ಒಕ್ಕಲಿಗ ಸಮಾಜದ ಅಭಿಮಾನ ಹಾಗೂ ಶ್ರಮದ ದ್ಯೋತಕವಾಗಿ ನಿರ್ಮಾಣವಾದ ಸಮುದಾಯಭವನದ ಉದ್ಘಾಟನೆ ಅದ್ದೂರಿಯಾಗಿ ನೇರವೇರಿತು. ಸಭಾಭವನವನ್ನು ಉದ್ಘಾಟನೆಯನ್ನು ನೇರವೇರಿಸಿದ ಆದಿಚುಂಚನಗಿರಿ ಮಠದ 7ನೇ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳು ಮಾರ್ಗದರ್ಶನ ಮಾಡಿ ವ್ಯಕ್ತಿಗಳ ಶಕ್ತಿ ಒಂದೆಡೆ ಪ್ರವಹಿಸಿದಾಗ ಸಂಘಟನೆಯಾಗುತ್ತದೆ. ಸಂಸ್ಕಾರ ಸಿಗುತ್ತದೆ, ಇಂತಹ ಒಳ್ಳೆಯ ಘಟನೆಗಳಿಂದ ಸಮಾಜಕ್ಕೆ, ದೇಶಕ್ಕೆ ಒಳಿತಾಗುತ್ತದೆ. ಅದಕ್ಕೊಬ್ಬ ಗುರು ಇದ್ದರೆ ಸಮಾಜ ಏಳ್ಗೆ … [Read more...] about ಒಕ್ಕಲಿಗ ಸಮುದಾಯ ಭವನ ಉದ್ಗಾಟನೆ ನೇರವೇರಿಸಿದ ಶ್ರೀ ನಿರ್ಮಲಾನಂದ ಶ್ರೀಗಳು.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಆಯಾ ಜಿಲ್ಲೆಯವರೆ ಉಸ್ತುವಾರಿ ಸಚೀವರಾಗಿ ನೇಮಕ. ಜನಪರ ಯೋಜನೆ ಜಾರಿಗೆ ತರಲಿದೆ ಡಿಸಿಎಂ. ವಿಶ್ವಾಸ .
ರಾಜ್ಯದಲ್ಲಿ ಸದೃಡ ಹಾಗೂ ಪ್ರಗತಿಪರ ಆಡಳಿತವನ್ನು ನೀಡುವ ಕಾರ್ಯ ಬಿಜೆಪಿ ಸರ್ಕಾರ ಮಾಡಲಿದೆ. ಮುಂದಿನ 3 ವರ್ಷದ ಮೂರು ತಿಂಗಳು ಕಾಲ ಯಾವುದೇ ಅಡ್ಡಿ ಇಲ್ಲದೇ ಸರ್ಕಾರ ಸೂಸುತ್ರವಾಗಿ ಮುನ್ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತನಾರಾಯಣ ಮಾಧ್ಯಮದ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದರು. ಹೊನ್ನಾವರ ತಾಲೂಕಿನ ಕೆಳಗಿನೂರು ಒಕ್ಕಲಿಗ ಸಭಾಭವನ ಉದ್ಘಾಟನೆಯ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಪ್ರತಿ ಜಿಲ್ಲೆಗೆ ಆಯಾ ಜಿಲ್ಲೆಯವರೇ ಉಸ್ತುವಾರಿ ಸಚೀವರ … [Read more...] about ಆಯಾ ಜಿಲ್ಲೆಯವರೆ ಉಸ್ತುವಾರಿ ಸಚೀವರಾಗಿ ನೇಮಕ. ಜನಪರ ಯೋಜನೆ ಜಾರಿಗೆ ತರಲಿದೆ ಡಿಸಿಎಂ. ವಿಶ್ವಾಸ .
ಹೊನ್ನಾವರದ ಎಸ್.ಡಿ.ಎಂ. ಕಾಲೇಜಿಗೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಭೇಟಿ.
