ಹೊನ್ನಾವರ: ಶಿಕ್ಷಣ ಜೊತೆ ಕ್ರೀಡೆಯಲ್ಲಿ ತೊಡಗಿದಾಗ ದೈಹಿಕ ಹಾಗೂ ಮಾನಸಿಕವಾಗಿ ಸದೃಡವಾಗಲು ಸಾಧ್ಯ ಎಂದು ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ ಹೇಳಿದರು. ಅವರು ಪಟ್ಟಣದ ಎಸ್.ಡಿ.ಎಂ. ಒಳಾಂಗಣ ಕ್ರಿಡಾಂಗಣದಲ್ಲಿ ನೇಚರ್ ಸ್ಪೋಟ್ಸ ಅಕಾಡೆಮಿ ಆಯೋಜಿಸಿದ ತಾಲೂಕ ಮಟ್ಟದ ಬ್ಯಾಡಮಿಂಟನ್ ಪಂದ್ಯಾವಳಿಗೆ ಗಿಡಕ್ಕೆ ನೀರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಜಿಲ್ಲೆಯಲ್ಲಿ ವಿಶೇಷವಾಗಿರುವ ಈ ಕ್ರೀಡಾಂಗಣದಲ್ಲಿ ತರಬೇತಿ ಪಡೆದು ರಾಜ್ಯ ರಾಷ್ಟ್ರಮಟ್ಟದಲ್ಲಿ ಸಾಧನೆ ಮಡಿದ … [Read more...] about ತಾಲೂಕ ಮಟ್ಟದ ಬ್ಯಾಡಮಿಂಟನ್ ಪಂದ್ಯಾವಳಿಗೆ ಗಿಡಕ್ಕೆ ನೀರೆಯುವ ಮೂಲಕ ಚಾಲನೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರ ರಥೋತ್ಸವ ಹಿನ್ನಲೆ ತುರ್ತಾಗಿ ರಥಬೀದಿ ರಸ್ತೆಗೆ ಡಾಂಬರೀಕರಣ ನಡೆಸಿ ಸಾಮಾಜಿಕ ಕಳಕಳಿ ಮೆರೆದ ಶಾಸಕ ದಿನಕರ ಶೆಟ್ಟಿ.
ಹೊನ್ನಾವರ; ಪಟ್ಟಣದ ರಸ್ತೆಗಳಿಗೆ ಶಾಸಕರಾದ ಬಳಿಕ ಕಾಂಕ್ರಿಟಿಕರಣ ಮಾಡುವ ಮೂಲಕ ಬಹುವರ್ಷದ ಹೊಂಡಮಯ ರಸ್ತೆಗೆ ಮುಕ್ತಿ ನೀಡಿದ್ದ ಶಾಸಕರು, ಇದೀಗ ಪಟ್ಟಣದ ವೆಂಕ್ರಟಮಣ ದೇವರ ರಥೋತ್ಸವದ ಹಿನ್ನಲೆಯಲ್ಲಿ ರಥವು ಸಂಚರಿಸುವ ಮಾರ್ಗಗಳಿಗೆ ತುರ್ತಾಗಿ ರಸ್ತೆ ಕಾಮಗಾರಿ ನಡೆಸುವ ಮೂಲಕ ಸಾಮಾಜಿಕ ಕಳಕಳಿ ತೋರಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಪಟ್ಟಣ ವ್ಯಾಪ್ತಿಯ ಎಮ್ಮೆಪೈಲ್ ರಸ್ತೆ, ದುರ್ಗಾಕೇರಿ ರಸ್ತೆ, ಶರಾವತಿ ವೃತ್ತದಿಂದ ಬಸ್ ನಿಲ್ದಾಣ ರಸ್ತೆ, ಪ್ರಭಾತನಗರದ ಕೆ.ಎಚ್.ಬಿ … [Read more...] about ಹೊನ್ನಾವರ ರಥೋತ್ಸವ ಹಿನ್ನಲೆ ತುರ್ತಾಗಿ ರಥಬೀದಿ ರಸ್ತೆಗೆ ಡಾಂಬರೀಕರಣ ನಡೆಸಿ ಸಾಮಾಜಿಕ ಕಳಕಳಿ ಮೆರೆದ ಶಾಸಕ ದಿನಕರ ಶೆಟ್ಟಿ.
