ಹೊನ್ನಾವರ: ಹೊಸಪೇಟೆಯ ನ್ಯಾಯಾವಾದಿ ತಾರೆಹಳ್ಳಿ ವೆಂಕಟೇಶ ಇವರ ಅಮಾನುಷ ಕೊಲೆಯನ್ನು ಖಂಡಿಸಿ ಹೊನ್ನಾವರ ವಕೀಲರ ಸಂಘ ಬುಧವಾರ ರಾಜ್ಯಪಾಲರಿಗೆ ಮನವಿ ನೀಡಿತು.ಮನವಿಯಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡವರ ಮೇಲೆ ದೇಶದ, ರಾಜ್ಯದ, ವಿವಿಧ ಕಡೆಗಳಲ್ಲಿ ದಾಳಿ ನಡೆಯುತ್ತಿವೆ. ತೆಲಂಗಾಣದಲ್ಲಿ, ಕರ್ನಾಟಕದ ಮಂಡ್ಯದಲ್ಲಿ, ನಮ್ಮ ಜಿಲ್ಲೆಯ ದಾಂಡೇಲಿಯಲ್ಲಿ, ಸಹ ನ್ಯಾಯಾವಾದಿಯನ್ನು ಕೊಲೆ ಮಾಡಿದ್ದಾರೆ. ವಕೀಲ ವೃತ್ತಿಯ ಮೇಲೆ ನಡೆಯುತ್ತಿರುವ ದಾಳಿಗಳಿಂದ ವಕೀಲ … [Read more...] about ಹೊಸಪೇಟೆಯ ನ್ಯಾಯಾವಾದಿ ತಾರೆಹಳ್ಳಿ ವೆಂಕಟೇಶ ಅಮಾನುಷ ಕೊಲೆಖಂಡಿಸಿ;ರಾಜ್ಯಪಾಲರಿಗೆ ಮನವಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಉಪನ್ಯಾಸಕಿ ರಾಜೀವಿ ನಾಯಕಗೆ ಪಿ.ಎಚ್.ಡಿ
ಹೊನ್ನಾವರ: ಉಪನ್ಯಾಸಕಿ ರಾಜೀವಿ ನಾಯಕ ಇವರಿಗೆ ಕೊಯಿಮತ್ತೂರು ಬಾರತೀಯಾರ್ ವಿಶ್ವ ವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.ಸ್ಥಳೀಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಾಗೂ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯ ಹಾಗೂ ಪ್ರೆಸಿಡೆನ್ಸಿ ಕಾಲೇಜು ಬೆಂಗಳೂರುನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದ ಇವರು ಸ್ಥಳೀಯ ದುರ್ಗಾಕೇರಿ ನಿವಾಸಿ ಆಗಿದ್ದಾರೆ.ಇವರ ರೋಲ್ ಆಫ್ ಪಬ್ಲಿಕ್ ಸೆಕ್ಟರ್, ಪ್ರೈವೇಟ್ ಸೆಕ್ಟರ್, ಎಂಡ್ ರಿಜನಲ್ ರೂರಲ್ ಬ್ಯಾಂಕ್ ಇನ್ … [Read more...] about ಉಪನ್ಯಾಸಕಿ ರಾಜೀವಿ ನಾಯಕಗೆ ಪಿ.ಎಚ್.ಡಿ
ತಾಲೂಕಾ ಆಸ್ಪತ್ರೆಯಲ್ಲಿ “ವಿಕಲೇಚತನ ಗುರುತಿನ ಚೀಟಿ” ನೀಡುವ ಶಿಭಿರ
ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ವಿಕಲಚೇತನರಿಗೆ ಗುರುತಿನಚೀಟಿ ನೀಡುವ ಶಿಭಿರ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ವಿವಿಧಡೆಯಿಂದ ಸಾಕಷ್ಟು ಜನ ವಿಕಲೇಚತನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು “ವಿಕಲಚೇತನ ಗುರುತಿನ ಚೀಟಿ”ಪಡೆದುಕೊಂಡರು.