ಹೊನ್ನಾವರದ ಎಸ್.ಡಿ.ಎಂ. ಕಾಲೇಜಿಗೆ ಬುಧವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರನ್ನು ಕಾಲೇಜಿನ ಪರವಾಗಿ ಶಾಸಕ ದಿನಕರ ಶೆಟ್ಟಿ ಸನ್ಮಾನಿಸಿದರು.ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ,ಎಂಪಿಇ ಸಂಸ್ಥೆಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ,ಖಜಾಂಚಿ ಉಮೇಶ ನಾಯ್ಕ ಇದ್ದಾರೆ. ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಅಗತ್ಯ ಕ್ರಮದ ಭರವಸೆ ಹೊನ್ನಾವರ:'ಆರ್ಥಿಕ ಸಂಕಷ್ಟದ ಕಾರಣ ಹೊಸ ಕಾಲೇಜು ಸ್ಥಾಪನೆ ಅಥವಾ ಹೊಸ ಹುದ್ದೆ ಸೃಷ್ಟಿಗೆ ಅವಕಾಶ … [Read more...] about ಹೊನ್ನಾವರದ ಎಸ್.ಡಿ.ಎಂ. ಕಾಲೇಜಿಗೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಭೇಟಿ.
1 ಕೋಟಿ ವೆಚ್ಚದ ಹೊನ್ನಾವರ ಪಟ್ಟಣದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಗುದ್ದಲಿಪೂಜೆ
ಒಳಚರಂಡಿ ಅವ್ಯವರ್ಸಥೆಯಿಂದ ಪಟ್ಟಣದ ರಸ್ತೆಗಳೆಲ್ಲ ಹೊಂಡ ಹಾಗೂ ಧೂಳಿನಿಂದ ಸಾರ್ವಜನಿಕರು ನಿತ್ಯ ಸಂಚಾರ ನಡೆಸಲು ಪರದಾಟಮಾಡುತ್ತಿದ್ದರು. ಈ ಹಿಂದಿನಿಂದಲೂ ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವು ಪ್ರತಿಭಟನೆಗಳು ನಡೆದಿದ್ದವು. ಭರವಸೆ ನೀಡುತ್ತ ಬಂದಿದ್ದ ಶಾಸಕ ದಿನಕರ ಶೆಟ್ಟಿ ಮಂಗಳವಾರ ಪಟ್ಟಣದ ವೆಂಕ್ರಟಮಣ ದೇವಾಲಯಕ್ಕೆ ಪೂಜೆ ಸಲ್ಲಿಸಿದ ಬಳಿಕ 1 ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು. 1 ಕೋಟಿ ವೆಚ್ಚದಲ್ಲಿ ಬಾಳೇರಿ ಕಾಂಫ್ಲೆಕ್ಸನಿಂದ ದುರ್ಗಾಕೇರಿಗೆ … [Read more...] about 1 ಕೋಟಿ ವೆಚ್ಚದ ಹೊನ್ನಾವರ ಪಟ್ಟಣದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಗುದ್ದಲಿಪೂಜೆ
ಹೊನ್ನಾವರದ 2 ಪ್ರತಿಭೆಗಳಿಗೆ ಒಲಿದು ಬಂದ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ.
ಹೊನ್ನಾವರ ತಾಲೂಕಿನ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಿ.ಬಿ.ಎಸ್.ಸಿ ಯ 5ನೇ ತರಗತಿ ಅಧ್ಯಯನ ನಡೆಸುತ್ತಿರುವ ಬೇಬಿಶ್ರೀ ಹಾಗೂ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಬಿ.ಎ ಅಧ್ಯಯನ ನಡೆಸುತ್ತಿರುವ ಅಜಯ ಗಾಯತೊಂಡೆ ಈ ಬಾರಿಯ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿಯಲ್ಲಿ ನಡೆದ 11ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಪ್ರತಿಭೋತ್ಸವ ಹೆಸರಿನಲ್ಲಿ ಕಿರುತರೆ … [Read more...] about ಹೊನ್ನಾವರದ 2 ಪ್ರತಿಭೆಗಳಿಗೆ ಒಲಿದು ಬಂದ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ.




