ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forestಕೈ ಬೀಸಿ ಕರೆಯುತ್ತಿದೆ ಶರಾವತಿ ಮಡಿಲಲ್ಲಿ ಮೈದಳೆದ ಕಾಂಡ್ಲಾ ಕಾಡಿನ ಬೋರ್ಡ ವಾಕ್ಹೊನ್ನಾವರ –ಮಣ್ಣಿನ ಸವಕಳಿ ತಡೆಯುವ ಜೊತೆಗೆ ವಿನಾಶಕ್ಕೆ ಕಾರಣವಾಗಬಲ್ಲ ಚಂಡಮಾರುತ ಹಾಗೂ ಸುನಾಮಿಯ ಪ್ರಭಾವವನ್ನೂ ತಗ್ಗಿಸಬಲ್ಲ, ಜಲಚರಗಳಿಗೆ ಆಹಾರಮೂಲವೂ ಆವಾಸಸ್ಥಾನವೂ ಆಗಿರುವ ಬಹುಪಯೋಗಿ ಕಾಂಡ್ಲಾ ಕಾಡುಗಳನ್ನು ಪ್ರವಾಸೋದ್ಯಮಕ್ಕೆ ಅಣಿಗೊಳಿಸುವ ಕಾರ್ಯ … [Read more...] about ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forest
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರ ಪಿಶ್ ಮಾರ್ಕೆಟ್ – ಮೀನಿನ ಜೊತೆ ರೋಗಾಣು ಉಚಿತ..!
ಹೊನ್ನಾವರ – ಇಡೀ ದಿನ ಜನಜಂಗುಳಿಯಿರುವ ಹೊನ್ನಾವರ ಬಂದರಿನಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಮೀನಿನ ಜೊತೆಗೆ ರೋಗವನ್ನು ಚೀಲದಲ್ಲಿ ತುಂಬಿಕೊಡುತ್ತಾರೆನೋ ಎನ್ನುವಂತ ವಾತಾವರಣ ನಿರ್ಮಾಣವಾಗಿದೆ.ಆರೋಗ್ಯದ ಬಗ್ಗೆ ಕಾಳಜಿ ಇರುವವರು ಮೀನನ್ನು ಖರೀದಿಸುವುದಿರಲಿ ಈ ಪ್ರದೇಶದಲ್ಲಿ ಹಾಗೇ ಸುಮ್ಮನೆ ಓಡಾಡುವುದಕ್ಕೂ ಅಸಹ್ಯಪಡುತ್ತಾರೆ ಅಷ್ಟು ಹದಗೆಟ್ಟಿದೆ ಇಲ್ಲಿನ ಪರಿಸರ. ಮೇಲ್ಛಾವಣಿ ಇರುವ ಮೀನುಮಾರುಕಟ್ಟೆ ಇದ್ದರೂ ಬಂದರು ಇಲಾಖೆಗೆ ಸೇರಿದ ಜಾಗದಲ್ಲಿ ಕುಳಿತು … [Read more...] about ಹೊನ್ನಾವರ ಪಿಶ್ ಮಾರ್ಕೆಟ್ – ಮೀನಿನ ಜೊತೆ ರೋಗಾಣು ಉಚಿತ..!
ಸಹಾಯಕ ನಿಬಂಧಕರ ನೆತ್ತಿಯಮೇಲೆ ತೂಗುತ್ತಿದೆ ಅಧಿಕಾರ ದುರುಪಯೋಗದ ಕತ್ತಿ..?ಮಾರ್ಕೇಟಿಂಗ್ ಸೊಸೈಟಿ ಚುನಾವಣೆ – ಅನರ್ಹ ಸದಸ್ಯ ಸಂಘಗಳನ್ನು ಅರ್ಹರೆಂದು ಪರಿಗಣಿಸುವ ಸಹಾಯಕ ನಿಬಂಧಕರ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ಹೊನ್ನಾವರ – ಅಕ್ಟೋಬರ್ 19 ಕ್ಕೆ ನಿಗಧಿಯಾಗಿರುವ ಹೊನ್ನಾವರ ಟಿ.ಎ.ಪಿ.ಸಿ.ಎಮ್.ಎಸ್ನ ಆಡಳಿತ ಮಂಡಳಿ ಚುನಾವಣೆಗೆ ಅನರ್ಹ ಸಂಘಗಳನ್ನೂ ಡೆಲಿಗೇಟೆಡ್ ಸಂಘಗಳನ್ನಾಗಿ ಪರಿಗಣಿಸುವಂತೆ ಕುಮಟಾ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ನೀಡಿದ ಆದೇಶಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.ಸಹಕಾರಿ ಸಂಘಗಳ ಚುನಾವಣೆಯಲ್ಲಿ ಸ್ಪರ್ದಿಸಲು ಮತ್ತು ಅರ್ಹ ಮತದಾರರೆನಿಸಲು ಸಂಘದ ಸದಸ್ಯರಾಗಿರುವ ಜೊತೆಗೆ ಸದಸ್ಯತ್ವದ ಅವಧಿಯಲ್ಲಿ ನಡೆದ ಐದು ಸಾಮಾನ್ಯ ಸಭೆಗಳಲ್ಲಿ ಕನಿಷ್ಠ … [Read more...] about ಸಹಾಯಕ ನಿಬಂಧಕರ ನೆತ್ತಿಯಮೇಲೆ ತೂಗುತ್ತಿದೆ ಅಧಿಕಾರ ದುರುಪಯೋಗದ ಕತ್ತಿ..?ಮಾರ್ಕೇಟಿಂಗ್ ಸೊಸೈಟಿ ಚುನಾವಣೆ – ಅನರ್ಹ ಸದಸ್ಯ ಸಂಘಗಳನ್ನು ಅರ್ಹರೆಂದು ಪರಿಗಣಿಸುವ ಸಹಾಯಕ ನಿಬಂಧಕರ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ಹಂಸಲೇಖ ಗರಡಿಯಲ್ಲಿ ಪಳಗಿದ ಮ್ಯೂಜಿಶಿಯನ್ ಅಳ್ಳಂಕಿಯ ಕ್ಯಾಜಿಟನ್ ಡಯಾಸ್
ತಾಲೂಕಿನ ಗ್ರಾಮೀಣ ಪ್ರದೇಶವಾದ ಅಳ್ಳಂಕಿಯಲ್ಲಿ ಜನಿಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕ್ಯಾಜಿಟನ್ ಡಯಾಸ್ ಇಂದು ಸಿನೆಮಾ ಸಂಗೀತ ಲೋಕದಲ್ಲಿ ತನ್ನದೇ ಹೆಜ್ಜೆಗುರುತುಗಳನ್ನು ಮೂಡಿಸಿದ ಅಪ್ಪಟ ಪ್ರತಿಭಾವಂತ. ಸಂಗೀತದ ಮಹಾಗುರು ಎಂದೇ ಕರೆಸಿಕೊಳ್ಳುತ್ತಿರುವ ನೂರಾರು ಸೂಪರ್ ಹಿಟ್ ಹಾಡುಗಳನ್ನು ಕನ್ನಡ ಸಿನೆಮಾ ಲೋಕಕ್ಕೆ ಕೊಡುಗೆಯಾಗಿ ಕೊಟ್ಟಿರುವ ಮಾಂತ್ರಿಕ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಾಮಿಪ್ಯ ಮತ್ತು ಸಾಂಗತ್ಯವನ್ನು ಪಡೆದುಕೊಂಡಿದ್ದಲ್ಲದೇ ಸರಿಸುಮಾರು ಹತ್ತು … [Read more...] about ಹಂಸಲೇಖ ಗರಡಿಯಲ್ಲಿ ಪಳಗಿದ ಮ್ಯೂಜಿಶಿಯನ್ ಅಳ್ಳಂಕಿಯ ಕ್ಯಾಜಿಟನ್ ಡಯಾಸ್
ಬಿಡುಗಡೆಗೆ ಸಿದ್ದವಾದ ಅಂಜುಬುರುಕಿಯ ರಂಗವಲ್ಲಿ – ಪೊಲೀಸ್ ಪೇದೆಯ ಕವನ ಕಹಾನಿ
ಎಲೆಮರೆಯ ಕಾಯಿಯಂತೆ ಬದುಕುತ್ತಾ ಸಂದರ್ಭ ಮತ್ತು ಅವಕಾಶ ಒದಗಿದಾಗಲೆಲ್ಲಾ ತನ್ನ ಸುತ್ತಲ ಜಗತ್ತಿನ ಘಟನಾವಳಿಗಳಿಗೆ ಕನ್ನಡಿ ಹಿಡಿದು ಅಕ್ಷರಗಳಲ್ಲಿ ಕಡೆದು ಕವನ ರೂಪದಲ್ಲಿ ಕಟ್ಟಿಕೊಡುತ್ತಿದ್ದ ಅಪರೂಪದ ಭಾವಜೀವಿ ಮಂಜುನಾಥ ನಾಯ್ಕ ಯಲ್ವಡಿಕವೂರ್ ಅವರ ಚೊಚ್ಚಲ ಕನಸು “ಅಂಜುಬುರುಕಿಯ ರಂಗವಲ್ಲಿ” ಹೆಸರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.ಪೊಲೀಸ್ ಇಲಾಖೆಯ ಹೊನ್ನಾವರ ಠಾಣೆಯಲ್ಲಿ ಸೇವೆಸಲ್ಲಿಸುತ್ತಿರುವ ಇವರು ವೃತ್ತಿಯ ಒತ್ತಡದ ನಡುವೆಯೂ ಸಾಹಿತ್ಯ ಕೃಷಿಯಲ್ಲಿ ಹಿಡಿತ … [Read more...] about ಬಿಡುಗಡೆಗೆ ಸಿದ್ದವಾದ ಅಂಜುಬುರುಕಿಯ ರಂಗವಲ್ಲಿ – ಪೊಲೀಸ್ ಪೇದೆಯ ಕವನ ಕಹಾನಿ



