರ ಪಾಲಾದ ಘಟನೆ ತಾಲೂಕಿನ ಕಾಸರಕೋಡ್ ಟೊಂಕಾ ಕಡಲ ತೀರದಲ್ಲಿ ನಡೆದಿದೆ. ಕಾಸರಕೋಡ್ ಟೊಂಕಾ ಕಡಲ ತೀರದಲ್ಲಿ ರವಿವಾರ ಸಂಜೆ ಈಜಲು ಹೋದ ಆರು ಜನ ಬಾಲಕರಲ್ಲಿ ಕಾಸರಕೊಡ್ ಟೊಂಕಾದ 17 ವರ್ಷದ ವಿಧ್ಯಾರ್ಥಿ ರೋಹಿತ್ ಬಾಬುರಾಯ ತಾಂಡೇಲ್ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದ. ಸ್ಥಳಿಯರು, ಪೊಲೀಸರು, ಕರಾವಳಿ ಕಾವಲುಪಡೆ ಹಾಗೂ ಅಗ್ನಿಶಾಮಕ ದಳದವರಿಂದ ಶೋಧಕಾರ್ಯ ನಡೆಸಿದರೂ ಬಾಲಕ … [Read more...] about ಈಜಲು ಹೋಗಿ ಬಾಲಕನೊರ್ವ ಸಾವು




