ಬೆಂಗಳೂರು: ‘ಸಾಗರ ಮಾಲಾ’ ಯೋಜನೆಯಡಿ ಕಾರವಾರ ಬಂದರಿನ 2ನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಮಧ್ಯಂತರ ತಡೆ ನೀಡಿರುವ ಹೈಕೋರ್ಟ್, ಕಡಲತೀರದ ಮಧ್ಯೆ ನಿರ್ವಿುಸಿರುವ ದಾರಿ ಹಾಗೂ ಇತರ ನಿರ್ಮಾಣ ನೆಲಸಮಗೊಳಿಸಿ ಬಂದರು ಪ್ರದೇಶವನ್ನು ಮೊದಲಿನ ಸ್ಥಿತಿಗೆ ತರುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.ಉತ್ತರ ಕನ್ನಡ ಜಿಲ್ಲೆಯ ‘ಬೈತಖೋಲ ಬಂದರು ನಿರಾಶ್ರಿತರ ಯಾಂತ್ರಿಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆಐ ಎ.ಎಸ್. … [Read more...] about ಸಾಗರ ಮಾಲಾ’ ಯೋಜನೆಯಡಿ ಕಾರವಾರ ಬಂದರು ಕಾಮಗಾರಿಗೆ ಕೋರ್ಟ್ ತಡೆ ಮೀನುಗಾರು ಸದ್ಯಕ್ಕೆ ನಿರಾಳ.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ರಾಜ್ಯ ಮಟ್ಟದ ಸ್ಪರ್ಧೆ ಸಾಧನೆ ಮಾಡಿದ ತೇಜಸ್ವಿ ಭಟ್.
ಯಲ್ಲಾಪುರ /ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ವತಿಯಿಂದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆದ ರಾಜ್ಯ ಮಟ್ಟದ ಸ್ಫರ್ಧೆಯಲ್ಲಿ ಕುಮಾರ ತೇಜಸ್ವಿ ಅನಂತ ಭಟ್ಟ ಬಾಳಗೀಮನೆ ಈತನು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾಗಿದ್ದಾನೆ.ಕುಮಾರ ತೇಜಸ್ವಿ ಈತನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ವಿಶ್ವದರ್ಶನ ಪ್ರೌಢಶಾಲೆಯಲ್ಲಿ 9 ನೇಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮೈಸೂರಿನ ಶ್ರೀರಂಗ ಮಟ್ಟಣದ ಚಂದ್ರವನ ಆಶ್ರಮದಲ್ಲಿ ಪರೀಕ್ಷೆ … [Read more...] about ರಾಜ್ಯ ಮಟ್ಟದ ಸ್ಪರ್ಧೆ ಸಾಧನೆ ಮಾಡಿದ ತೇಜಸ್ವಿ ಭಟ್.
ಹೊನ್ನಾವರ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ರಾಘವ ಬಾಳೇರಿ, ಉಪಾಧ್ಯಕ್ಷರಾಗಿ ವಸಂತ ಪ್ರಭು ಅವಿರೋಧ ಆಯ್ಕೆ.
ಪ್ರತಿಷ್ಟಿತ ಬ್ಯಾಂಕ್ ಎಂದು ಜನಮನ್ನಣಿ ಪಡೆದಿರುವ ಶತಮಾನೊತ್ಸವದ ಸಂಭ್ರಮ ಆಚರಿಸಿಕೊಂಡ ಹೊನ್ನಾವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆ ಬ್ಯಾಂಕ್ ಕಾರ್ಯಲಯದಲ್ಲಿ ನಡೆಯಿತು.ಕಳೆದ ಒಂದು ವಾರದ ಹಿಂದೆ ನಡೆದ ಚುನಾವಣೆಯಲ್ಲಿ ರಾಘವ ಬಾಳೇರಿ ನೇತ್ರತ್ವದ ತಂಡದಲ್ಲಿ 13 ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದರು. ಇಂದು ಬ್ಯಾಂಕಿನ ಆವರಣದಲ್ಲಿ ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಸತತ 4ನೇ ಬಾರಿಗೆ ಅಧ್ಯಕ್ಷರಾದ ರಾಘವ ಬಾಳೇರಿ … [Read more...] about ಹೊನ್ನಾವರ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ರಾಘವ ಬಾಳೇರಿ, ಉಪಾಧ್ಯಕ್ಷರಾಗಿ ವಸಂತ ಪ್ರಭು ಅವಿರೋಧ ಆಯ್ಕೆ.
