ಹೊನ್ನಾವರ - ಭಟ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಸತಿ ಯೋಜನೆಯಲ್ಲಿ ಯಾವುದೇ ಸಮಸ್ಯೆ ಬಂದಲ್ಲಿ ತಮ್ಮ ಗಮನಕ್ಕೆ ತರುವಂತೆ ಶಾಸಕ ಸುನಿಲ್ ನಾಯ್ಕ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಅವರು ಗುರುವಾರ ತಾಲೂಕಾಪಂಚಾಯತ ಸಭಾಂಗಣದಲ್ಲಿ ವಸತಿ ಯೋಜನೆಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚಿಂತನ ಮಂಥನ ಸಭೆ ನಡೆಸಿ ಮಾತನಾಡಿದರು. ಸರ್ಕಾರ ಜನಪರವಾದ ಕೆಲಸ ಮಾಡುತ್ತಿದ್ದು ನಾನೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಪ್ರಯತ್ನಿಸುತ್ತೇನೆ, ಬಡ ಜನರಿಗೆ … [Read more...] about ವಸತಿ ಯೋಜನೆ ಸಮಸ್ಯೆ ಗಮನಕ್ಕೆ ತರುವಂತೆ ಶಾಸಕ ಸುನಿಲ್ ನಾಯ್ಕ ಸೂಚನೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ನಲ್ಲಿ ಇಂದಿರಾ ಮತ್ತು ಪಟೇಲ್ ಸ್ಮರಣೆ ಇಂದಿರಾ ಗಾಂಧಿ ಜಗತ್ತು ಕಂಡ ಮಹಾನ್ ನಾಯಕಿ -ಬಿ.ಸಿ.ಸಿ. ಅಧ್ಯಕ್ಷ ಜಗದೀಪ ತೆಂಗೇರಿ
ಹೊನ್ನಾವರ : ಅದ್ಭುತ ಶಕ್ತಿಯಾಗಿದ್ದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಜಗತ್ತು ಕಂಡ ಮಹಾನ್ ನಾಯಕಿಯಾಗಿ ಹೊರಹೊಮ್ಮಿದ್ದರು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ನುಡಿದರು.ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ 35ನೇ ಪಣ್ಯ ತಿಥಿ ಮತ್ತು ದೇಶದ ಪ್ರಥಮ ಗೃಹಮಂತ್ರಿ ಸರದಾರ್ ವಲ್ಲಭಾಯಿ ಪಟೇಲ್ರವರ 144 ನೇ ಜನ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ದೀಪ … [Read more...] about ಹೊನ್ನಾವರ ಬ್ಲಾಕ್ ಕಾಂಗ್ರೆಸ್ನಲ್ಲಿ ಇಂದಿರಾ ಮತ್ತು ಪಟೇಲ್ ಸ್ಮರಣೆ ಇಂದಿರಾ ಗಾಂಧಿ ಜಗತ್ತು ಕಂಡ ಮಹಾನ್ ನಾಯಕಿ -ಬಿ.ಸಿ.ಸಿ. ಅಧ್ಯಕ್ಷ ಜಗದೀಪ ತೆಂಗೇರಿ
ರಾಜ್ಯ ಉಚ್ಚ ನ್ಯಾಯಲಯದ ನ್ಯಾಯಧೀಶರು ಶ್ರೀ ಕ್ಷೇತ್ರ ಇಡಗುಂಜಿಗೆ ಭೇಟಿ ಪ್ರವಾಸಿಮಂದಿರದಲ್ಲಿ ನ್ಯಾಯಧೀಶರೊಂದಿಗೆ ಚರ್ಚೆ
