ಹೊನ್ನಾವರ – ರಾಜ್ಯವ್ಯಾಪಿ ಕೋವಿಡ್ ಅಬ್ಬರಿಸುತ್ತಿರುವ ಹೊತ್ತಲ್ಲಿ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಹಲವರು ನೆರವಿನ ಹಸ್ತ ಚಾಚುತ್ತಿದ್ದಾರೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಮುಂದಾಗಿದ್ದು ಕೋವಿಡ್ ಸೋಂಕಿತರ ಸಂಚಾರಿ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಉಚಿತ ಸಂಚಾರಕ್ಕೆ ಅನುಕೂಲಮಾಡಿಕೊಡುವ ಉಚಿತ ಸಂಚಾರಿ ವಾಹನವನ್ನು ಪ್ರತೀ ತಾಲೂಕಿಗೆ ಪೂರೈಸುತ್ತಿದೆ.ಹೊನ್ನಾವರ ತಾಲೂಕಿನಲ್ಲಿಯೂ ಗ್ರಾಮಾಭಿವೃದ್ಧಿ … [Read more...] about ಕೋವಿಡ್ ಸೋಂಕಿತರ ಸಂಚಾರಕ್ಕೆ ಉಚಿತ ವಾಹನ – ಎಸ್.ಕೆ.ಡಿ.ಆರ್.ಡಿ.ಪಿ.ಯಿಂದ ಶ್ಲಾಘನೀಯ ಕಾರ್ಯ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಅನಗತ್ಯವಾಗಿ ಓಡಾಡಿದ್ರೆ ವಾಹನಗಳು ಸೀಜ್
ವಾಹನ ಸವಾರರಿಗೆ ಖಡಕ್ ವಾರ್ನಿಂಗ್ ಕೊಟ್ಟ ಹೊನ್ನಾವರ ಪೊಲೀಸರು**ಕೊರೋನಾ ಸಮಯದಲ್ಲಿ ಸರಕಾರ ಹಾಗೂ ಇಲಾಖೆ ಜೊತೆ ಸ್ಪಂದಿಸುವಂತೆ ಮನವಿ … [Read more...] about ಅನಗತ್ಯವಾಗಿ ಓಡಾಡಿದ್ರೆ ವಾಹನಗಳು ಸೀಜ್
ಸೈಯದ್ ತಂಗಳ್ ನಿಧನಕ್ಕೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಂಬನಿ
ಹೊನ್ನಾವರ : ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ತಂಗಳ್ (೫೭)ನಿನ್ನೆ ಬೆಳಗಾವಿಯ ಕೆ.ಎಲ್.ಇ.ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಸುದ್ದಿ ಕೇಳಿ ಇಡಿ ಕಾಂಗ್ರೆಸ್ ಪಕ್ಷಕ್ಕೆ ಆಘಾತ ತಂದಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಕಂಬನಿ ಮಿಡಿದಿದ್ದಾರೆ.ಅತ್ಯಂತ ಸ್ನೇಹಮಯಿಯಾಗಿದ್ದ,ಎಲ್ಲರೊಂದಿಗೂ ಪ್ರೀತಿಯಿಂದ ಬೆರೆಯುತ್ತಿದ್ದ ಸೈಯದ್ ತಂಗಳ್ ಕಳೆದ ಹತ್ತಾರು ವರ್ಷಗಳಿಂದ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ … [Read more...] about ಸೈಯದ್ ತಂಗಳ್ ನಿಧನಕ್ಕೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಂಬನಿ
ಜನತೆ ಜನತಾಕರ್ಫ್ಯು ಕೋವಿಡ್ ನಿಯಮಗಳನ್ನು ಪಾಲಿಸಿ;ಚಂದ್ರಕಾಂತ ಕೊಚರೇಕರ ಮನವಿ
ಕೋವಿಡ್ ಎರಡನೇ ಅಲೆ ಎಲ್ಲ ಭಾಗಗಳಲ್ಲಿ ತೀವ್ರವಾಗಿ ಪಸರಿಸುತ್ತಿರುವ ಈ ಕ್ಲಿಷ್ಟಕರ ಸಂದರ್ಭದಲ್ಲಿ ನಾವಾಗಿಯೇ ಮೈಮೇಲೆ ಬಿದ್ದು ರೋಗವನ್ನು ಮನೆಬಾಗಿಲಿಗೆ ಆವ್ಹಾನಿಸಿ ಅಪಾಯ ತಂದಿಟ್ಟುಕೊಳ್ಳುವ ಬದಲಿಗೆ -ಕೆಲವು ದಿನಗಳಮಟ್ಟಿಗಾದರೂ ನಾಗರಿಕರು ಜನತಾಕರ್ಫ್ಯು ಮತ್ತು ಕೋವಿಡ್ ನಿಯಮಗಳನ್ನು ಪಾಲಿಸಿ,ಕೋವಿಡ್ ರೋಗದ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಎನ್. ಎ. ಎಫ್. ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಕೊಚರೇಕರ,ನಾಗರಿಕರಲ್ಲಿ ಕೋರಿದ್ದಾರೆ. ಈ ಕುರಿತು … [Read more...] about ಜನತೆ ಜನತಾಕರ್ಫ್ಯು ಕೋವಿಡ್ ನಿಯಮಗಳನ್ನು ಪಾಲಿಸಿ;ಚಂದ್ರಕಾಂತ ಕೊಚರೇಕರ ಮನವಿ
ಬಜಾರದಲ್ಲಿ ಜನದಟ್ಟಣೆ ಹೆಚ್ಚಿರುವ ಪೋಟೋ ಮಾಹಿತಿ ಸಿಕ್ಕ ತಕ್ಷಣ ಪೀಲ್ಡಿಗಿಳಿದ ಹೊನ್ನಾವರ ಪೊಲೀಸರಿಂದ ಕೊರೊನಾ ರೂಲ್ಸ್ ಬ್ರೇಕ್ ಮಾಡಿದವರಿಗೆ ಖಡಕ್ ವಾರ್ನಿಂಗ್
ಹೊನ್ನಾವರ – ದಿನಕ್ಕೊಂದು ಸರ್ಕಾರದ ಆದೇಶದಿಂದಲೇ ಅಥವಾ ಕೊರೋನಾ ಬಗ್ಗೆ ಇರುವ ಅಸಡ್ಡೆಯಿಂದಲೂ ಸಾರ್ವಜನಿಕರು ಸಾಮಾಜಿಕ ಅಂತರ ಮರೆಯುತ್ತಾ ವಸ್ತುಗಳ ಖರೀದಿಯಲ್ಲಿ ಮುಗಿ ಬೀಳುವುದು ಸರ್ವೆ ಸಾಮನ್ಯವಾಗಿದೆ.ಸೋಮವಾರ ಹೊನ್ನಾವರ ಪಟ್ಟಣದ ಬಜಾರ ರಸ್ತೆಯಲ್ಲಿ ಎಲ್ಲಿ ನೋಡಿದರೂ ಜನಸ್ತೋಮ ಕಾಣುತ್ತಿತ್ತು. ಕೊರೊನಾ ನಿಯಂತ್ರಣಕ್ಕಾಗಿ ಕರ್ಫ್ಯೂ ಜಾರಿಮಾಡಲಾಗಿದ್ದರೂ ಸರ್ಕಾರ ಕೆಲವು ವಲಯಗಳಿಗೆ ನೀಡಿದ ರಿಯಾಯಿತಿಯನ್ನೇ ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿರುವ … [Read more...] about ಬಜಾರದಲ್ಲಿ ಜನದಟ್ಟಣೆ ಹೆಚ್ಚಿರುವ ಪೋಟೋ ಮಾಹಿತಿ ಸಿಕ್ಕ ತಕ್ಷಣ ಪೀಲ್ಡಿಗಿಳಿದ ಹೊನ್ನಾವರ ಪೊಲೀಸರಿಂದ ಕೊರೊನಾ ರೂಲ್ಸ್ ಬ್ರೇಕ್ ಮಾಡಿದವರಿಗೆ ಖಡಕ್ ವಾರ್ನಿಂಗ್



