ಪ್ರವಾಸಿ ತಾಣವಾಗಿರುವ ಅಪ್ಸರಕೊಂಡ ಸಮುದ್ರ ತೀರದ ಪಕ್ಕದ ಗುಡ್ಡದಮೇಲೆ ಕಿಡಿಗೇಡಿಗಳು ಯಾರೋ ಸಿಗರೇಟು ಸೇದಿಯೋ ಅಥವಾ ಬೇಕೆಂತಲೇ ಕಡ್ಡಿ ಗೀರಿದ ಪರಿಣಾಮವೋ ಒಣಗಿದ ಹುಲ್ಲಿಗೆ ಬೆಂಕಿ ಹತ್ತಿಕೊಂಡು ಇಡೀ ಗುಡ್ಡಕ್ಕೆ ವ್ಯಾಪಿಸುವ ಅಪಾಯ ಸ್ಥಳಿಯರು ಹಾಗೂ ಅರಣ್ಯ ಇಲಾಖೆಯವರ ಸಮಯಪ್ರಜ್ಞೆಯಿಂದ ತಪ್ಪಿದೆ.ಅಪ್ಸರಕೊಂಡ ಗುಡ್ಡದಮೇಲೆ ಎಲ್ಲೆಲ್ಲಿಂದಲೋ ಬಂದು ಕುಳಿತು ತಿಂದು ಕುಡಿದು ಮಜಾ ಮಾಡಿ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಇಂತಹ ಅನಾಹುತಗಳಿಗೆ … [Read more...] about ಅಪ್ಸರಕೊಂಡ ಗುಡ್ಡಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
26ನೇ ಉ.ಕ. ಜಿಲ್ಲಾ ಇತಿಹಾಸ ಪುರಾತತ್ವ ವಿಚಾರ ಸಂಕಿರಣ.
ಯುವ ಪೀಳಿಗೆ ಇತಿಹಾಸ ಅರಿತು, ವರ್ತಮಾನದಲ್ಲಿ ಸಾಧಿಸಿ, ಭವಿಷ್ಯ ಉಜ್ವಲವಾಗಿಸಿ, ಹೊನ್ನಾವರ ಜ. 22 : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರ ಸಂಘಟನೆಯಲ್ಲಿ 26ನೇ ಸಮ್ಮೇಲನವಾಗಿ ಉತ್ತರ ಕನ್ನಡ ಸಮ್ಮೇಲನ ಇಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ರಾಜಾರಾಮ ಹೆಗಡೆ ಇವರ ಸರ್ವಾಧ್ಯಕ್ಷತೆಯಲ್ಲಿ ಆರ್.ಎಸ್. ಹೆಗಡೆ ಸಭಾಗೃಹದಲ್ಲಿ ಆರಂಭವಾಯಿತು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ … [Read more...] about 26ನೇ ಉ.ಕ. ಜಿಲ್ಲಾ ಇತಿಹಾಸ ಪುರಾತತ್ವ ವಿಚಾರ ಸಂಕಿರಣ.
ಮಾಜಿ ಶಾಸಕರ ವಿರುದ್ದ ಗುಡುಗಿದ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಕೋಟಿ ಅನುದಾನದ ಬಗ್ಗೆ ಚರ್ಚೆಗೆ ಆಹ್ವಾನ.
ಹೊನ್ನಾವರ ತಾಲೂಕಿನ ಹಲವು ವರ್ಷದ ಬೇಡಿಕೆಗೆ ಕೊನೆಗೂ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ತಿವ್ರ ಚರ್ಚೆಗೆ ಕಾರಣವಾಗಿದ್ದ ಹಡಿನಬಾಳ ಗುಂಡಬಾಳ ರಸ್ತೆ ಹಾಗೂ ಗುಂಡಿಬೈಲ್ ಜನಕಡ್ಕಲ್ ರಸ್ತೆಗೆ ರವಿವಾರದಂದು ಶಾಸಕ ಸುನೀಲ ನಾಯ್ಕ ಗುದ್ದಲಿ ಪೂಜೆ ನೇರವೇರಿಸುವ ಮೂಲಕ ರಸ್ತೆ ನಿರ್ಮಾಣದ ಕನಸು ಸಾರ್ವಜನಿಕರಿಗೆ ನನಸಾಗುವತ್ತ ಸಾಗಿದೆ.ಹೊನ್ನಾವರ ತಾಲೂಕಿನ ವಿವಿಧ ಯೋಜನೆಯಡಿ ಒಂದೆ ದಿನಕ್ಕೆ 5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಸುನೀಲ … [Read more...] about ಮಾಜಿ ಶಾಸಕರ ವಿರುದ್ದ ಗುಡುಗಿದ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಕೋಟಿ ಅನುದಾನದ ಬಗ್ಗೆ ಚರ್ಚೆಗೆ ಆಹ್ವಾನ.
