• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಹೊಸಪೇಟೆಯ ನ್ಯಾಯಾವಾದಿ ತಾರೆಹಳ್ಳಿ ವೆಂಕಟೇಶ ಅಮಾನುಷ ಕೊಲೆಖಂಡಿಸಿ;ರಾಜ್ಯಪಾಲರಿಗೆ ಮನವಿ

March 11, 2021 by Vishwanath Shetty Leave a Comment

ಹೊನ್ನಾವರ: ಹೊಸಪೇಟೆಯ ನ್ಯಾಯಾವಾದಿ ತಾರೆಹಳ್ಳಿ ವೆಂಕಟೇಶ ಇವರ ಅಮಾನುಷ ಕೊಲೆಯನ್ನು ಖಂಡಿಸಿ ಹೊನ್ನಾವರ ವಕೀಲರ ಸಂಘ ಬುಧವಾರ ರಾಜ್ಯಪಾಲರಿಗೆ ಮನವಿ ನೀಡಿತು.ಮನವಿಯಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡವರ ಮೇಲೆ ದೇಶದ, ರಾಜ್ಯದ, ವಿವಿಧ ಕಡೆಗಳಲ್ಲಿ ದಾಳಿ ನಡೆಯುತ್ತಿವೆ. ತೆಲಂಗಾಣದಲ್ಲಿ, ಕರ್ನಾಟಕದ ಮಂಡ್ಯದಲ್ಲಿ, ನಮ್ಮ ಜಿಲ್ಲೆಯ ದಾಂಡೇಲಿಯಲ್ಲಿ, ಸಹ ನ್ಯಾಯಾವಾದಿಯನ್ನು ಕೊಲೆ ಮಾಡಿದ್ದಾರೆ. ವಕೀಲ ವೃತ್ತಿಯ ಮೇಲೆ ನಡೆಯುತ್ತಿರುವ ದಾಳಿಗಳಿಂದ ವಕೀಲ … [Read more...] about ಹೊಸಪೇಟೆಯ ನ್ಯಾಯಾವಾದಿ ತಾರೆಹಳ್ಳಿ ವೆಂಕಟೇಶ ಅಮಾನುಷ ಕೊಲೆಖಂಡಿಸಿ;ರಾಜ್ಯಪಾಲರಿಗೆ ಮನವಿ

ಉಪನ್ಯಾಸಕಿ ರಾಜೀವಿ ನಾಯಕಗೆ ಪಿ.ಎಚ್.ಡಿ

March 11, 2021 by Vishwanath Shetty Leave a Comment

ಹೊನ್ನಾವರ: ಉಪನ್ಯಾಸಕಿ ರಾಜೀವಿ ನಾಯಕ ಇವರಿಗೆ ಕೊಯಿಮತ್ತೂರು ಬಾರತೀಯಾರ್ ವಿಶ್ವ ವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.ಸ್ಥಳೀಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಾಗೂ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯ ಹಾಗೂ ಪ್ರೆಸಿಡೆನ್ಸಿ ಕಾಲೇಜು ಬೆಂಗಳೂರುನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದ ಇವರು ಸ್ಥಳೀಯ ದುರ್ಗಾಕೇರಿ ನಿವಾಸಿ ಆಗಿದ್ದಾರೆ.ಇವರ ರೋಲ್ ಆಫ್ ಪಬ್ಲಿಕ್ ಸೆಕ್ಟರ್, ಪ್ರೈವೇಟ್ ಸೆಕ್ಟರ್, ಎಂಡ್ ರಿಜನಲ್ ರೂರಲ್ ಬ್ಯಾಂಕ್ ಇನ್ … [Read more...] about ಉಪನ್ಯಾಸಕಿ ರಾಜೀವಿ ನಾಯಕಗೆ ಪಿ.ಎಚ್.ಡಿ

ತಾಲೂಕಾ ಆಸ್ಪತ್ರೆಯಲ್ಲಿ “ವಿಕಲೇಚತನ ಗುರುತಿನ ಚೀಟಿ” ನೀಡುವ ಶಿಭಿರ

March 11, 2021 by Vishwanath Shetty Leave a Comment

ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ವಿಕಲಚೇತನರಿಗೆ ಗುರುತಿನಚೀಟಿ ನೀಡುವ ಶಿಭಿರ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ವಿವಿಧಡೆಯಿಂದ ಸಾಕಷ್ಟು ಜನ ವಿಕಲೇಚತನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು “ವಿಕಲಚೇತನ ಗುರುತಿನ ಚೀಟಿ”ಪಡೆದುಕೊಂಡರು.ಮಾನಸಿಕತೆಗೆ ಸಂಬಂದಿಸಿದಂತೆ 53,ಎಲುಬು ಮತ್ತು ಮೂಳೆ ವಿಭಾಗದಲ್ಲಿ 144,ಕಣ್ಣಿನ ವಿಭಾಗದಲ್ಲಿ 54,ಕಿವಿ ಮತ್ತು ಗಂಟಲು ವಿಭಾಗದಲ್ಲಿ 82 ಜನರು ಸೇರಿದಂತೆ ಒಟ್ಟು 333 ಜನ … [Read more...] about ತಾಲೂಕಾ ಆಸ್ಪತ್ರೆಯಲ್ಲಿ “ವಿಕಲೇಚತನ ಗುರುತಿನ ಚೀಟಿ” ನೀಡುವ ಶಿಭಿರ

ಬೈಕ್ ಅಪಘಾತದಲ್ಲಿ ರಸ್ತೆಯಮೇಲೆ ಬಿದ್ದವನಮೇಲೆ ಹರಿದ ಲಾರಿ – ಓರ್ವ ಸ್ಥಳದಲ್ಲೇ ಸಾವು ಮತ್ತಿಬ್ಬರಿಗೆ ಗಾಯ

March 10, 2021 by Vishwanath Shetty Leave a Comment

ಹೊನ್ನಾವರ - ಶರಾವತಿ ಸೇತುವೆಯಮೇಲೆ ಎರಡು ಬೈಕ್‍ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಸ್ತೆಯಮೇಲೆ ಬಿದ್ದ ಒಬ್ಬ ಬೈಕ್ ಸವಾರನಮೇಲೆ ಹಿಂದಿನಿಂದ ಬಂದ ಲಾರಿಯೊಂದು ಹರಿದು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.ಅಪಘಾತದಲ್ಲಿ ಮೃತಪಟ್ಟವನನ್ನು ಭಟ್ಕಳ ತಾಲೂಕಿನ ಶಿರಾಲಿಯ ಪ್ರಕಾಶ ನಾಗಪ್ಪ ಶೆಟ್ಟಿ (50) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇನ್ನೊಂದು ಬೈಕ್‍ನಲ್ಲಿದ್ದ ನಾರಾಯಣ ನಾಗಪ್ಪ ಗೌಡ, ಮಾಳ್ಕೋಡ, ಸಂದೀಪ ತಿಮ್ಮಪ್ಪ ಗೌಡ ಪಡುಕುಳಿ … [Read more...] about ಬೈಕ್ ಅಪಘಾತದಲ್ಲಿ ರಸ್ತೆಯಮೇಲೆ ಬಿದ್ದವನಮೇಲೆ ಹರಿದ ಲಾರಿ – ಓರ್ವ ಸ್ಥಳದಲ್ಲೇ ಸಾವು ಮತ್ತಿಬ್ಬರಿಗೆ ಗಾಯ

ಪತಂಜಲಿಯಲ್ಲಿ ಮಹಿಳಾ ದಿನಾಚರಣೆ

March 10, 2021 by Vishwanath Shetty Leave a Comment

ಹೊನ್ನಾವರ : ಯೋಗ ಶಿಕ್ಷಕಿ ಶ್ರೀಮತಿ ಛಾಯಾ ನಾಯಕ ಇವರ ನೇತೃತ್ವದಲ್ಲಿ ಪತಂಜಲಿ ಯೋಗ ಸಮಿತಿ ಆಯೋಜಿಸಿದ ಮಹಿಳಾ ದಿನಾಚರಣೆಯನ್ನು ಪ್ರಭಾತನಗರದಲ್ಲಿ ಆಚರಿಸಲಾಯಿತು.ಉದ್ಯಮಿ ಶ್ರೀಮತಿ ಸುಮಿತ್ರಾ ಕೌಶಿಕ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಿಜಯಲಕ್ಷಿ ನಾಯ್ಕ, ಹಿಂದುಸ್ಥಾನಿ ಗಾಯಕಿ ಶ್ರೀಮತಿ ತಾರಾ ಭಟ್ಟ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀಮತಿ ದೀಪಾ ಕಾಮತ್ ಯೋಗ ಮಾಡುವುದರಿಂದ ಆಗುವ ಲಾಭಗಳನ್ನು ವಿವರಿಸಿದರು. ಶ್ರೀಮತಿ … [Read more...] about ಪತಂಜಲಿಯಲ್ಲಿ ಮಹಿಳಾ ದಿನಾಚರಣೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,398 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar