• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಮಿನಿ ಒಲಂಪಿಕ್ಸನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಮುರ್ಕಂಡಿ ಗೌಡ.

February 11, 2020 by Vishwanath Shetty Leave a Comment

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಅಥ್ಲೇಟಿಕ್ ಅಶೋಸಿಯೇಶನ್ ವತಿಯಿಂದ 14 ವಯಸ್ಸಿನೊಳಗಿನ ಮಿನಿ ಒಲಂಪಿಕ್ಸ್ ಕ್ರೀಡಾಕೂಟ ಬೆಂಗಳೂರಿನ ಉದ್ಯಾನಗರಿ ಶ್ರೀ ಕಂಠೀರವ ಕ್ರೀಡಾಕೂಟದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಿಂದ ಹೊನ್ನಾವರ ತಾಲೂಕಿನ ಆನಂದಾಶ್ರಮ ಬಂಕಿಕೊಡ್ಲ ಪ್ರೌಡಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಮುರ್ಕಂಡಿ ದಿನೇಶ ಗೌಡ ಎತ್ತರಜಿಗಿತದಲ್ಲಿ ಭಾಗವಹಿಸಿ ದ್ವೀತಿಯ ಪದಕ ಪಡೆಯುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾನೆ. ಇತನು ಅಧ್ವೈತ … [Read more...] about ಮಿನಿ ಒಲಂಪಿಕ್ಸನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಮುರ್ಕಂಡಿ ಗೌಡ.

ಫೆಬ್ರವರಿ ೧೨ರಂದು ಒಕ್ಕಲಿಗ ಸಭಾಭವನ ಲೋಕಾರ್ಪಣೆ.

February 11, 2020 by Vishwanath Shetty Leave a Comment

ಸಮಾಜದ ಸ್ವಾಭಿಮಾನ ಹಾಗೂ ಒಗ್ಗಟ್ಟಿನ ಪ್ರತೀಕವಾಗಿ ಎರಡು ವರ್ಷಗಳ ಅತ್ಯಲ್ಪ ಅವಧಿಯಲ್ಲಿ ಅಂದಾಜು ನಾಲ್ಕು ಕೋಟಿ ವೆಚ್ಚದ ಸಮುದಾಯಭವನ ನಿರ್ಮಾಣಗೊಂಡು ಲೋಕರ್ಪನೆಗೊಂಡಿರುವುದು ನಮಗೆಲ್ಲರಿಗೂ ಅತೀವ ಸಂತಸವನ್ನುಂಟುಮಾಡಿದೆ. ಜಾತಿ ಧರ್ಮ ಎಂದು ಭೇದ ಮಾಡದೇ ಎಲ್ಲಾ ಸಮಾಜದವರ ಶ್ರಮದಿಂದ ತಾಲೂಕಾ ಒಕ್ಕಲಿಗರ ಸಮುದಾಯಭವನ ಲೋಕೋರ್ಪಣಾ ಕಾರ್ಯಕ್ರಮವನ್ನು ಫೆಬ್ರವರಿ 12ರಂದು ಶ್ರೀಗಳ ಅಮೃತಹಸ್ತದಿಂದ ಉದ್ಘಾಟನೆಗೊಳಲಿದೆ ಎಂದು ತಾಲೂಕ ಒಕ್ಕಲಿಗ ಅಧ್ಯಕ್ಷ ಟಿ.ಜೆ.ಗೌಡ ಮಾಹಿತಿ … [Read more...] about ಫೆಬ್ರವರಿ ೧೨ರಂದು ಒಕ್ಕಲಿಗ ಸಭಾಭವನ ಲೋಕಾರ್ಪಣೆ.

ಆಧಾರ ಶ್ರೀ ಪ್ರಶಸ್ತಿ ಪ್ರಧಾನ.

February 11, 2020 by Vishwanath Shetty Leave a Comment

ಸಿದ್ದಾಪುರದ ಆಧಾರ ಶಿಕ್ಷಣ, ಸ್ವಯಂ ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಕಲ್ಪ ದಿನಾಚರಣೆ ಹಾಗೂ ನಿವೃತ್ತ ಶಿರಸ್ಥೆದಾರರಾದ ದಿ.ಎಂ.ಟಿ.ಕೊಡಿಯ ಅವರ ನೆನಪಿನ 'ಆಧಾರಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭ ಪಟ್ಟಣದ ನಾಮಧಾರಿ ವಿದ್ಯಾರ್ಥಿನಿಲಯದ ಕೆಳ ಅಂತಸ್ತಿನ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ಹಲವು ಸಮಾಜಮುಖಿ ಕಾರ್ಯದ ಮೂಲಕ ಜನಮನ್ನಣೆ ಗಳಿಸಿರುವ … [Read more...] about ಆಧಾರ ಶ್ರೀ ಪ್ರಶಸ್ತಿ ಪ್ರಧಾನ.

ಹೊನ್ನಾವರ ತಾಲೂಕಿನ ಮಾಡಗೇರಿಯ ಶ್ರೀ ರಾಮನಾಥ ದೇವಾಲಯದಲ್ಲಿ ನಡೆದ ಸಾಮೂಹಿಕ ಬ್ರಹ್ಮೋಪದೇಶ.

February 11, 2020 by Vishwanath Shetty Leave a Comment

ಹೊನ್ನಾವರ ತಾಲೂಕಿನ ಮಾಡಗೇರಿಯ ಶ್ರೀ ರಾಮನಾಥ ದೇವಾಲಯದಲ್ಲಿ ನಡೆದ ಸಾಮೂಹಿಕ ಬ್ರಹ್ಮೋಪದೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ನೂರಾರು ಮಕ್ಕಳು ಬ್ರಹ್ಮೋಪದೇಶದಲ್ಲಿ ಪಾಲ್ಗೊಂಡಿದ್ದರು.`ಗಾಯತ್ರಿ ಮಂತ್ರ ಜಪಿಸುವುದರಿಂದ ಮನುಷ್ಯನ ಹೃದಯ, ಮೆದುಳು ಸೇರಿದಂತೆ 72 ಸಾವಿರ ನರನಾಡಿಗಳು ಸುಸೂತ್ರವಾಗಿ … [Read more...] about ಹೊನ್ನಾವರ ತಾಲೂಕಿನ ಮಾಡಗೇರಿಯ ಶ್ರೀ ರಾಮನಾಥ ದೇವಾಲಯದಲ್ಲಿ ನಡೆದ ಸಾಮೂಹಿಕ ಬ್ರಹ್ಮೋಪದೇಶ.

ಹೊನ್ನಾವರ ಯುವಾ ಬ್ರಿಗೇಡ್ ನಿಂದ ಸ್ವಚ್ಚತಾ ಶ್ರಮದಾನ.

February 9, 2020 by Sachin Hegde Leave a Comment

ಹೊನ್ನಾವರ :-  ಯುವಾ ಬ್ರಿಗೇಡ್ ಹೊನ್ನಾವರ ವತಿಯಿಂದ ನಡೆದ ಸ್ವಚ್ಛತೆಯೇ ಆರೋಗ್ಯ ಅಡಿಯಲ್ಲಿ ಹೊನ್ನಾವರ ಹಡಿನಬಾಳ ಗ್ರಾಮ ರಾಜ್ಯ ಹೆದ್ದಾರಿ 206ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆ ಮಾಡಲಾಯಿತು. ಯುವ ಬ್ರಿಗೇಡ್ ಸ್ಥಾಪಕ   ಚಕ್ರವರ್ತಿ ಸೂಲಿಬೆಲೆ ಅವರುಯುವ ಬ್ರಿಗೆಡ್ ಕಾರ್ಯಕರ್ತರೊಂದಿಗೆ  ಸ್ವಚ್ಚತೆಯಲ್ಲಿ ತೊಡಗಿದರು.  ಯಾರಿಗೂ ವಿಷಯ  ತಿಳಿಸದೇ ಅವರು ಸ್ವಚ್ಚತಾ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ತಾವು ಕೈ ಜೊಡಿಸಿದ್ದು ವಿಶೇಷವಾಗಿತ್ತು.  #ಯುವಾ … [Read more...] about ಹೊನ್ನಾವರ ಯುವಾ ಬ್ರಿಗೇಡ್ ನಿಂದ ಸ್ವಚ್ಚತಾ ಶ್ರಮದಾನ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,459 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar