ಹೊನ್ನಿನ ಆಗರವಾದ ಈ ಹೊನ್ನಾವರದಲ್ಲಿ 14 ವರ್ಷಗಳ ಸುದಿರ್ಘ ಕಾಲ ಶರಾವತಿ ತಾಯಿಯ ಸೇವೆ ಎನ್ನುವಂತೆ ಶರಾವತಿ ಉತ್ಸವ ಮಾಡುತ್ತಾ ಬಂದಿರುವುದು ಅಭಿನಂದನಾರ್ಹ ಎಂದು ಉದ್ಯಮಿ ಎನ್.ಆರ್. ಹೆಗಡೆ ರಾಘೋಣ ಹೇಳಿದರು. ಹೊನ್ನಾವರ ಪಟ್ಟಣದ ಸೇಂಟ್ ಅಂಥೋನಿ ಮೈದಾನದಲ್ಲಿ ಶರಾವತಿ ಸಾಂಸ್ಕøತಿಕ ವೇದಿಕೆ ಶನಿವಾರ ಆಯೋಜಿಸಿದ 14ನೇ ವರ್ಷದ ಶರಾವತಿ ಉತ್ಸವ ದೀಪಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮನುಕುಲದ ಉದ್ದಾರಕ್ಕೆ ನಮ್ಮ ವಿಚಾರಧಾರೆಗಳು ಪುಟಿಯಲು ಸಾಂಸ್ಕøತಿಕ ಉತ್ಸವಗಳು ಬೇಕು … [Read more...] about ಹೊನ್ನಾವರ ಪಟ್ಟಣದ ಸೇಂಟ್ ಅಂಥೋನಿ ಮೈದಾನದಲ್ಲಿ 14ನೇ ವರ್ಷದ ಶರಾವತಿ ಉತ್ಸವ.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರದ ಪ್ರತಿಷ್ಟಿತ ಪಿಎಲ್.ಡಿ ಬ್ಯಾಂಕ್ ಸಾಲಗಾರೇತರ ಕ್ಷೇತ್ರಕ್ಕೆ ರವಿ ಶೆಟ್ಟಿ ಕವಲಕ್ಕಿ ಅವಿರೋಧ ಆಯ್ಕೆ.
ಹೊನ್ನಾವರ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆಯ ಕದನ ದಿನದಿಂದ ದಿನಕ್ಕೆ ರೋಚಕತೆಯಿಂದ ಕೂಡಿದ್ದು ಸಾಲಗಾರರೇತರ ಸ್ಥಾನಕ್ಕೆ ಅವಿರೋಧವಾಗಿ ಉದ್ದಿಮೆದಾರರಾದ ರವಿ ಶೆಟ್ಟಿ ಕವಲಕ್ಕಿ ಆಯ್ಕೆಯಾಗಿದ್ದಾರೆ. ಒಟ್ಟು 6 ನಾಮಪತ್ರ ಸಾಲಗಾರರೇತರ ಸ್ಥಾನಕ್ಕೆ ಸಲ್ಲಿಕೆಯಾಗಿದ್ದು ಶನಿವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದರಿಂದ ಸಲ್ಲಿಸಿದ ಅಭ್ಯರ್ಥಿಗಳಾದ ಎಂ.ಆರ್.ಹೆಗಡೆ ಹೊಸಾಕುಳಿ, ಎಚ್.ಆರ್.ಗಣೇಶ, ಚಂದ್ರಶೇಖರ ಗೌಡ, ನಾರಾಯಣ ನಾಯ್ಕ, ಆಯ್.ಜಿ.ಹೆಗಡೆ ತಮ್ಮ … [Read more...] about ಹೊನ್ನಾವರದ ಪ್ರತಿಷ್ಟಿತ ಪಿಎಲ್.ಡಿ ಬ್ಯಾಂಕ್ ಸಾಲಗಾರೇತರ ಕ್ಷೇತ್ರಕ್ಕೆ ರವಿ ಶೆಟ್ಟಿ ಕವಲಕ್ಕಿ ಅವಿರೋಧ ಆಯ್ಕೆ.
ಅಂಕೋಲಾದಲ್ಲಿ ಜಿಲ್ಲಾಮಟ್ಟದ ಸ್ಕೂಲ್ಸ್ ಕಬ್ಬಡ್ಡಿ ಲೀಗ್: ಕುಮುಟಾದಲ್ಲಿ ಮಾದ್ಯಮ ಗೋಷ್ಟಿಯ ಮೂಲಕ ಮಾಹಿತಿ.
ಕುಮಟಾ / ಸ್ಕೂಲ್ ಗೇಮ್ ಫೆಡರೇಶನ್ ಆಪ್ ಇಂಡಿಯಾದ ವತಿಯಿಂದ ಅಂಕೋಲಾದಲ್ಲಿ ಜಿಲ್ಲಾ ಮಟ್ಟದ ಸ್ಕೂಲ್ಸ್ ಕಬ್ಬಡ್ಡಿ ಲೀಗ್ ನಡೆಯಲಿದೆ ಎಂದು ಅಮೆಚ್ಚೂರ್ ಕಬ್ಬಡ್ಡಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದ ಮಂಜುನಾಥ ನಾಯ್ಕ ತಿಳಿಸಿದರು. ತಾಲೂಕಿನ ಖಾಸಗಿ ಹೊಟೆಲ್ ನಲ್ಲಿ ಕರೆದ ಮಾದ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಅಂಕೋಲಾ ತಾಲೂಕಾ ಕ್ರೀಡಾಂಗಣದಲ್ಲಿ ಪೆಬ್ರವರಿ 2 ರಂದು ರಾತ್ರಿ ಹೊನಲು ಬೆಳಕಿನ ಪಂದ್ಯಾವಳಿ ನಡೆಯಲಿದೆ. ಸಂಸ್ಥೆಯು ಬೇರೆ ಸ್ಥಳಗಳಲ್ಲಿ ಕಬಡ್ಡಿ … [Read more...] about ಅಂಕೋಲಾದಲ್ಲಿ ಜಿಲ್ಲಾಮಟ್ಟದ ಸ್ಕೂಲ್ಸ್ ಕಬ್ಬಡ್ಡಿ ಲೀಗ್: ಕುಮುಟಾದಲ್ಲಿ ಮಾದ್ಯಮ ಗೋಷ್ಟಿಯ ಮೂಲಕ ಮಾಹಿತಿ.
ಅರಣ್ಯ ವಾಸಿಗರಿಂದ ಕುಮಟಾದಲ್ಲಿ ಬೃಹತ್ ಮೆರವಣಿಗೆ: ಸಾವಿರಕ್ಕೂ ಅಧಿಕ ಜನರು ಭಾಗಿ.
ಕುಮಟಾ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ಕುಮಟಾ ತಾಲೂಕಿನ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವ ಕುರಿತು ಮತ್ತು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ಕಾನೂನಿನಲ್ಲಿ ಉಲ್ಲೇಖಿಸಿದಂತೆ ಕ್ಲೇಮಿನ ಪರಿಗಣನೆಗಾಗಿ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಗಳನ್ನು ಒತ್ತಾಯಿಸದೇ ಮಂಜೂರಿ ಪ್ರಕ್ರಿಯೆ ಶೀಘ್ರದಲ್ಲಿ ಜರುಗಿಸುವ ಕುರಿತು ಇಂದು ಸುಮಾರು ನಾಲ್ಕು ಸಾವಿರಕ್ಕೂ ಮಿಕ್ಕಿ ಅರಣ್ಯ ಅತಿಕ್ರಮಣದಾರರು ಬೃಹತ್ ಮೆರವಣಿಗೆ ಮೂಲಕ ಸರ್ಕಾರಕ್ಕೆ … [Read more...] about ಅರಣ್ಯ ವಾಸಿಗರಿಂದ ಕುಮಟಾದಲ್ಲಿ ಬೃಹತ್ ಮೆರವಣಿಗೆ: ಸಾವಿರಕ್ಕೂ ಅಧಿಕ ಜನರು ಭಾಗಿ.
ಅಂಗಹೀನತೆ ಇದ್ದರೂ ಸಾಧನೆ ಮಾಡಿದ ಜಿಲ್ಲೆಯ ಕ್ರೀಡಾಪ್ರತಿಭೆಗಳು.
ಕುಮಟಾ/ ಉತ್ತರಕನ್ನಡ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ಪ್ರವೀಣ ಕುಮಾರ ಶೆಟ್ಟಿ ಸರ್ಕಾರಿ ಅತಿಥಿ ಗ್ರಹದ ಆವಾರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೀಳಗಿಯ ಕಾರ್ಯಕ್ರಮದಲ್ಲಿ ವಿದೇಶಗಳಲ್ಲಿ ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿರುವ ನಮ್ಮ ಜಿಲ್ಲೆಯ ಚಂದ್ರಶೇಖರ ಟಿ. ನಾಯ್ಕ ಹಾಗೂ ನನ್ನನ್ನು ವಿಶೇಷವಾಗಿ ಸನ್ಮಾನಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಅಂಗವಿಕಲ ಕ್ರೀಡಾ ಪ್ರತಿಭೆಗಳಿವೆ. ಉತ್ತಮ ಸಾಧನೆಯನ್ನೂ … [Read more...] about ಅಂಗಹೀನತೆ ಇದ್ದರೂ ಸಾಧನೆ ಮಾಡಿದ ಜಿಲ್ಲೆಯ ಕ್ರೀಡಾಪ್ರತಿಭೆಗಳು.