ಕೊಳಗದ್ದೆ ಶ್ರೀ ಸಿದ್ದಿ ವಿನಾಯಕ ದೇವಾಲಯದ ಮಹಾರಥೋತ್ಸವ ಸಂಪನ್ನ
ಹೊನ್ನಾವರ; ತಾಲೂಕಿನ ಇತಿಹಾಸ ಪ್ರಸಿದ್ದ ಕ್ಷೇತ್ರಗಳಲ್ಲೊಂದಾದ ಖರ್ವಾ ಗ್ರಾಮದ ಕೊಳಗದ್ದೆ ಶ್ರೀ ಸಿದ್ದಿ ವಿನಾಯಕ ದೇವಾಲಯದ ಮಹಾರಥೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾವಿರಾರು ಸಂಖ್ಯೆಯ ಭಕ್ತಸಾಗರದ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ಸಂಪನ್ನವಾಯಿತು. ತಾಲೂಕಿನ ಖರ್ವಾ ಗ್ರಾಮದ ಕೊಳಗದ್ದೆಯ ಗುಡ್ಡದ ಮೇಲೆ ಸಮತಟ್ಟಾದ ವಿಶಾಲ ಸುಂದರ ಮೈದಾನದಲ್ಲಿ ಸುತ್ತಮುತ್ತಲಿನ ಜನರ ಆರಾಧ್ಯ ದೈವವಾಗಿ ಸಂಕಟ ನಿವಾರಕನಾಗಿ, ವಿದ್ಯಾ ಬುದ್ಧಿ, ಸಮೃದ್ಧಿಗಳನ್ನು ನೀಡುತ್ತಾ … [Read more...] about ಕೊಳಗದ್ದೆ ಶ್ರೀ ಸಿದ್ದಿ ವಿನಾಯಕ ದೇವಾಲಯದ ಮಹಾರಥೋತ್ಸವ ಸಂಪನ್ನ
ಮಾರ್ಚ 6 ಮತ್ತು 7ರಂದು ಹೊನ್ನಾವರದಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿ
ಹೊನ್ನಾವರ: ಪಟ್ಟಣದ ಎಸ್.ಡಿ.ಎಂ. ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ನೇಚರ್ ಸ್ಪೋಟ್ಸ ಕ್ಲಬ್ ಆಕಾಡೆಮಿ ಆಯೋಜಿಸಿದೆ. 6ರಂದು ತಾಲೂಕ ಮಟ್ಟದ ಪಂದ್ಯಾವಳಿ 7ರಂದು ರಾಜ್ಯ ಮಟ್ಟದ ಪಂದ್ಯಾವಳಿಯನ್ನು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೆಕವಾಗಿ ಆಯೋಜಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆರ್.ಕೆಮೇಸ್ತ- 9844682008, ಚೇತನ-7204326748, ಪ್ರತೀಕ್ 9480710160 ಇವರನ್ನು … [Read more...] about ಮಾರ್ಚ 6 ಮತ್ತು 7ರಂದು ಹೊನ್ನಾವರದಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿ
ಹೊನ್ನಾವರದಲ್ಲಿ ಮಾರ್ಚ 7ರಂದು ಲಯನ್ಸ್ ಪ್ರಾದೇಶಿಕ ಸಮ್ಮೇಳನ
ಹೊನ್ನಾವರ: ಲಯನ್ಸ ಕ್ಲಬ್ ವತಿಯಿಂದ ಮಾರ್ಚ 7ರಂದು ಬೆಳಿಗ್ಗೆ 10;30ಕ್ಕೆ ಪಟ್ಟಣದ ಪ್ರಬಾತನಗರದಲ್ಲಿರುವ ಲಯನ್ಸ ಸಬಾಭವನದಲ್ಲಿ ಪ್ರಾದೇಶಿಕ ಸಮ್ಮೇಳನ ಏರ್ಪಡಿಸಲಾಗಿದೆ. ಕರ್ನಾಟಕ ವಿಕೇಂದ್ರಿಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಕಾರ್ಯಕ್ರಮ ಉದ್ಗಾಟಿಸಲಿದ್ದಾರೆ. ರವಿ ಹೆಗಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಗಣಪತಿ ನಾಯ್ಕ ಮುಖ್ಯ ಅತಿಥಿಯಗಿ ಆಗಮಿಸಲಿದ್ದು, ಪ್ರಾದೇಶಿಕ ಅಧ್ಯಕ್ಷ ಪ್ರೂ ಸುರೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾ . ವೇದಿಕೆಯಲ್ಲಿ ಲಯನ್ಸ ಅಧ್ಯಕ್ಷ … [Read more...] about ಹೊನ್ನಾವರದಲ್ಲಿ ಮಾರ್ಚ 7ರಂದು ಲಯನ್ಸ್ ಪ್ರಾದೇಶಿಕ ಸಮ್ಮೇಳನ