ಮಾನಸಿಕತೆಗೆ ಸಂಬಂದಿಸಿದಂತೆ 53,ಎಲುಬು ಮತ್ತು ಮೂಳೆ ವಿಭಾಗದಲ್ಲಿ 144,ಕಣ್ಣಿನ ವಿಭಾಗದಲ್ಲಿ 54,ಕಿವಿ ಮತ್ತು ಗಂಟಲು ವಿಭಾಗದಲ್ಲಿ 82 ಜನರು ಸೇರಿದಂತೆ ಒಟ್ಟು 333 ಜನ … [Read more...] about ತಾಲೂಕಾ ಆಸ್ಪತ್ರೆಯಲ್ಲಿ “ವಿಕಲೇಚತನ ಗುರುತಿನ ಚೀಟಿ” ನೀಡುವ ಶಿಭಿರ
ಬೈಕ್ ಅಪಘಾತದಲ್ಲಿ ರಸ್ತೆಯಮೇಲೆ ಬಿದ್ದವನಮೇಲೆ ಹರಿದ ಲಾರಿ – ಓರ್ವ ಸ್ಥಳದಲ್ಲೇ ಸಾವು ಮತ್ತಿಬ್ಬರಿಗೆ ಗಾಯ
ಹೊನ್ನಾವರ - ಶರಾವತಿ ಸೇತುವೆಯಮೇಲೆ ಎರಡು ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಸ್ತೆಯಮೇಲೆ ಬಿದ್ದ ಒಬ್ಬ ಬೈಕ್ ಸವಾರನಮೇಲೆ ಹಿಂದಿನಿಂದ ಬಂದ ಲಾರಿಯೊಂದು ಹರಿದು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.ಅಪಘಾತದಲ್ಲಿ ಮೃತಪಟ್ಟವನನ್ನು ಭಟ್ಕಳ ತಾಲೂಕಿನ ಶಿರಾಲಿಯ ಪ್ರಕಾಶ ನಾಗಪ್ಪ ಶೆಟ್ಟಿ (50) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇನ್ನೊಂದು ಬೈಕ್ನಲ್ಲಿದ್ದ ನಾರಾಯಣ ನಾಗಪ್ಪ ಗೌಡ, ಮಾಳ್ಕೋಡ, ಸಂದೀಪ ತಿಮ್ಮಪ್ಪ ಗೌಡ ಪಡುಕುಳಿ … [Read more...] about ಬೈಕ್ ಅಪಘಾತದಲ್ಲಿ ರಸ್ತೆಯಮೇಲೆ ಬಿದ್ದವನಮೇಲೆ ಹರಿದ ಲಾರಿ – ಓರ್ವ ಸ್ಥಳದಲ್ಲೇ ಸಾವು ಮತ್ತಿಬ್ಬರಿಗೆ ಗಾಯ
ಪತಂಜಲಿಯಲ್ಲಿ ಮಹಿಳಾ ದಿನಾಚರಣೆ
ಹೊನ್ನಾವರ : ಯೋಗ ಶಿಕ್ಷಕಿ ಶ್ರೀಮತಿ ಛಾಯಾ ನಾಯಕ ಇವರ ನೇತೃತ್ವದಲ್ಲಿ ಪತಂಜಲಿ ಯೋಗ ಸಮಿತಿ ಆಯೋಜಿಸಿದ ಮಹಿಳಾ ದಿನಾಚರಣೆಯನ್ನು ಪ್ರಭಾತನಗರದಲ್ಲಿ ಆಚರಿಸಲಾಯಿತು.ಉದ್ಯಮಿ ಶ್ರೀಮತಿ ಸುಮಿತ್ರಾ ಕೌಶಿಕ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಿಜಯಲಕ್ಷಿ ನಾಯ್ಕ, ಹಿಂದುಸ್ಥಾನಿ ಗಾಯಕಿ ಶ್ರೀಮತಿ ತಾರಾ ಭಟ್ಟ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀಮತಿ ದೀಪಾ ಕಾಮತ್ ಯೋಗ ಮಾಡುವುದರಿಂದ ಆಗುವ ಲಾಭಗಳನ್ನು ವಿವರಿಸಿದರು. ಶ್ರೀಮತಿ … [Read more...] about ಪತಂಜಲಿಯಲ್ಲಿ ಮಹಿಳಾ ದಿನಾಚರಣೆ




