ಹೊನ್ನಾವರ: ಸ್ನೇಹಕುಂಜ ಕಾಸರಕೋಡ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಕುಮಟಾ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ತಾಲೂಕಿನ ಹಳದಿಪುರದಲ್ಲಿ ನಡೆಯಿತು.ಮುಖ್ಯ ಅತಿಥಿಗಳಾದ ಹೊನ್ನಾವರದ ಕೃಷಿ ಅಧಿಕಾರಿ ಲಕ್ಷ್ಮೀ ದಳವಾಯಿ ಮಾತನಾಡಿ ಮಹಿಳೆರು ಅಬಲೆಯರಲ್ಲ ಸಬಲರು, ಮಹಿಳೆಯರು ಸಮಾಜದಲ್ಲಿ ಮುನ್ನೆಲೆಗೆ ಬರುವಂತಾಗೇಕು.ಈ ನಿಟ್ಟಿನಲ್ಲಿ ಅವರು ಕರ್ಯಪ್ರವೃತ್ತರಾಗಬೇಕು.ಜೊತೆಗೆ ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಖಾಳಜಿ … [Read more...] about ಸ್ನೇಹಕುಂಜ ಕಾಸರಕೋಡ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಕುಮಟಾ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರಿಗೆ ಸನ್ಮಾನ
ಭಟ್ಕಳ: ಕೋವಿಡ್ ಸಂದರ್ಭದಲ್ಲಿ ಯಾವುದೇ ಫಲಾಫೇಕ್ಷೆ ಇಲ್ಲದೆ ಸ್ವಂತ ಖರ್ಚಿನಲ್ಲಿ ಅವಶ್ಯಕತೆ ಇದ್ದವರಿಗೆ ಊಟೋಪಚಾರ ಸೇರಿ ವಿವಿಧ ರೀತಿಯಲ್ಲಿ ಸಹಕರಿಸಿದ ಮಹಿಳೆಯರ ಕೊಡುಗೆ ಅಪಾರ ಹಾಗೂ ಶ್ಲಾಘನೀಯ ಎಂದು ಸ್ಪಂದನಾ ಸೇವಾ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಹೇಳಿದರು.ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೋಗ್ತಿಯಲ್ಲಿರುವ ಸ್ನೇಹ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಪಂದನಾ ಸಂಸ್ಥೆ … [Read more...] about ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರಿಗೆ ಸನ್ಮಾನ
ಮಾರ್ಚ ೧೦ರಂದು ಚಂದ್ರಹಾಸ ಹುಡಗೋಡ ಇವರ ದ್ವೀತಿಯ ವರ್ಷದ ಪುಣ್ಯಸ್ಮರಣೆ.
ಹೊನ್ನಾವರ: ಕಲಾಶ್ರೀ ಯಕ್ಷಮಿತ್ರ ಮಂಡಳಿ ಹುಡಗೋಡ ಇದನ್ನು ಸ್ಥಾಪಿಸಿ, ಯಕ್ಷಗಾನದ ಪ್ರದರ್ಶನದ ವೇಳೆಯಲ್ಲಿ ಇಹಲೋಕ ತೊರೆದ ಚಂದ್ರಹಾಸ ಹುಡಗೋಡ ಇವರ ದ್ವೀತಿಯ ವರ್ಷದ ಪುಣ್ಯಸ್ಮರಣೆ ನಾಳೆ ಬುಧವಾರ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಸಂಜೆ ೫ ಗಂಟೆಗೆ ನಡೆಯಲಿದೆ.ಕಾರ್ಯಕ್ರಮದಲ್ಲಿ ಶಾಸಕ ಸುನೀಲ ನಾಯ್ಕ, ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಕಡತೋಕಾ, ಸೇಪ್ ಸ್ಟಾರ್ ಮ್ಯಾನೇಜಿಂಗ್ ಡೈರಕ್ಟರ್ ಜಿ.ಜಿ.ಶಂಕರ್, ಹಿರಿಯ ಪತ್ರಕರ್ತರಾದ ಜಿ.ಯು.ಭಟ್, ಎಸ್.ಜಿ.ಭಟ್, ತಾಲೂಕ … [Read more...] about ಮಾರ್ಚ ೧೦ರಂದು ಚಂದ್ರಹಾಸ ಹುಡಗೋಡ ಇವರ ದ್ವೀತಿಯ ವರ್ಷದ ಪುಣ್ಯಸ್ಮರಣೆ.