ಹೊನ್ನಾವರ: ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಪಿ.ಜಿ.ಎಮ್. ಪಾಟೀಲ್ರನ್ನು ಹೊನ್ನಾವರ ವಕೀಲರ ಸಂಘದ ಸದಸ್ಯರು ಹಾಗೂ ನ್ಯಾಯಾಧೀಶರು ಶನಿವಾರ ಹೊನ್ನಾವರ ಪ್ರವಾಸಿ ಮಂದಿರದಲ್ಲಿ ಸ್ವಾಗತಿಸಿದರು. ನ್ಯಾಂiÀiಮೂರ್ತಿಗಳು ತಮ್ಮ ಖಾಸಗಿ ಪ್ರಯಾಣದ ವೇಳೆಗೆ ತಾವು ಇಡಗುಂಜಿಗೆ ತೆರಳುವ ಮಾರ್ಗದಲ್ಲಿ ಹೊನ್ನಾವರಕ್ಕೆ ಭೇಟಿ ನೀಡಿದರು. ನ್ಯಾಯಮೂರ್ತಿಗಳು ಈ ಹಿಂದೆ ಹೊನ್ನಾವರ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ಹಾಗೂ ನಂತರ ಹೊನ್ನಾವರ ಎಮ್.ಎ.ಸಿ.ಟಿ. ಹಾಗೂ ಸಿವಿಲ್ … [Read more...] about ರಾಜ್ಯ ಉಚ್ಚ ನ್ಯಾಯಲಯದ ನ್ಯಾಯಧೀಶರು ಶ್ರೀ ಕ್ಷೇತ್ರ ಇಡಗುಂಜಿಗೆ ಭೇಟಿ ಪ್ರವಾಸಿಮಂದಿರದಲ್ಲಿ ನ್ಯಾಯಧೀಶರೊಂದಿಗೆ ಚರ್ಚೆ
ಪರಿಹಾರ ವಿತರಿಸಿದ ಶಾಸಕ ದಿನಕರ ಶೆಟ್ಟಿ
ಹೊನ್ನಾವರ - ಇತ್ತೀಚೆಗೆ ಬೀಸಿದ ಗಾಳಿ ಹಾಗೂ ಮಳೆಗೆ ಮರಗಳು ಉರುಳಿ ಮನೆಗೆ ಹಾನಿಯಾಗಿದ್ದವರಿಗೆ ಮೊದಲ ಹಂತದ ಪರಿಹಾರವನ್ನು ಶಾಸಕ ದಿನಕರ ಶೆಟ್ಟಿ ಮಂಗಳವಾರ ವಿತರಿಸಿದ್ದಾರೆ. ಘಟನೆ ನಡೆದ ದಿನವೂ ಹಾನಿಯಾದ ಪ್ರದೇಶಗಳಿಗೆ ಬೇಟಿ ನೀಡಿದ್ದ ಶಾಸಕರು ಆಸ್ತಿಪಾಸ್ತಿಗೆ ಹಾನಿಯಾದವರ ಕುಟುಂಭಕ್ಕೆ ತಕ್ಷಣ ನೆರವು ನೀಡುವುದಾಗಿ ತಿಳಿಸಿದ್ದರು. ಅದರಂತೆ ಇಂದು ಮತ್ತೆ ಘಟನಾ ಸ್ಥಳಕ್ಕೆ ಬೇಟಿನೀಡಿ ಮನೆಗೆ ಹಾನಿಯಾದ ಕುಟುಂಭದವರಾದ ಶೋಭಾ ಗಣೇಶ ಮೇಸ್ತ 57060 -00 ರು, ನಾಗವೇಣಿ ನಾಗಪ್ಪ … [Read more...] about ಪರಿಹಾರ ವಿತರಿಸಿದ ಶಾಸಕ ದಿನಕರ ಶೆಟ್ಟಿ
ಧರ್ಮಸ್ಥಳದ ಮ್ಯೂಸಿಯಂನಲ್ಲಿ ಮಂಕಿಯ ಚಿನ್ನದ ತಯಾರಿಕರಿಂದ ರಚಿಸಲ್ಪದ ಬಂಗಾರದ ಚೈನ್. ವಿರೇಂದ್ರ ಹೆಗ್ಗಡೆಯವರಿಂದ ಪ್ರಶಂಸನಾ ಪತ್ರ ಸ್ವೀಕಾರ.
ಹೊನ್ನಾವರ ತಾಲೂಕಿನ ಮಂಕಿಯ ಪ್ರಸನ್ನ ಜ್ಯುವೆಲರಿಯ ದಿನೇಶ ಮರ್ತು ಶೇಟ್ ಅವರು 480 ಮಿಲಿಗ್ರಾಮ್ (0.5 ಗ್ರಾಂ ಗಿಂತಲೂ ಕಡಿಮೆ) ಬಂಗಾರದಿಂದ ಮಾಡಿದ ಚೈನ್ ಇಂಡಿಯಾ ಬುಕ್ ಆಪ್ ರೆಕಾರ್ಡ ಸೇರಿದೆ. ಸಚಿನ್ ತೆಂಡೂಲ್ಕರ್ ಮಾಡೆಲ್ ಚೈನ್ ಇದಾಗಿದ್ದು ಅಪರೂಪದ ದಾಖಲೆ ಮಾಡಿದ ದಿನೇಶ್ ಶೇಟ್ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದ್ದಾರೆ. ಇದೇ ಸಂದರ್ಭದಲ್ಲಿ ಧರ್ಮಸ್ಥಳ ಮ್ಯೂಸಿಯಂನಲ್ಲಿಡಲು … [Read more...] about ಧರ್ಮಸ್ಥಳದ ಮ್ಯೂಸಿಯಂನಲ್ಲಿ ಮಂಕಿಯ ಚಿನ್ನದ ತಯಾರಿಕರಿಂದ ರಚಿಸಲ್ಪದ ಬಂಗಾರದ ಚೈನ್. ವಿರೇಂದ್ರ ಹೆಗ್ಗಡೆಯವರಿಂದ ಪ್ರಶಂಸನಾ ಪತ್ರ ಸ್ವೀಕಾರ.




