ಹೊನ್ನಾವರ : ತಾಲೂಕಿನ ಪುರಾಣ ಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲೊಂದಾದ, ಖರ್ವಾ ಗ್ರಾಮದ ಕೊಳಗದ್ದೆ ಶ್ರೀ ಸಿದ್ದಿವಿನಾಯಕ ದೇವಾಲಯದ ಮಹಾಸ್ಯಂದನ ರಥೋತ್ಸವ ಫೆ. 23 ರಂದು ನಡೆಯಲಿದೆ.ಫೆ. 20 ರಿಂದ ರಥೋತ್ಸವಾಂ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು ಫೆ. 22 ಮಂಗಳವಾರದAದು ಪುಷ್ಟರಥೋತ್ಸವ ಹಾಗೂ ಫೆ. 23 ಬುಧವಾರದಂದು ಶ್ರೀ ಸಿದ್ದಿವಿನಾಯಕ ದೇವರ ಮಹಾಸ್ಯಂದನ ರಥೋತ್ಸವ ನಡೆಯಲಿದೆ.ಜಾತ್ರಾ … [Read more...] about ಫೆ. 23 ರಂದು ಕೊಳಗದ್ದೆಯಲ್ಲಿ ರಥೋತ್ಸವ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ವಿದ್ಯಾರ್ಥಿನಿಗೆ ನಿಂದನೆ, ಬುದ್ಧಿವಾದ ಹೇಳಿದ್ದ ಸ್ನೇಹಿತರ ಮೇಲೆ ಹಲ್ಲೆ : ದೂರು
ಹೊನ್ನಾವರ : ಪಟ್ಟಣದ ಎಸ್ ಡಿ ಎಂ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ನಿಯೊಬ್ಬಳಿಗೆ ಅದೇ ಕಾಲೇಜಿನ ವಿದ್ಯಾರ್ಥಿಗಳು ನಿಂದನೆ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಾರೆಂದು ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.ಕೆಲ ದಿನಗಳಿಂದ ತನ್ನ ಬಗ್ಗೆ ವಿದ್ಯಾರ್ಥಿಯೋರ್ವ ಮತ್ತೋರ್ವ ವಿದ್ಯಾರ್ಥಿಯ ಬಳಿ ಕೆಟ್ಟ ಶಬ್ದಗಳಿಂದ ನಿಂದಿಸುತ್ತಿದ್ದ. ಈ ಬಗ್ಗೆ ಆ ಮತೋರ್ವ ವಿದ್ಯಾರ್ಥಿ ತನ್ನ … [Read more...] about ವಿದ್ಯಾರ್ಥಿನಿಗೆ ನಿಂದನೆ, ಬುದ್ಧಿವಾದ ಹೇಳಿದ್ದ ಸ್ನೇಹಿತರ ಮೇಲೆ ಹಲ್ಲೆ : ದೂರು
ಡಿಜಿಟಲ್ ಸದಸ್ಯತ್ವ ಅಭಿಯಾನ;ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಲು ಕರೆ
ಹೊನ್ನಾವರ : ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ ನೇತ್ರತ್ವದಲ್ಲಿ ರಾಜ್ಯಾಧ್ಯಂತ ಡಿಜಿಟಲ್ ಸದಸ್ಯತ್ವ ಆಂದೋಲನ ವೇಗವಾಗಿ ಸಾಗುತ್ತಿದ್ದು, ಚಿಕ್ಕಪುಟ್ಟ ತಾಂತ್ರಿಕ ದೋಷವಿದ್ದಲ್ಲಿ ಅದನ್ನು ಪರಿಹರಿಸಿ ಸದಸ್ಯತ್ವ ಆಂದೋಲನವನ್ನು ಯಶಸ್ವಿಗೊಳಿಸುವಂತೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಕರೆ ನೀಡಿದರು.ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಚೀಪ್ … [Read more...] about ಡಿಜಿಟಲ್ ಸದಸ್ಯತ್ವ ಅಭಿಯಾನ;ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಲು ಕರೆ
ಕಡಲಾಮೆಗಳ ಅನುಮಾನಾಸ್ಪದ ಸಾವು
ಹೊನ್ನಾವರ : ಕಳೆದ ಒಂದು ತಿಂಗಳಿAದ ಅಪ್ಸರಕೊಂಡ ಕಾಸರಕೋಡ ಕಡಲತೀರಗಳಲ್ಲಿ ಕಡಲಾಮೆಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪುತ್ತಿದ್ದು, ಮೀನುಗಾರರು ಕಡಲಾಮೆ ರಕ್ಷಣೆಗಾಗಿ ಹಾಗೂ ಅದರ ಮರಣದ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.ಜನವರಿ ತಿಂಗಳಿನಿAದ ಇಲ್ಲಿಯವೆಗೆ 5 ಕಡಲಾಮೆಗಳು ಮೃತಪಟ್ಟಿವೆ. ಸೋಮವಾರ ಸಂಜೆ ಇಕೋ ಬೀಚ್ ಕಡಲತೀರದಲ್ಲಿ ಬ್ರಹದಾಕಾರದ ಕಡಲಾಮೆ ಕಳೇಬರ ಪತ್ತೆಯಾಗಿತ್ತು. ಮಂಗಳವಾರ ಮುಂಜಾನೆ ಅಪ್ಸರಕೊಂಡ ಕಡಲತೀರದಲ್ಲಿ … [Read more...] about ಕಡಲಾಮೆಗಳ ಅನುಮಾನಾಸ್ಪದ ಸಾವು
ಐಆರ್ ಬಿ ಅವೈಜ್ಞಾನಿಕ ಕಾಮಗಾರಿ ; ಮಂಕಿ ಗ್ರಾಮಸ್ಥರ ಪ್ರತಿಭಟನೆ
ಹೊನ್ನಾವರ : ತಾಲೂಕಿನ ಮಂಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಐಆರ್ ಬಿ ಅವೈಜ್ಞಾನಿಕ ಕಾಮಗಾರಿ ನಡೆದಿದೆ. ಇದರಿಂದ ನಿರಂತರವಾಗಿ ಅಫಘಾತ ನಡೆಯುತ್ತಿದೆ. ಇತ್ತೀಚಿನ ದಿನದಲ್ಲಿ ಇದರಿಂದ ಸಾವು ಸಂಭವಿಸುತ್ತದೆ. ಐಆರ್ ಬಿ ಕಂಪನಿಯವರ ಅಸಮರ್ಪಕ ಕಾಮಗಾರಿಯೇ ಕಾರಣವಾಗಿದೆ ಎಂದು ಮಂಕಿ ಭಾಗದ ಸಾರ್ವಜನಿಕರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.ಮಂಕಿಯ ಅಂನತವಾಡಿಯಿAದ ಪಾರಂಭಿಸಿ ಶ್ರೀ ಕ್ಷೇತ್ರ ಇಡಗುಂಜಿಗೆ ಪ್ರಯಾಣಿಸುವ ಪ್ರವೇಶ … [Read more...] about ಐಆರ್ ಬಿ ಅವೈಜ್ಞಾನಿಕ ಕಾಮಗಾರಿ ; ಮಂಕಿ ಗ್ರಾಮಸ್ಥರ ಪ್ರತಿಭಟನೆ

