ಹೊನ್ನಾವರ: ಉತ್ತರಕನ್ನಡ ಸಾಹಿತ್ಯಿಕವಾಗಿ ಸಂಪದ್ಭರಿತವಾಗಿದೆ. ಇಲ್ಲಿ ಮಹತ್ತರವಾದ ಸಂಗತಿಗಳಿವೆ. ಇಲ್ಲಿನ ಕಾಡು ಮತ್ತು ಕಡಲು ಸಾಹಿತಿಗಳಿಗೆ ಬರೆಯಲು ಸ್ಪೂರ್ತಿ ನೀಡುತ್ತಿದೆ. ಆದರೆ ಇಲ್ಲಿ ಮಹತ್ವದ ಕೃತಿ ಮತ್ತು ಕೃತಿಕಾರರ ಕುರಿತು ಚರ್ಚೆಯೇ ಆಗುವುದಿಲ್ಲ.ಇಲ್ಲಿನ ಸಾಹಿತ್ಯದ ಚಂಡೆ-ಮದ್ದಳೆ ರಾಜಧಾನಿಯನ್ನೂ ತಲುಪುವಂತಾಗಲಿ ಎಂದು ಅವನಿ’ಯ ಡಾ.ಪಿ.ಚಂದ್ರಿಕಾ ಅಭಿಪ್ರಾಯಪಟ್ಟರು. ಅವರು ಅವನಿ ಮತ್ತು ಉತ್ತರಕನ್ನಡ ಜಿಲ್ಲಾ ಕಸಾಪ ಸಹಯೋಗದಲ್ಲಿ ಪಟ್ಟಣದ ಎಸ್ಡಿಎಂ … [Read more...] about ಉತ್ತರಕನ್ನಡ ಸಾಹಿತ್ಯಿಕವಾಗಿ ಸಂಪದ್ಭರಿತವಾಗಿದೆ: ಡಾ.ಪಿ.ಚಂದ್ರಿಕಾ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ದ್ವಿಚಕ್ರ ವಾಹನ ಚಲಾಯಿಸಿಕೊಂಡು ಕುಗ್ರಾಮಕ್ಕೆ ಹೋಗಿ ಸಮಸ್ಯೆ ಆಲಿಸಿದ ಶಾಸಕ ಸುನೀಲ ನಾಯ್ಕ.
ಹೊನ್ನಾವರ: ಗ್ರಾಮಗಳ ಅಭಿವೃದ್ದಿಗೆ ಟೊಂಕ ಕಟ್ಟಿ ನಿಂತು ಸಮಸ್ಯೆ ಬಗೆಹರಿಸುವಲ್ಲಿ ಶಾಸಕ ಸುನೀಲ ನಾಯ್ಕ ಮುಂಚೂಣಿಯಲ್ಲಿರುತ್ತಾರೆ ಎನ್ನುವ ಕ್ಷೇತ್ರದ ಮತದಾರ ಮಾತಿಗೆ ಪುಷ್ಟಿ ನೀಡುವಂತೆ ತಾಲೂಕಿನ ಕೊಡಗಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ ಈ ಹಿಂದೆ ನೀಡಿದ ಭರವಸೆ ವಿದ್ಯುತ್ ಸಮಸ್ಯೆ ಬಗ್ಗೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.ಚಿಕ್ಕನಕೋಡ ಪಂಚಾಯತಿ ವ್ಯಾಪ್ತಿಯ ತುತ್ತತುದಿಯಲ್ಲಿರು ಕೊಡಗಿ ಗ್ರಾಮದಲ್ಲಿ 400ರಿಂದ 500 ಜನಸಂಖ್ಯೆ ಇದೆ. ಸಿದ್ದಾಪುರ … [Read more...] about ದ್ವಿಚಕ್ರ ವಾಹನ ಚಲಾಯಿಸಿಕೊಂಡು ಕುಗ್ರಾಮಕ್ಕೆ ಹೋಗಿ ಸಮಸ್ಯೆ ಆಲಿಸಿದ ಶಾಸಕ ಸುನೀಲ ನಾಯ್ಕ.