ಕಾರು ಮತ್ತು ಬೈಕ್ ನಡುವೆ ಅಪಘಾತ ಬೈಕ್ ನಲ್ಲಿ ಚಲಿಸುತ್ತಿದ್ದ ಮಾಜಿ ಜಿಲ್ಲಾಪಂಚಾಯತ ಸದಸ್ಯರಿಗೆ ಗಂಭೀರ ಗಾಯ.
ಹೊನ್ನಾವರ ತಾಲೂಕಿನ ಕಕಿ೯ ಗ್ರಾಮದ ಕೋಣಕಾರ ಸಮೀಪದಲ್ಲಿ ಇಂದು ಸಂಜೆ ಮಾಹಸತಿ ಮಂದಿರದ ಸಮೀಪ ರಾಷ್ಟ್ರೀಯ ಹೆದ್ದಾರಿ (66)ರಲ್ಲಿ ಕಾರು ಮತ್ತು ಬೈಕ್ ನಡುವೆ ಅಫಘಾತ ಸಂಭವಿಸಿದ್ದ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾಗಿದೆ ಬೈಕ್ ಸವಾರ ಕಕಿ೯, ಶಿಕಾರಿನ ಮಂಜುನಾಥ ಗೌಡ ಎಂದು ತಿಳಿದು ಬಂದಿದೆ ಮುಗ್ವಾ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರಾಗಿದ್ದರು ಇವರೊಂದಿಗೆ ಪುಟ್ಟ ಬಾಲಕಿ ಸಹ ಇದ್ದಳು ಅದ್ರಷ್ಟವಷಾತ್ ಯಾವುದೇ ತೊಂದರೆ ಆಗಿಲ್ಲಾ ಎಂದು ಹೇಳಲಾಗುತ್ತಿದೆ. … [Read more...] about ಕಾರು ಮತ್ತು ಬೈಕ್ ನಡುವೆ ಅಪಘಾತ ಬೈಕ್ ನಲ್ಲಿ ಚಲಿಸುತ್ತಿದ್ದ ಮಾಜಿ ಜಿಲ್ಲಾಪಂಚಾಯತ ಸದಸ್ಯರಿಗೆ ಗಂಭೀರ ಗಾಯ.
ಪ್ರತಿ ವಾರದಂತೆ ಶಾಸಕರಿಂದ ತಹಶೀಲ್ದಾರ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಬಳಿಕ ಕಾರ್ಯಕರ್ತರ ಸಭೆ.
ಪ್ರತಿ ವಾರದಂತೆ ಶಾಸಕರಿಂದ ತಹಶೀಲ್ದಾರ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಬಳಿಕ ಕಾರ್ಯಕರ್ತರ ಸಭೆ ರಾಜ್ಯದ ಕಂದಾಯ ಸಚೀವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಜನವರಿ 22ರಂದು ಕುಮುಟಾಕ್ಕೆ ಸಚೀವ ಆರ್.ಅಶೋಕ ಆಗಮಿಸಲಿದ್ದಾರೆ ಎಂದು ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಹೇಳಿದರು. ಪ್ರತಿ ಶನಿವಾರದಂತೆ ತಹಶೀಲ್ದಾರ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಬಳಿಕ ಪಕ್ಷದ ಕಾರ್ಯಕರ್ತರು ಹಾಗೂ ಪಟ್ಟಣಪಂಚಾಯತಿ ಸದಸ್ಯರೊಂದಿಗೆ ಪಕ್ಷದ … [Read more...] about ಪ್ರತಿ ವಾರದಂತೆ ಶಾಸಕರಿಂದ ತಹಶೀಲ್ದಾರ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಬಳಿಕ ಕಾರ್ಯಕರ್ತರ ಸಭೆ.