ಕಲಾಸಿರಿ ರಂಗಭೂಮಿ ಸಾಂಸ್ಕೃತಿಕ ಕ್ರೀಡಾ ವೇದಿಕೆ ೨ ವರ್ಷದ ವಾರ್ಷಿಕೊತ್ಸವ ಹಾಗೂ ಸಾಮಾಜಿಕ ಸ್ಪರ್ಧಾನಾಟಕ ಕಾರ್ಯಕ್ರಮ.
ಹೊನ್ನಾವರ: ನಾಟಕ ಕೇವಲ ಮನೋರಂಜನೆಗಷ್ಟೆ ಸಿಮೀತವಾಗಿರದೇ ಸಮಾಜದ ಅಂಕುಡೊ0ಕು ತಿದ್ದುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ ನಾಯಕ ದೇವರಬಾವಿ ಹೇಳಿದರು. ಅವರು ತಾಲೂಕಿನ ಅರೇಅಂಗಡಿ ಎಸ್.ಕೆ.ಪಿ ಕ್ರೀಡಾಂಗಣದಲ್ಲಿ ಕಲಾಸಿರಿ ರಂಗಭೂಮಿ ಸಾಂಸ್ಕೃತಿಕ ಕ್ರೀಡಾ ವೇದಿಕೆ ೨ ವರ್ಷದ ವಾರ್ಷಿಕೊತ್ಸವ ಹಾಗೂ ಸಾಮಾಜಿಕ ಸ್ಪರ್ಧಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಾಟಕಕ್ಕೆ ೨೦೦೦ಕ್ಕಿಂತ ಹೆಚ್ಚಿನ ವರ್ಷದ ಇತಿಹಾಸವಿದೆ. ಸಾಮಾಜಿಕ ನ್ಯಾಯ … [Read more...] about ಕಲಾಸಿರಿ ರಂಗಭೂಮಿ ಸಾಂಸ್ಕೃತಿಕ ಕ್ರೀಡಾ ವೇದಿಕೆ ೨ ವರ್ಷದ ವಾರ್ಷಿಕೊತ್ಸವ ಹಾಗೂ ಸಾಮಾಜಿಕ ಸ್ಪರ್ಧಾನಾಟಕ ಕಾರ್ಯಕ್ರಮ.
ಕಲೆಗಳನ್ನು ಊಳಿಸಿ ಬೆಳೆಸುವ ಜೊತೆ ಮುಂದಿನ ಪೀಳಿಗೆಗೆ ನೀಡಬೇಕಾದ ಕಾರ್ಯ ಸಂಘ,ಸAಸ್ಥೆಗಳಿದ ನಡೆಯಬೇಕಿದೆ;ಶಿವಾನಂದ ಭಟ್ಟ
ಹೊನ್ನಾವರ: "ಕಲೆ ಎನ್ನುವುದು ಜಾತಿ, ಧರ್ಮ,ಗಡಿ ಮೀರಿ ಎಲ್ಲರನ್ನೂ ಒಂದಾಗಿಸುತ್ತದೆ. ಜೀವನೋತ್ಸವ ತರುವ ಅದ್ಭುತವಾದ ಶಕ್ತಿ ಕಲೆಯಲ್ಲಿ ಅಡಗಿದೆ" ಎಂದು ವಿದ್ವಾನ್ ಶಿವಾನಂದ ಭಟ್ಟ ಹಡಿನಬಾಳ ಅಭಿಪ್ರಾಯಪಟ್ಟರು. ತಾಲೂಕಿನ ಖರ್ವಾ ಕೊಳಗದ್ದೆಯ ಶ್ರೀ ಸಿದ್ದಿವಿನಾಯಕ ಸಭಾಭವನದಲ್ಲಿ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ ೧೮ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಮತ್ತು ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನಮ್ಮ ಕಲೆಯ ಮೂಲ ಜನಪದವಾಗಿದೆ. ಎಲ್ಲಾ … [Read more...] about ಕಲೆಗಳನ್ನು ಊಳಿಸಿ ಬೆಳೆಸುವ ಜೊತೆ ಮುಂದಿನ ಪೀಳಿಗೆಗೆ ನೀಡಬೇಕಾದ ಕಾರ್ಯ ಸಂಘ,ಸAಸ್ಥೆಗಳಿದ ನಡೆಯಬೇಕಿದೆ;ಶಿವಾನಂದ ಭಟ್ಟ