75 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೇರವೇರಿಸಿದ ಶಾಸಕ ಸುನೀಲ ನಾಯ್ಕ
ಹೊನ್ನಾವರ: ತಾಲೂಕಿನ ಮುಗ್ವಾ ಗ್ರಾಮದ ಮೂಡಕಟ್ಟೆಗೆ 35 ಲಕ್ಷ ವೆಚ್ಚದ ರಸ್ತೆ ಹಾಗೂ ಚಿಕ್ಕನಕೋಡ ಪಂಚಾಯತಿಯ ಗುಂಡಿಬೈಲ್ ರಸ್ತೆಗೆ ಮರುಡಾಂಬರೀಕರಣ ಕಾಮಗಾರಿಗೆ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಬುಧವಾರ ಗುದ್ದಲಿಪೂಜೆ ನೇರವೇರಿಸಿದರು. ನಂತರ ಮಾತನಾಡಿ ಮುಗ್ವಾ ಗ್ರಾಮದ ಮೂಡಕಟ್ಟೆ ರಸ್ತೆಗೆ ಇದೇ ಪ್ರಥಮವಾಗಿ ಹಣ ಬಿಡುಗಡೆಯಾಗಿದೆ.ಇದೇ ರಸ್ತೆಯ ಪಕ್ಕದ ಮುಂದುವರೆದ ರಸ್ತೆಗೆ ಕೆಲವೇ ದಿನದಲ್ಲಿ ಟೆಂಡರ್ ಆಗಲಿದೆ. ನನ್ನ ಕನಸಾದ ಗುಂಡಬಾಳ ಮತ್ತು ಗುಂಡಿಬೈಲ್ … [Read more...] about 75 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೇರವೇರಿಸಿದ ಶಾಸಕ ಸುನೀಲ ನಾಯ್ಕ
ಜನಧ್ವನಿ ಜಾಥಾದಲ್ಲಿ ಉತ್ತರಕನ್ನಡ ಜಿಲ್ಲೆಯ ಕಾಂಗ್ರೇಸಗರು ಭಾಗಿ.
ಹೊನ್ನಾವರ: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ವಿರುದ್ದ ರಾಜ್ಯದ ೧೦೦ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಬೆಂಗಳೂರಿನ ಕ್ವೀನ್ಸ ರಸ್ತೆಯಲ್ಲಿರುವ ಕೆ.ಪಿ.ಸಿ.ಸಿ ಕಛೇರಿಯ ಆವರಣದಲ್ಲಿ ಹಮ್ಮಿಕೊಂಡ ಜನಧ್ವನಿ ಜಾಥಾ ಕಾರ್ಯಕ್ರಮಕ್ಕೆ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು.ಕೇಂದ್ರ ಸರ್ಕಾರದ ಹಲವು ಜನವಿರೋಧಿ ಕಾಯ್ದೆ ಹಾಗೂ ಬೆಲೆ ಏರಿಕೆ ವಿರುದ್ದ ದೇವನಹಳ್ಳಿಯವರೆಗೆ ಪಾದಯಾತ್ರೆಯಲ್ಲಿ ರಾಜ್ಯದ ಕಾಂಗ್ರೇಸ್ … [Read more...] about ಜನಧ್ವನಿ ಜಾಥಾದಲ್ಲಿ ಉತ್ತರಕನ್ನಡ ಜಿಲ್ಲೆಯ ಕಾಂಗ್ರೇಸಗರು ಭಾಗಿ.
ಹೊನ್ನಾವರ ಖಾಸಗಿ ಬಂದರು ನಿರ್ಮಾಣ ವಿಷಯ ಮೀನುಗಾರರ ಸಮಸ್ಯೆಗೆ ಶಿಘ್ರ ಪರಿಹಾರ ಸಚೀವ ಶಿವರಾಮ ಹೆಬ್ಬಾರ ಭರವಸೆ
ಹೊನ್ನಾವರ: ಪಟ್ಟಣದ ಕುಡಿಯುವ ನೀರು ಕಾಮಗಾರಿ ಚಾಲನೆ ನೀಡಿದ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿ ಸಚೀವ ಬಿಸಿ ಪಾಟೀಲ ವಾಕ್ಸಿನ ಮನೆ ಬಾಗಿಲಿಗೆ ತರಸಿಕೊಂಡು ಪಡೆದ ಬಗ್ಗೆ ಪ್ರಶ್ನಿಸಿದಾಗ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವ ಕೆಲಸ ನಾನು ಮಾಡುವುದಿಲ್ಲ.ಆರೊಗ್ಯ ಸಚೀವರು ತಪ್ಪು ಎಂದು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ ಎಂದಾಗ ಅವರ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದರಿಂದ ಅವರು ಪ್ರತಿಕ್ರಿಯೆ ನೀಡಿರಬಹುದು. ನನ್ನ ಜಿಲ್ಲೆಯ ಅಭಿವೃದ್ದಿ ಹಾಗೂ ಇಲಾಖೆಯ … [Read more...] about ಹೊನ್ನಾವರ ಖಾಸಗಿ ಬಂದರು ನಿರ್ಮಾಣ ವಿಷಯ ಮೀನುಗಾರರ ಸಮಸ್ಯೆಗೆ ಶಿಘ್ರ ಪರಿಹಾರ ಸಚೀವ ಶಿವರಾಮ ಹೆಬ್ಬಾರ ಭರವಸೆ




