ಹೊನ್ನಾವರ: ಕಳೆದ ಒಂದು ತಿಂಗಳನಿಂದ ಮೀನುಗಾರರು ಬಂದರು ಕಾಮಗಾರಿ ವಿರೋಧಿಸಿ ಕಾಸರಕೋಡ ಟೋಂಕಾ ಸಮೀಪ ನಡೆಸುತ್ತಿರುವ ಹೋರಾಟಕ್ಕೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಈ ಬಂದರು ನಿರ್ಮಾಣದಿಂದ ಮೀನುಗಾರಿಕೆ ಸಂಕಷ್ಟ ಎದುರಾಗಲಿದೆ. ಜಲಚರಗಳು ವಾಸಿಸುವ ಸ್ಥಳ ಎಂದು ಸ್ಥಳಿಯರು ಈ ಹಿಂದಿನಿಂದಲೂ ಹೇಳುತ್ತಾ ಬಂದಿದ್ದರು. ಕ್ಯಾರೆ ಅನ್ನದೆ ಅಧಿಕಾರಿಗಳಿಗೆ ಕಳೆದ ಹದಿನೈದು ದಿನದ ಹಿಂದೆ ಕಡಲಾಮೆ ಮೊಟ್ಟೆ ದೊರೆತಾಗ ಇರಸುಮುರುಸಾಗಿತ್ತು. ಆದರೆ ಮೊಟ್ಟೆ ಬೇರೆ ಭಾಗದಿಂದ ತಂದು … [Read more...] about ನಿರ್ಮಾಣ ಹಂತದ ಬಂದರು ಕಾಮಗಾರಿ ಸಮೀಪ ಕಡಲಾಮೆ ಸಂಚಾರ ಮೀನುಗಾರರ ಹೋರಾಟಕ್ಕೆ ಪುಷ್ಠಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಜನೌಷಧಿ ಕೇಂದ್ರದ ಮಾಲಕರ ಒಕ್ಕೂಟದ ವತಿಯಿಂದ 3ನೇ ವರ್ಷದ ಜನೌಷಧಿ ದಿನಾಚರಣೆ
ಭಟ್ಕಳ:ಆರಂಭದಲ್ಲಿ ಜನೌಷಧಿ ಕೇಂದ್ರದ ಔಷಧಗಳನ್ನು ಐಸಿಯೂನಲ್ಲಿ ಇರುವ ರೋಗಿಗಳಿಗೆ ನೀಡಲು ವೈದ್ಯರೆ ಅನುಮಾನ ಪಡುತ್ತಿದ್ದ ಸಂದರ್ಬಗಳಿದ್ದು ಇಂದು ಪ್ರತಿಯೊಂದು ಸಂದರ್ಬದಲ್ಲೂ ಜನೌಷಧಿ ಕೇಂದ್ರವನ್ನೆ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸವಿತಾ ಕಾಮತ ಹೇಳಿದರು. ಅವರು ತಹಸಿಲ್ದಾರ ಕಚೇರಿಯ ಸಭಾಂಗಣದಲ್ಲಿ ಭಟ್ಕಳ ಹೊನ್ನಾವರ ತಾಲೂಕಿನ ಜನೌಷಧಿ ಕೇಂದ್ರದ ಮಾಲಕರ ಒಕ್ಕೂಟದ ವತಿಯಿಂದ ೩ನೇ ವರ್ಷದ ಜನೌಷಧಿ … [Read more...] about ಜನೌಷಧಿ ಕೇಂದ್ರದ ಮಾಲಕರ ಒಕ್ಕೂಟದ ವತಿಯಿಂದ 3ನೇ ವರ್ಷದ ಜನೌಷಧಿ ದಿನಾಚರಣೆ
ಶಾಸಕ ದಿನಕರ ಪರ್ಸಟೇಂಜ್ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ಟ್ರೂಲ್
ಹೊನ್ನಾವರ: ಸದಾ ಒಂದಿಲ್ಲೊAದು ವಿವಾದ ಮೈಮೇಲೆ ಎಳೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಸಾಸಕ ದಿನಕರ ಶೆಟ್ಟಿ ಅತ್ತಿಗೆ(ಶಾರದಾ ಶೆಟ್ಟಿ)ಮೇಲೆ ಸಿಟ್ಟಿನಿಂದ ಮಂತ್ರಿಗಳ ಸಮ್ಮುಖದಲ್ಲಿ ಆಡಿದ ಮಾತು ಇದೀಗ ಜಾರಕಿಹೊಳಿ ವಿಡಿಯೋದಷ್ಟೆ ಸದ್ದು ಮಾಡುತ್ತಿದೆ. ಎಲ್ಲೆಡೆ ರಸ್ತೆ ಮಾಡಿದ್ದೇವೆ. ಆದರೆ ಎಲ್ಲಿಯೂ ನೂರರಷ್ಟು ರಸ್ತೆ ಮಾಡಿಲ್ಲ. ಎಲ್ಲವನ್ನೂ ಒಮ್ಮೆಲೇ ಮಾಡಿದ್ರೆ ಮುಂದಿನ ಚುನಾವಣೆ ಹೊತ್ತಿಗೆ ಜನ ನಮ್ಮನ್ನ ಮರೆತು ಬಿಡುತ್ತಾರೆ ಎಂದು ಶಾಸಕ ದಿನಕರ್ ಶೆಟ್ಟಿ ಬಾಯಿಂದ ಬಂದ … [Read more...] about ಶಾಸಕ ದಿನಕರ ಪರ್ಸಟೇಂಜ್ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ಟ್ರೂಲ್
ಚುನಾವಣೆ ಮತಗಟ್ಟೆ ಸ್ಥಳಾಂತರಕ್ಕೆ ಸಾಲ್ಕೋಡ್ ಗ್ರಾಮಸ್ಥರಿಂದ ಮನವಿ
ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಸಾಲ್ಕೋಡ್ ಶಾಲೆಯಲ್ಲಿ ಪ್ರತಿ ಚುನಾವಣೆ ಸಮಯದಲ್ಲಿ ಎರಡು ಮತಗಟ್ಟೆ ಇದ್ದು. ಒಂದು ಮತಗಟ್ಟೆಗೆ ಬರುವ ಎಲ್ಲಾ ಮತದಾರರು, ಮತ ಚಲಾವಣೆಗೆ ಹೊಳೆ ದಾಟಿ ಬರಬೇಕಾಗಿದೆ.ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪ್ರತಿ ಚುನಾವಣೆಯಲ್ಲಿ ನೀರಿನಲ್ಲಿ ಹಾಯ್ದು ಹರಸಾಹಸ ಪಟ್ಟು ಮತಚಲಾವಣೆ ಮಾಡುತ್ತಿದ್ದಾರೆ. ಇದರಿಂದ ಈ ಭಾಗದ ಸಾರ್ವಜನಿಕರು ಸ್ಥಳಿಯ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ … [Read more...] about ಚುನಾವಣೆ ಮತಗಟ್ಟೆ ಸ್ಥಳಾಂತರಕ್ಕೆ ಸಾಲ್ಕೋಡ್ ಗ್ರಾಮಸ್ಥರಿಂದ ಮನವಿ
ಸರ್ಕಾರದಿಂದ ದೇವಸ್ಥಾನಕ್ಕೆ ಮಂಜೂರಾದ ಹಣವನ್ನು ರಸ್ತೆ ಪಕ್ಕದಲ್ಲೆ ಆಡಳಿತಮಂಡಳಿವರಿಗೆ ಹಸ್ತಾಂತರಿಸಿದ ಶಾಸಕ ದಿನಕರ ಶೆಟ್ಟಿ
ಹೊನ್ನಾವರ:ತಾಲೂಕಿನ ಚಂದಾವರ ಗ್ರಾಮದ ಹೋಮದಕುಳಿ ಶ್ರೀ ಮಹಾಸತಿ ದೇವಸ್ಥಾನ ಜಿರ್ಣೊದ್ದಾರ ಕಾರ್ಯಕ್ಕೆ ರಾಜ್ಯ ಸರ್ಕಾರ ಆರಾದನಾ ಯೋಜನೆಯಡಿ ಹಣ ಬಿಡುಗಡೆಯಾಗಿತ್ತು. ಆದರೆ ಶಾಸಕ ದಿನಕರ ಶೆಟ್ಟಿ ಸರ್ಕಾರದಿಂದ ಮಂಜೂರಾದ ೫೦ ಸಾವಿರ ಹಣದ ಚೆಕ್ ರಸ್ತೆ ಪಕ್ಕದಲ್ಲೆ ವಿತರಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.ಶಾಸಕರ ಕಾರ್ಯಲಯ ಅಥವಾ ತಾಲೂಕಿನ ಸರ್ಕಾರಿ ಕಛೇರಿ ಅಥವಾ ದೇವಸ್ಥಾನದಲ್ಲಿ ವಿತರಿಸಬೇಕಿದ್ದ ಚೆಕ್ ರಸ್ತೆಯ ಪಕ್ಕ ವಿತರಿಸಿರುವುದು ಸಾರ್ವಜನಿಕರ … [Read more...] about ಸರ್ಕಾರದಿಂದ ದೇವಸ್ಥಾನಕ್ಕೆ ಮಂಜೂರಾದ ಹಣವನ್ನು ರಸ್ತೆ ಪಕ್ಕದಲ್ಲೆ ಆಡಳಿತಮಂಡಳಿವರಿಗೆ ಹಸ್ತಾಂತರಿಸಿದ ಶಾಸಕ ದಿನಕರ ಶೆಟ್ಟಿ