ಹೊನ್ನಾವರ ಪಟ್ಟಣದ ರಸ್ತೆ ದುರವಸ್ಥೆ ಖಂಡಿಸಿ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಬೃಹತ ಪ್ರತಿಭಟನೆ ಮೆರವಣೆಗೆ ನಡೆಸಿ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ಒಳಚರಂಡಿ ಅವ್ಯವಸ್ಥೆಯಿಂದ ಪಟ್ಟಣದ ರಸ್ತೆ ಹೊಂಡಮಯವಾಗಿದ್ದು ಹಲವು ಬಾರಿ ಸಾರ್ವಜನಿಕರು ಹಾಗೂ ಸಂಘ ಸಂಶ್ತೆ ವತಿಯಿಂದ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ರೋಸಿ ಹೋದ ರಿಕ್ಷಾ ಚಾಲಕರು ಪಟ್ಟಣದ ಶರವಾತಿ ವೃತ್ತದಿಂದ ಬಸ್ ನಿಲ್ದಾಣ ಮೂಲಕ ಬಜಾರ ರಸ್ತೆ ಮೂಲಕ ಬೃಹತ್ ಮೆರವಣೆಗೆ ನಡೆಸಿ ತಹಶೀಲ್ದಾರ ಕಛೇರಿ ಆಗಮಿಸಿ ಘೋಷಣೆ ಮೊಳಗಿಸಿದರು. ಒಳಚರಂಡಿ ಗುತ್ತಿಗೆ ಪಡೆದ ಕಂಪನಿ ರಸ್ತೆಯನ್ನು ಎಲ್ಲೆಡೆ ಅಗೆದಿದ್ದು ಚೇಂಬರ್ಗಳನ್ನು ರಸ್ತೆಗಿಂತ ಎತ್ತರದಲ್ಲಿ … [Read more...] about ಹೊನ್ನಾವರ ಪಟ್ಟಣದ ರಸ್ತೆ ದುರವಸ್ಥೆ ಖಂಡಿಸಿ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಬೃಹತ ಪ್ರತಿಭಟನೆ ಮೆರವಣೆಗೆ ನಡೆಸಿ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ಜಲವಳ್ಳಿ ವ್ಯವಸಾಯ ಸಂಘ ಸುನೀಲ ನಾಯ್ಕ ಬೆಂಬಲಿತ ಅಭ್ಯರ್ಥಿಗಳ ಅಭೂತಪೂರ್ವ ಗೆಲವು.
ಹೊನ್ನಾವರ ತಾಲುಕಿನ ಜಲವಳ್ಳಿ ವಿ.ಎಸ್.ಎಸ್.ನ ನೂತನ ನಿರ್ದೇಶಕರ ಆಯ್ಕೆಯ ಚುನಾವಣೆಯಲ್ಲಿ ಶಾಸಕ ಸುನಿಲ್ ನಾಯ್ಕ ಬೆಂಬಲಿಗ ಹಾಲಿ ಅಧ್ಯಕ್ಷ ಜಯಂತ ನಾಯ್ಕ ನೇತೃತ್ವದ ಹಳೆಯ ತಂಡವೇ ಗೆಲುವು ಸಾಧಿಸುವ ಮೂಲಕ ಕೂತೂಹಲಕ್ಕೆ ತೆರೆ ಬಿದ್ದಿದ್ದು ಜಿದ್ದಾಜಿದ್ದಿನ ಕದನದಲ್ಲಿ ಸುನೀಲ ನಾಯ್ಕ ಬಣ ಗೆಲುವು ಸಾಧಿಸಿದೆ. ಮೂರು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದ ಸಹಕಾರಿ ಸಂಘದಲ್ಲಿ ಮೂರು ಸಮಾನ್ಯಸಭೆಯ ಕಡ್ಡಾಯ ಹಾಜರಾತಿ ನಿಯಮದಿಂದ, ಕೇವಲ 888 ಸದಸ್ಯರು ಮಾತ್ರ ಅರ್ಹ ಮತದಾರರ ಪಟ್ಟಿಯಲ್ಲಿ … [Read more...] about ಜಲವಳ್ಳಿ ವ್ಯವಸಾಯ ಸಂಘ ಸುನೀಲ ನಾಯ್ಕ ಬೆಂಬಲಿತ ಅಭ್ಯರ್ಥಿಗಳ ಅಭೂತಪೂರ್ವ ಗೆಲವು.




